Big B, ಬಿಗ್‌ ಕೆ ಮಧ್ಯೆ ಬಿಗ್‌ ಎಸ್‌ ಇರಬೇಕಿತ್ತು !ಗೋವಾ ಚಿತ್ರೋತ್ಸವದಲ್ಲಿ ಅನುಪಮ ಸಮಾಗಮ


Team Udayavani, Nov 21, 2019, 12:36 PM IST

IFFI-Big-B

ಪಣಜಿ, ನ. 21: ಗೋವಾದ ಚಿತ್ರೋತ್ಸವದ ಉದ್ಘಾಟನಾ ವೇದಿಕೆಯಲ್ಲಿ ಬುಧವಾರ ಬಿಗ್‌ ಬಿ ಮತ್ತ ಬಿಗ್‌ ಕೆ ಕಂಗೊಳಿಸಿದಾಗ ಕೊರತೆ ಎನಿಸಿದ್ದು ಬಿಗ್‌ ಎಸ್‌!

ಬಾಲಿವುಡ್‌ನ ಶಹೆನ್‌ಷಾ ಬಿಗ್‌ ಬಿ ಅಮಿತಾಬ್‌ ಬಚ್ಚನ್‌ ಚಿತ್ರೋತ್ಸವವನ್ನುಉದ್ಘಾಟಿಸಿದರು. ಜತೆಗೆ ತಮ್ಮ ಗೆಳೆಯ ತಮಿಳು ಚಿತ್ರನಟ ರಜನೀಕಾಂತ್‌ [ಬಿಗ್‌ ಬಿ ಎಂದರೆ ಬಾಲಿವುಡ್‌ನಲ್ಲಿ ಬಿಗ್‌ ಎಂದರ್ಥ. ಬಿಗ್‌ ಟಿ ಎಂದರೆ ಕಾಲಿವುಡ್‌ನಲ್ಲಿ ಬಿಗ್‌ ಎಂದರ್ಥ. ಬಾಲಿವುಡ್‌ ಹಿಂದಿ ಚಿತ್ರರಂಗವಾದರೆ, ಕಾಲಿವುಡ್‌ ತಮಿಳು ಚಿತ್ರರಂಗ] ರಿಗೆ ಸುವರ್ಣ ಮಹೋತ್ಸವ ನೆನಪಿನ ಗೌರವ ನೀಡಿ ಅಭಿನಂದಿಸಿದರು.

ಆಗ ಇಬ್ಬರೂ ಮೊದಲು ನಮಸ್ಕರಿಸಿದ್ದು ತಮ್ಮ ಅಭಿಮಾನಿಗಳಿಗೆ. ಇಬ್ಬರ ಮಾತೂ ಒಂದೇ ತೆರನದ್ದಾಗಿತ್ತು. ‘ನಿಜ, ನಮ್ಮನ್ನು ಬೆಳೆಸಿದ್ದುನಿರ್ದೇಶಕರು, ಚಿತ್ರ ಪರಿಣಿತರು ಎಲ್ಲವೂ ನಿಜ. ಅವರಿಗೆ ನಮ್ಮ ಧನ್ಯವಾದಗಳಿವೆ. ಆದರೂ, ಈ ಸ್ಥಿತಿಗೆ ನಮ್ನನ್ನು ತಂದು ನಿಲ್ಲಿಸಿರುವುದು ನೀವು [ಅಭಿಮಾನಿಗಳು]. ನಿಮ್ಮ ಋಣವೇ ದೊಡ್ಡದು’ ಎಂದು ಹೇಳಿದರು. ಇಬ್ಬರ ಮಾತಿಗೂ ಪ್ರೇಕ್ಷಕರು ತಮ್ಮ ಅಮೋಘ ಕರತಾಡನದ ಮೂಲಕ ಮೊಹರು ಒತ್ತಿದ್ದೂ ನಿಜ.

ಕೊರತೆ ಎನಿಸಿದ್ದು ಬಿಗ್‌ ಎಸ್‌ !

ಭಾರತೀಯ ಚಿತ್ರರಂಗದ ಇಬ್ಬರು ದಿಗ್ಗಜರ ಒಟ್ಟಿನ ದೃಶ್ಯವೇ ವಿಶಿಷ್ಟ ಎನ್ನುವಂತಿತ್ತು. ಆಗ ಅಲ್ಲಿ ಕೊರತೆ ಎನಿಸಿದ್ದು ಎಂದರೆ, ಬಿಗ್‌ ಎಸ್‌ !

ಕನ್ನಡ ಚಿತ್ರರಂಗ [ಸ್ಯಾಂಡಲ್‌ವುಡ್‌]ದ ಮೇರು ನಟ ಡಾ. ರಾಜಕುಮಾರ್‌ ಬಿಗ್‌ ಎಸ್‌ ಆಗಿ ಇದೇ ವೇದಿಕೆಯಲ್ಲಿ ಇವರೊಂದಿಗೆ ಇದ್ದಿದ್ದರೆ [ಅವರಿಗೆ ೯೦ ವರ್ಷವಾಗಿರುತ್ತಿತ್ತು. ಅತಿ ಹಿರಿಯ ನಟನೆಂಬ ಖ್ಯಾತಿಗೂ ಒಳಗಾಗಿರುತ್ತಿದ್ದರು]ಆ ದೃಶ್ಯವೇ ಬೇರಾಗುತ್ತಿತ್ತು.

ಈ ಮೂವರೂ ತಮ್ಮ ತಮ್ಮ ಚಿತ್ರರಂಗದಲ್ಲಿ ಗಳಿಸಿದ ಜನಪ್ರಿಯತೆ, ನಿರ್ಮಿಸಿದ ಜನಪ್ರಿಯತೆಯ ಅಲೆ ಅನನ್ಯ. ಕೆಲವು ವಿಷಯಗಳಲ್ಲಿ ನಡೆ ನುಡಿಯ ಮಧ್ಯೆ ಸಮನ್ವಯತೆಯನ್ನೂ ಇಟ್ಟುಕೊಂಡು ಬೆಳೆದವರು. ಪರಸ್ಪರ ಗೌರವ ತೋರುತ್ತಲೇ ಬಾಳಿದವರು. ಕೆಲವು ವಿವಾದದ ಸಂದರ್ಭದಲ್ಲೂ ತಮ್ಮಸಂಬಂಧಗಳನ್ನು ಗೋಜಲು ಮಾಡಿಕೊಳ್ಳದೇ ನಿರ್ವಹಿಸಿದವರು. ಈ ಮೂವರೂ ಒಂದೇ ವೇದಿಕೆಯಲ್ಲಿ, ಅದರಲ್ಲೂ ಭಾರತೀಯ ಅಂತಾರಾಷ್ಟ್ರೀಯ ಚಿತ್ರೋತ್ಸವದ ಸುವರ್ಣ ಮಹೋತ್ಸವ ವೇದಿಕೆಯಲ್ಲಿ. ಎಂಥಾ ದೃಶ್ಯವಾಗಿರುತ್ತಿತ್ತು.

ಈ ಮೂರೂ ಚಿತ್ರರಂಗದಲ್ಲಿ ಕಂಡುಬರುತ್ತಿರುವ ಕೊರತೆ ಈಗ ಒಂದೇ ಈ ಮೂರೂ ಬಿಗ್‌ಗಳ ನಂತರ ಹೊಸ ಬಿಗ್‌ಗಳೇ ತೋರುತ್ತಿಲ್ಲ !

ಇಲ್ಲಿ ಬಿಗ್‌ ಎಸ್‌ ಎಂದರೆ ಸ್ಯಾಂಡಲ್‌ವುಡ್‌ನ ಬಿಗ್‌ ಎಂದಷ್ಟೇ ಅಲ್ಲ. ಹಿರಿಯ ನಟನಾಗಿ ಭಾರತೀಯ ಚಿತ್ರರಂಗದ ಷಹೆನ್‌ಷಾ [ಅನಭಿಷಿಕ್ತ ಚಕ್ರವರ್ತಿ] ಆಗಿ ಕಂಗೊಳಿಸುತ್ತಿದ್ದರು ಡಾ. ರಾಜಕುಮಾರ್‌.

ಟಾಪ್ ನ್ಯೂಸ್

ಎ. 20ರ ಭಾರೀ ಗಾಳಿ – ಮಳೆ: ರೈತರ 21 ಹೆಕ್ಟೇರ್‌ ಅಡಿಕೆ ತೋಟಕ್ಕೆ ಹಾನಿ

ಎ. 20ರ ಭಾರೀ ಗಾಳಿ – ಮಳೆ: ರೈತರ 21 ಹೆಕ್ಟೇರ್‌ ಅಡಿಕೆ ತೋಟಕ್ಕೆ ಹಾನಿ

1-eewqeqwe

Constitution ಬದಲಿಸಲು ಕಾಂಗ್ರೆಸ್‌ಗೆ ಅವಕಾಶ ಕೊಡಲ್ಲ: ಪಿಎಂ ಮೋದಿ

1-sahil

Betting app case: ಬಂಧನ ಮುನ್ನ ಹುಬ್ಬಳ್ಳಿಗೆ ಬಂದಿದ್ಧ ನಟ ಸಾಹಿಲ್‌!

BJP Symbol

OBC ಮೀಸಲು ರದ್ದು ಮಾಡಲು ಕಾಂಗ್ರೆಸ್‌ ಯತ್ನ: ಬಿಜೆಪಿ ಪ್ರತಿಭಟನೆ

Khalisthan

Canada ಪಿಎಂ ಟ್ರಾಡೋ ಆಗಮನಕ್ಕೆ ಖಲಿಸ್ಥಾನಿ ಘೋಷಣೆಗಳ ಸ್ವಾಗತ!

Karkala ಮಾಳ: ನಿಯಂತ್ರಣ ತಪ್ಪಿದ ಗೂಡ್ಸ್‌ ವಾಹನ ಅಪಘಾತ

Karkala ಮಾಳ: ನಿಯಂತ್ರಣ ತಪ್ಪಿದ ಗೂಡ್ಸ್‌ ವಾಹನ ಅಪಘಾತ

Mangaluru ಕಾವೂರು: ವಿದ್ಯುತ್‌ ಪ್ರವಹಿಸಿ ಪೆಟ್ರೋಲ್‌ ಪಂಪ್‌ ಸಿಬಂದಿ ಸಾವು

Mangaluru ಕಾವೂರು: ವಿದ್ಯುತ್‌ ಪ್ರವಹಿಸಿ ಪೆಟ್ರೋಲ್‌ ಪಂಪ್‌ ಸಿಬಂದಿ ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-aam

ಮುಸ್ಲಿಮನಾದ್ರೂ ನನಗೆ ನಮಸ್ತೆ ಮಹತ್ವವೇ ಹೆಚ್ಚು: ನಟ ಅಮೀರ್‌ ಖಾನ್‌

15

Ranveer Singh : ʼಹನುಮಾನ್‌ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್‌ ಸಿಂಗ್‌ ನಟನೆ?

ʼರಾಮಾಯಣʼ ಸೆಟ್‌ನಿಂದ ʼರಾಮ – ಸೀತೆʼಯಾದ ರಣ್ಬೀರ್-‌ ಸಾಯಿಪಲ್ಲವಿ ಪಾತ್ರದ ಫೋಟೋ ಲೀಕ್

ʼರಾಮಾಯಣʼ ಸೆಟ್‌ನಿಂದ ʼರಾಮ – ಸೀತೆʼಯಾದ ರಣ್ಬೀರ್-‌ ಸಾಯಿಪಲ್ಲವಿ ಪಾತ್ರದ ಫೋಟೋ ಲೀಕ್

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಮಾಡುವ ಹಾಗಿಲ್ಲ

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ

Rap song: ವೋಟು ನಮ್ಮ ಪವರ್‌ ರ್‍ಯಾಪ್ ಸಾಂಗ್‌‌ ಬಿಡುಗಡೆ

Rap song: ವೋಟು ನಮ್ಮ ಪವರ್‌ ರ್‍ಯಾಪ್ ಸಾಂಗ್‌‌ ಬಿಡುಗಡೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಎ. 20ರ ಭಾರೀ ಗಾಳಿ – ಮಳೆ: ರೈತರ 21 ಹೆಕ್ಟೇರ್‌ ಅಡಿಕೆ ತೋಟಕ್ಕೆ ಹಾನಿ

ಎ. 20ರ ಭಾರೀ ಗಾಳಿ – ಮಳೆ: ರೈತರ 21 ಹೆಕ್ಟೇರ್‌ ಅಡಿಕೆ ತೋಟಕ್ಕೆ ಹಾನಿ

1-eewqeqwe

Constitution ಬದಲಿಸಲು ಕಾಂಗ್ರೆಸ್‌ಗೆ ಅವಕಾಶ ಕೊಡಲ್ಲ: ಪಿಎಂ ಮೋದಿ

1-sahil

Betting app case: ಬಂಧನ ಮುನ್ನ ಹುಬ್ಬಳ್ಳಿಗೆ ಬಂದಿದ್ಧ ನಟ ಸಾಹಿಲ್‌!

BJP Symbol

OBC ಮೀಸಲು ರದ್ದು ಮಾಡಲು ಕಾಂಗ್ರೆಸ್‌ ಯತ್ನ: ಬಿಜೆಪಿ ಪ್ರತಿಭಟನೆ

Khalisthan

Canada ಪಿಎಂ ಟ್ರಾಡೋ ಆಗಮನಕ್ಕೆ ಖಲಿಸ್ಥಾನಿ ಘೋಷಣೆಗಳ ಸ್ವಾಗತ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.