ಗೋವಾ ಚಿತ್ರೋತ್ಸವ; ಮಾಸ್ಟರ್ ಫ್ರೇಮ್ಸ್ – ಈ ಬಾರಿ ನಿಮ್ಮ ಆಯ್ಕೆಯಲ್ಲಿರಲಿ

ಹನ್ನೊಂದು ಶ್ರೇಷ್ಠ ನಿರ್ದೇಶಕರ ಹನ್ನೊಂದು ಚಿತ್ರಗಳು

Team Udayavani, Nov 20, 2019, 10:41 AM IST

50th-IFFI

ಪಣಜಿ, ನ. 20: ಸುವರ್ಣ ಸಂಭ್ರಮದಲ್ಲಿರುವ ಗೋವಾ ಚಿತ್ರೋತ್ಸವದಲ್ಲಿ ಈ ಬಾರಿಯ ಮತ್ತೊಂದು ವಿಶೇಷವೆಂದರೆ ಮಾಸ್ಟರ್‌ ಸ್ಟ್ರೋಕ್ಸ್‌ ಎಂಬುದು ಮಾಸ್ಟರ್‌ ಫ್ರೇಮ್ಸ್‌ ಬದಲಾಗಿರುವುದು.

ಈ ಹಿಂದೆ ಖ್ಯಾತ ಸಿನಿಮಾ ನಿರ್ದೇಶಕರ ಸಿನಿಮಾಗಳನ್ನು ಮಾಸ್ಟರ್‌ ಸ್ಟ್ರೋಕ್ಸ್  ಎಂಬ ವಿಭಾಗದಡಿ ಪ್ರದರ್ಶಿಸಲಾಗುತ್ತಿತ್ತು. ಅದರಲ್ಲೂ ಕೆಲವು ಹಳೆಯ ಸಿನಿಮಾಗಳು ಸೇರಿರುತ್ತಿದ್ದವು. ಈ ಬಾರಿ ವಿಶಿಷ್ಟವೆಂದರೆ 2019 ರಲ್ಲೇ ನಿರ್ಮಿತವಾದ ಖ್ಯಾತ ನಿರ್ದೇಶಕರ ಹೊಸ ಚಿತ್ರಗಳು ಪ್ರದರ್ಶಿತವಾಗುತ್ತಿವೆ.

ಈ ವಿಭಾಗದಲ್ಲಿ ಒಟ್ಟೂ 17 ಚಿತ್ರಗಳು ಪ್ರದರ್ಶಿತವಾಗುತ್ತಿವೆ. ಇದರಲ್ಲಿ ಖ್ಯಾತ ಜಾಗತಿಕ ಚಿತ್ರ ನಿರ್ದೇಶಕರಾದ ಪೆಡ್ರೊ ಅಲ್ಮೋದವರ್‌, ಲಾವ್‌ ಡಿಯಾಜ್‌, ಕಾಸ್ತಾ ಗವ್ರಾಸ್‌, ಸೆಮಿ ಕಪ್ಲನೊಗ್ಲುವಿನವರ ಚಿತ್ರಗಳು ಸೇರಿವೆ.

ಅದರಲ್ಲೂ ಸೆಮಿಯ ಟರ್ಕಿಶ್‌ ಚಿತ್ರ ಕಮಿಟ್‌ಮೆಂಟ್‌ ಈ ಬಾರಿಯ ಆಸ್ಕರ್‌ ಪ್ರಶಸ್ತಿಗೆ ಸೆಣಸುತ್ತಿರುವ ಟರ್ಕಿಶ್‌ ಚಿತ್ರ.

ಇದಲ್ಲದೇ, ರಾಯ್‌ ಆಂಡರ್ಸನ್‌ ನ ಆಬೌಟ್‌ ಎಂಡ್‌ಲೆಸ್‌ನೆಸ್‌, ಕಾಸ್ರಾ ಗವ್ರಾಸ್‌ನ ಅಡಲ್ಟ್ಸ್‌ ಇನ್‌ ದಿ ರೂಮ್‌, ಫ್ರಾಕೋಯಿಸ್‌ ಓಜೊವಿನ ದಿ ಗ್ರೇಸ್‌ ಆಫ್‌ ಗಾಡ್‌, ನೀಲ್ಸ್ ಆರ್ಡನ್‌ ಒಪ್ಲೆ ವಿನ ಡೇನಿಯಲ್, ಅರ್ಥುರೊ ರಿಪ್ಟೆನ್‌ ನ ದಿ ಲೆಗ್ಸ್‌, ವರ್ನರ್‌ ಹೆರ್ಜೊಗ್ ನ ಫ್ಯಾಮಿಲಿ ರೊಮಾನ್ಸ್‌ ಎಲ್‌ಎಲ್‌ಸಿ, ಕ್ಷೇವಿಯರ್‌ ಡೊಲನ್‌ ನ ಮಥಿಯಾಸ್‌ ಮತ್ತು ಮ್ಯಾಕ್ಸಿಮೆ, ಆಗ್ನಿಜ್ಕಾ ಹಾಲೆಂಡ್‌ನ ಮಿ. ಜೋನ್ಸ್‌, ಪೆಡ್ರೊ ಆಲ್ಮೊದವರ್ ನ ಪೇನ್‌ ಆ್ಯಂಡ್‌ ಗ್ಲೋರಿ, ಫತೀ ಹಕೀನ್ ನ ದಿ ಗೋಲ್ಡನ್ ಗ್ಲೋವ್, ಲಾವ್ ಡೆಯಾಜ್‌ ನ ದಿ ಹಾಫ್, ಹಿರೊಕಾಜು ಕೊರೆಡಾನ ದಿ ಟ್ರೂತ್‌, ಜುವಾನ್‌ ಜೋಸ್‌ ಕಂಪನೆಲ್ಲಾರ ದಿ ವೆಸೆಲ್ಸ್‌ ಟೇಲ್‌ ಹಾಗೂ ಡಾರ್ಡನ್ ಬ್ರದರ್ಸ್ ರ ಯಂಗ್‌ ಅಹ್ಮದ್‌ ಚಿತ್ರಗಳು ಪ್ರದರ್ಶನಗೊಳ್ಳುತ್ತಿವೆ.

ಪೆಡ್ರೊ ಅಲ್ಮೋದವರ್‌-

ಇವುಗಳಲ್ಲಿ ಬಹುತೇಕ ಚಿತ್ರಗಳು ಭಾರತದಲ್ಲಿ ಪ್ರದರ್ಶನಗೊಳ್ಳುತ್ತಿರುವುದು ಇದೇ ಮೊದಲು ಎನ್ನುವುದು ಇಲ್ಲಿಯ ವಿಶೇಷ.

ಈ ವಿಭಾಗವನ್ನು ಯಾಕೆ ನೋಡಬೇಕು?

ಈಗಾಗಲೇ ಸಿನಿಮಾವನ್ನು ಕಟ್ಟಿಕೊಡುವುದರಲ್ಲಿ ಇವರೆಲ್ಲರೂ ಖ್ಯಾತರು. ತಮ್ಮದೇ ತಂತ್ರಗಳಿಂದ ಮತ್ತು ಕಥೆ ಹೇಳುವ/ನಿರೂಪಿಸುವುದಕ್ಕೆ ಖ್ಯಾತಿಯಾದವರು. ಇತ್ತೀಚಿನ ವರ್ಷಗಳಲ್ಲಿ ಜಗತ್ತಿನಾದ್ಯಂತ ರೂಪುಗೊಳ್ಳುತ್ತಿರುವ ಹೊಸ ವಿದ್ಯಮಾನಗಳಿಗೆ ಒಬ್ಬ ನಿಷ್ಣಾತ ಚಿತ್ರ ನಿರ್ದೇಶಕರು ಈ ಹೊತ್ತಿನಲ್ಲಿ ಹೇಗೆ ಸ್ಪಂದಿಸಿದ್ದಾರೆಂಬುದನ್ನು ತಿಳಿಯಲು ಈ ಸಿನಿಮಾಗಳಿಂದ ಸಾಧ್ಯ. ಇದರೊಂದಿಗೆ ಅವರ ಇಂದಿನ ಸಿನಿಮಾ ಲೆಕ್ಕಾಚಾರಗಳೂ ತಿಳಿಯಲಿಕ್ಕೆ ಸಾಧ್ಯ.

ಸೆಮಿ-ಕಮಿಟ್‌ಮೆಂಟ್‌ ಸಿನಿಮಾ ನಿರ್ದೇಶಕ

ಟಾಪ್ ನ್ಯೂಸ್

13-panaji

Panaji: ವಿಮಾನ ನಿಲ್ದಾಣದಲ್ಲಿ ಬಾಂಬ್! ಇ-ಮೇಲ್ ಮೂಲಕ ಬೆದರಿಕೆ

ಜನ ಮೋದಿ ಮೋದಿ ಎಂದರೆ ಕಾಂಗ್ರೆಸ್ ಗೆ ಭೇದಿ ಜಾಸ್ತಿಯಾಗುತ್ತೆ ಅದಕ್ಕೆ ಚೆಂಬು ಬಿಡುತ್ತಿಲ್ಲ

ಜನ ಮೋದಿ ಮೋದಿ ಎಂದರೆ ಕಾಂಗ್ರೆಸ್ ಗೆ ಭೇದಿ ಜಾಸ್ತಿಯಾಗುತ್ತೆ ಅದಕ್ಕೆ ಚೆಂಬು ಬಿಡುತ್ತಿಲ್ಲ

Sandalwood: ಬಿಸಿಲ ಧಗೆ ಎಫೆಕ್ಟ್; ಔಟ್‌ಡೋರ್‌ ಶೂಟಿಂಗ್‌ನಿಂದ ಸಿನಿಮಂದಿ ದೂರ

Sandalwood: ಬಿಸಿಲ ಧಗೆ ಎಫೆಕ್ಟ್; ಔಟ್‌ಡೋರ್‌ ಶೂಟಿಂಗ್‌ನಿಂದ ಸಿನಿಮಂದಿ ದೂರ

12-gangavathi

ವಿಧಾನಸಭಾ ಚುನಾವಣೆಯಲ್ಲಿ ಸಿದ್ದು,ಡಿಕೆಶಿ ನನ್ನ ಜತೆ ಕೈ ಜೋಡಿಸಿದ್ದರು:ಗಾಲಿ ಜನಾರ್ದನ ರೆಡ್ಡಿ

Godrej:  ಜನಪ್ರಿಯ ಗೋದ್ರೆಜ್‌ ಸಮೂಹ ಇಬ್ಭಾಗ: ಜಮ್ಶೆಡ್‌, ನಾದಿರ್‌ ನೂತನ ಮುಖ್ಯಸ್ಥರು

Godrej:  ಜನಪ್ರಿಯ ಗೋದ್ರೆಜ್‌ ಸಮೂಹ ಇಬ್ಭಾಗ: ಜಮ್ಶೆಡ್‌, ನಾದಿರ್‌ ನೂತನ ಮುಖ್ಯಸ್ಥರು

ಪ್ರಜ್ವಲ್ ರೇವಣ್ಣ ವಿದೇಶಕ್ಕೆ ಹೋಗುವುದನ್ನು ಪ್ಲ್ಯಾನ್ ಮಾಡಿದವರು ದೇವೇಗೌಡರು – ಸಿಎಂ ಆರೋಪ

ಪ್ರಜ್ವಲ್ ರೇವಣ್ಣ ವಿದೇಶಕ್ಕೆ ಹೋಗುವುದನ್ನು ಪ್ಲ್ಯಾನ್ ಮಾಡಿದವರು ದೇವೇಗೌಡರು – ಸಿಎಂ ಆರೋಪ

Vijayapura: ಗೃಹಿಣಿ ಮೇಲೆ ಅತ್ಯಾಚಾರ,ಚಿತ್ರೀಕರಣ: ಮಗನೊಂದಿಗೆ ನಾಪತ್ತೆಯಾದ ಸಂತ್ರಸ್ತೆ

Vijayapura: ಗೃಹಿಣಿ ಮೇಲೆ ಅತ್ಯಾಚಾರ,ಚಿತ್ರೀಕರಣ: ಮಗನೊಂದಿಗೆ ನಾಪತ್ತೆಯಾದ ಸಂತ್ರಸ್ತೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-aam

ಮುಸ್ಲಿಮನಾದ್ರೂ ನನಗೆ ನಮಸ್ತೆ ಮಹತ್ವವೇ ಹೆಚ್ಚು: ನಟ ಅಮೀರ್‌ ಖಾನ್‌

15

Ranveer Singh : ʼಹನುಮಾನ್‌ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್‌ ಸಿಂಗ್‌ ನಟನೆ?

ʼರಾಮಾಯಣʼ ಸೆಟ್‌ನಿಂದ ʼರಾಮ – ಸೀತೆʼಯಾದ ರಣ್ಬೀರ್-‌ ಸಾಯಿಪಲ್ಲವಿ ಪಾತ್ರದ ಫೋಟೋ ಲೀಕ್

ʼರಾಮಾಯಣʼ ಸೆಟ್‌ನಿಂದ ʼರಾಮ – ಸೀತೆʼಯಾದ ರಣ್ಬೀರ್-‌ ಸಾಯಿಪಲ್ಲವಿ ಪಾತ್ರದ ಫೋಟೋ ಲೀಕ್

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಮಾಡುವ ಹಾಗಿಲ್ಲ

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ

Rap song: ವೋಟು ನಮ್ಮ ಪವರ್‌ ರ್‍ಯಾಪ್ ಸಾಂಗ್‌‌ ಬಿಡುಗಡೆ

Rap song: ವೋಟು ನಮ್ಮ ಪವರ್‌ ರ್‍ಯಾಪ್ ಸಾಂಗ್‌‌ ಬಿಡುಗಡೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

13-panaji

Panaji: ವಿಮಾನ ನಿಲ್ದಾಣದಲ್ಲಿ ಬಾಂಬ್! ಇ-ಮೇಲ್ ಮೂಲಕ ಬೆದರಿಕೆ

ಜನ ಮೋದಿ ಮೋದಿ ಎಂದರೆ ಕಾಂಗ್ರೆಸ್ ಗೆ ಭೇದಿ ಜಾಸ್ತಿಯಾಗುತ್ತೆ ಅದಕ್ಕೆ ಚೆಂಬು ಬಿಡುತ್ತಿಲ್ಲ

ಜನ ಮೋದಿ ಮೋದಿ ಎಂದರೆ ಕಾಂಗ್ರೆಸ್ ಗೆ ಭೇದಿ ಜಾಸ್ತಿಯಾಗುತ್ತೆ ಅದಕ್ಕೆ ಚೆಂಬು ಬಿಡುತ್ತಿಲ್ಲ

Sandalwood: ಬಿಸಿಲ ಧಗೆ ಎಫೆಕ್ಟ್; ಔಟ್‌ಡೋರ್‌ ಶೂಟಿಂಗ್‌ನಿಂದ ಸಿನಿಮಂದಿ ದೂರ

Sandalwood: ಬಿಸಿಲ ಧಗೆ ಎಫೆಕ್ಟ್; ಔಟ್‌ಡೋರ್‌ ಶೂಟಿಂಗ್‌ನಿಂದ ಸಿನಿಮಂದಿ ದೂರ

12-gangavathi

ವಿಧಾನಸಭಾ ಚುನಾವಣೆಯಲ್ಲಿ ಸಿದ್ದು,ಡಿಕೆಶಿ ನನ್ನ ಜತೆ ಕೈ ಜೋಡಿಸಿದ್ದರು:ಗಾಲಿ ಜನಾರ್ದನ ರೆಡ್ಡಿ

Bengaluru water crisis: ನೀರು ಯಾವಾಗ ಬರುತ್ತೆ?: ಮೊಬೈಲಲ್ಲೇ ಮಾಹಿತಿ

Bengaluru water crisis: ನೀರು ಯಾವಾಗ ಬರುತ್ತೆ?: ಮೊಬೈಲಲ್ಲೇ ಮಾಹಿತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.