ನಟೇಶ್ ರ ‘ಪೆಡ್ರೋ’ ಮತ್ತು ಪೃಥ್ವಿಯವರ ‘ಪಿಂಕಿ ಎಲ್ಲಿಗೆ’ ಪ್ರಶಸ್ತಿ


Team Udayavani, Nov 25, 2019, 12:35 PM IST

Film-Bazaar-DI-awards-2019

ಪಣಜಿ: ಭಾರತೀಯ ಅಂತಾರಾಷ್ಟ್ರೀಯ ಚಿತ್ರೋತ್ಸವದೊಂದಿಗೆ ನಡೆಯುತ್ತಿರುವ ಎನ್ಎಫ್ ಡಿಸಿ ಯ 13ನೇ ವರ್ಷದ ಫಿಲ್ಮ್ ಬಜಾರ್ ರವಿವಾರ ಸಮಾಪನಗೊಂಡಿದ್ದು, ಕನ್ನಡದ ಯುವ ನಿರ್ದೇಶಕರು ದೊಡ್ಡ ಸದ್ದು ಮಾಡಿದ್ದಾರೆ.

ಎರಡು ಪ್ರಶಸ್ತಿಗಳು ಕನ್ನಡಿಗ ನಿರ್ದೇಶಕರ ಪಾಲಾಗಿದೆ. ಯುವ ನಿರ್ದೇಶಕ ನಟೇಶ್ ಹೆಗಡೆ ರೂಪಿಸುತ್ತಿರುವ ಪೆಡ್ರೋ ಸಿನಿಮಾಕ್ಕೆ ವರ್ಕ್ ಇನ್ ಪ್ರೊಗ್ರೆಸ್ ಘಡಬ್ಲ್ಯುಐಪಿ] ಲ್ಯಾಬ್ನ ಪ್ರಶಸ್ತಿ ಬಂದಿದ್ದರೆ, ಮತ್ತೊಬ್ಬ ಯುವ ನಿರ್ದೇಶಕ ಪೃಥ್ವಿ ಕೊಣನೂರು ಅವರ ‘ಪಿಂಕಿ ಎಲ್ಲಿ?’ ಚಿತ್ರಕ್ಕೆ ಫಿಲ್ಮ್ ಬಜಾರ್ ಶಿಫಾರಸು ಘಎಫ್ಬಿಆರ್] ಭಾಗದ ಪ್ರಶಸ್ತಿ ಸಂದಿದೆ. ನಟೇಶ್ ಅವರ ಪೆಡ್ರೋ ಚಿತ್ರವನ್ನು ರಿಷಭ್ ಶೆಟ್ಟಿ ನಿರ್ಮಿಸುತ್ತಿದ್ದಾರೆ.

ಡಬ್ಲ್ಯುಐಪಿ ಲ್ಯಾಬ್ ಭಾಗದಲ್ಲಿ ಅಜಿತ್ಪಾಲ್ ಸಿಂಗ್ ಅವರ ಸ್ವಿಜರ್ ಲ್ಯಾಂಡ್ ಚಿತ್ರಕ್ಕೂ ಪ್ರಶಸ್ತಿ ಸಂದಿದೆ. ಪುಷ್ಪೇಂದ್ರ ಸಿಂಗ್ ಅವರ ಲೈಲಾ ಔರ್ ಸಾಥ್ ಸಂಗೀತ್ ಚಿತ್ರವು ವಿಕೆಎಎಒ ಡಬ್ಲ್ಯುಐಪಿ ಲ್ಯಾಬ್ ಪ್ರಶಸ್ತಿ, ಅಚಲ್ ಮಿಶ್ರಾ ಅವರ ಗಮಕ್ ಘರ್, ರಜತ್ ಕಪೂರ್ ರ ಆರ್ ಕೆ ಚಿತ್ರಕ್ಕೆ ವಿವಿಧ ಪ್ರಶಸ್ತಿಗಳು ಸಂದಿವೆ.

ಪೆಡ್ರೋ ಮತ್ತು ಪೃಥ್ವಿ ಎಲ್ಲಿ ಚಿತ್ರಗಳಿಗೆ ಪ್ರಶಸ್ತಿಯ ಭಾಗವಾಗಿ ಪ್ರಸಾದ್ ಲ್ಯಾಬ್ಸ್ ನಿಂದ ಉಚಿತ ಡಿಐ ಸೌಲಭ್ಯ, ಕ್ಯೂಬ್ ಕಂಪೆನಿಯಿಂದ ಎರಡು ವರ್ಷನ್ ಗಳ ಡಿಸಿಐ ಡಿಸಿಪಿ ಉಚಿತ, ಕ್ಯೂಬ್ ಸಿನಿಮಾ 300 ಥಿಯೇಟರ್ ಗಳಲ್ಲಿ ಸಿನಿಮಾಗಳ ಟ್ರೇಲರ್ ಪ್ರೊಮೋಷನ್ ಗೆ 2 ಲಕ್ಷ ರೂ. ಗಳ ನೆರವು ಹಾಗೂ ಚಿತ್ರ ನಿರ್ದೇಶಕರಿಗೆ 500 ಡಾಲರ್ ಗಳ ಆರಂಭಿಕ ನಿಧಿಯೊಂದಿಗೆ ಕ್ಯೂಬ್ ವೈರ್ ಅಕೌಂಟ್ ಉಚಿತವಾಗಿರಲಿದೆ.

ಇದಲ್ಲದೇ ಡಬ್ಲ್ಯುಐಪಿ ಲ್ಯಾಬ್ನ ಇನ್ನೂ ಮೂರು ಚಿತ್ರಗಳಿಗೆ ಹಲವು ಸೌಲಭ್ಯಗಳು ಶೇ. 50 ರಷ್ಟು ರಿಯಾಯಿತಿಯಲ್ಲಿ ಲಭ್ಯವಾಗಲಿದೆ.
ಈ ಬಾರಿಯ ಬಜಾರ್ ನಲ್ಲಿ 36 ದೇಶಗಳ 1116 ಮಂದಿ ಪ್ರತಿನಿಧಿಗಳು ಭಾಗವಹಿಸಿದ್ದರು. ಇದು ಇದುವರೆಗಿನ ಹೆಚ್ಚಿನ ಸಂಖ್ಯೆ. ಈ ಬಗ್ಗೆ ಮಾತನಾಡಿದ ಎನ್ಎಫ್ ಡಿಸಿ ಯ ಎಂಡಿ ಟಿಸಿಎ ಕಲ್ಯಾಣಿ, ಫಿಲ್ಮ್ ಬಜಾರ್ ಬಹು ಭಾಷೆಯ, ಬಹು ರಾಷ್ಟ್ರೀಯ ಮಾರುಕಟ್ಟೆ. ಈ ಬಾರಿ ವಿವಿಧ ವಿಭಾಗಗಳಲ್ಲಿ ಪ್ರಗತಿಯಲ್ಲಿರುವ 30೦ ಭಾಷೆಗಳ 268 ಯೋಜನೆಗಳನ್ನು [ಚಿತ್ರ] ಪ್ರಸ್ತುತ ಪಡಿಸಲಾಗಿದೆ’ ಎಂದರು.

ನ. 20 ರಿಂದ 24 ರವರೆಗೆ ಫಿಲ್ಮ್ ಬಜಾರ್ ಆಯೋಜಿಸಲಾಗಿತ್ತು. ಪ್ರೊಡ್ಯೂಸರ್ಸ್ ಲ್ಯಾಬ್, ನಾಲೆಡ್ಜ್ ಸೀರಿಸ್, ಕೌಶಲ ಕಾರ್ಯಾಗಾರವೂ ಸೇರಿದಂತೆ ವಿವಿಧ ವಿಷಯಗಳಲ್ಲಿ ಸಂವಾದಗಳನ್ನೂ ನಡೆಸಲಾಗಿತ್ತು. ಇದರೊಂದಿಗೆ ವ್ಯೂವಿಂಗ್ ರೂಮ್ ನಲ್ಲಿ 200 ಕ್ಕೂ ಹೆಚ್ಚು ಚಲನಚಿತ್ರಗಳನ್ನು ಒದಗಿಸಲಾಗಿತ್ತು.

ಟಾಪ್ ನ್ಯೂಸ್

MITE; ಎಐ ಜಗತ್ತಿನಲ್ಲಿ ಪ್ರತಿದಿನ ಕಲಿಯುವ ಅನಿವಾರ್ಯ: ಪ್ರೊ| ಬಿ. ರವಿ

MITE; ಎಐ ಜಗತ್ತಿನಲ್ಲಿ ಪ್ರತಿದಿನ ಕಲಿಯುವ ಅನಿವಾರ್ಯ: ಪ್ರೊ| ಬಿ. ರವಿ

K. S. Eshwarappa ಮೋದಿ ಫೋಟೋ ಬಳಕೆ: ಇನ್ನೂ ಬಾರದ ಕೋರ್ಟ್‌ ತೀರ್ಪು

K. S. Eshwarappa ಮೋದಿ ಫೋಟೋ ಬಳಕೆ: ಇನ್ನೂ ಬಾರದ ಕೋರ್ಟ್‌ ತೀರ್ಪು

Mudigere; ಈಜಲು ಹೋಗಿದ್ದ ಎಂಜಿನಿಯರಿಂಗ್‌ ವಿದ್ಯಾರ್ಥಿ ಸಾವು

Mudigere; ಈಜಲು ಹೋಗಿದ್ದ ಎಂಜಿನಿಯರಿಂಗ್‌ ವಿದ್ಯಾರ್ಥಿ ಸಾವು

PM ಮೋದಿ ಸ್ಟೇಟ್ಸ್‌ ಮ್ಯಾನ್‌ ಅಲ್ಲ, ಸೇಲ್ಸ್‌ಮ್ಯಾನ್‌: ಬಿ.ಕೆ ಹರಿಪ್ರಸಾದ್‌

PM ಮೋದಿ ಸ್ಟೇಟ್ಸ್‌ ಮ್ಯಾನ್‌ ಅಲ್ಲ, ಸೇಲ್ಸ್‌ಮ್ಯಾನ್‌: ಬಿ.ಕೆ ಹರಿಪ್ರಸಾದ್‌

ಬಿಜೆಪಿ-ಜೆಡಿಎಸ್‌ ಮೈತ್ರಿ ಮುಂದುವರಿಯುತ್ತದಾ?: ತೇಜಸ್ವಿನಿ ಗೌಡ

BJP-JDS ಮೈತ್ರಿ ಮುಂದುವರಿಯುತ್ತದಾ?: ತೇಜಸ್ವಿನಿ ಗೌಡ

Hassan Pen Drive Case: ಕಾಂಗ್ರೆಸ್‌ ಪ್ರತಿಭಟನಕಾರರ ವಿರುದ್ಧ ಜೆಡಿಎಸ್‌ ದೂರು

Hassan Pen Drive Case: ಕಾಂಗ್ರೆಸ್‌ ಪ್ರತಿಭಟನಕಾರರ ವಿರುದ್ಧ ಜೆಡಿಎಸ್‌ ದೂರು

SIT ತನಿಖೆ ಆರಂಭ: ಇಬ್ಬರು ಸಂತ್ರಸ್ತೆಯರ ಹೇಳಿಕೆ ದಾಖಲು

SIT ತನಿಖೆ ಆರಂಭ: ಇಬ್ಬರು ಸಂತ್ರಸ್ತೆಯರ ಹೇಳಿಕೆ ದಾಖಲು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-aam

ಮುಸ್ಲಿಮನಾದ್ರೂ ನನಗೆ ನಮಸ್ತೆ ಮಹತ್ವವೇ ಹೆಚ್ಚು: ನಟ ಅಮೀರ್‌ ಖಾನ್‌

15

Ranveer Singh : ʼಹನುಮಾನ್‌ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್‌ ಸಿಂಗ್‌ ನಟನೆ?

ʼರಾಮಾಯಣʼ ಸೆಟ್‌ನಿಂದ ʼರಾಮ – ಸೀತೆʼಯಾದ ರಣ್ಬೀರ್-‌ ಸಾಯಿಪಲ್ಲವಿ ಪಾತ್ರದ ಫೋಟೋ ಲೀಕ್

ʼರಾಮಾಯಣʼ ಸೆಟ್‌ನಿಂದ ʼರಾಮ – ಸೀತೆʼಯಾದ ರಣ್ಬೀರ್-‌ ಸಾಯಿಪಲ್ಲವಿ ಪಾತ್ರದ ಫೋಟೋ ಲೀಕ್

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಮಾಡುವ ಹಾಗಿಲ್ಲ

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ

Rap song: ವೋಟು ನಮ್ಮ ಪವರ್‌ ರ್‍ಯಾಪ್ ಸಾಂಗ್‌‌ ಬಿಡುಗಡೆ

Rap song: ವೋಟು ನಮ್ಮ ಪವರ್‌ ರ್‍ಯಾಪ್ ಸಾಂಗ್‌‌ ಬಿಡುಗಡೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

supreem

ಬಂಗಾಲ ಶಿಕ್ಷಕರ ನೇಮಕ ಸಿಬಿಐ ತನಿಖೆಗೆ ಮಾತ್ರ ತಡೆ: ಸುಪ್ರೀಂ ಕೋರ್ಟ್‌

MITE; ಎಐ ಜಗತ್ತಿನಲ್ಲಿ ಪ್ರತಿದಿನ ಕಲಿಯುವ ಅನಿವಾರ್ಯ: ಪ್ರೊ| ಬಿ. ರವಿ

MITE; ಎಐ ಜಗತ್ತಿನಲ್ಲಿ ಪ್ರತಿದಿನ ಕಲಿಯುವ ಅನಿವಾರ್ಯ: ಪ್ರೊ| ಬಿ. ರವಿ

Exam

NEET; ಕೋಟಾದಲ್ಲಿ ಮತ್ತೊಬ್ಬ ಆಕಾಂಕ್ಷಿ ಆತ್ಮಹತ್ಯೆ: ಇದು 8ನೇ ಪ್ರಕರಣ

K. S. Eshwarappa ಮೋದಿ ಫೋಟೋ ಬಳಕೆ: ಇನ್ನೂ ಬಾರದ ಕೋರ್ಟ್‌ ತೀರ್ಪು

K. S. Eshwarappa ಮೋದಿ ಫೋಟೋ ಬಳಕೆ: ಇನ್ನೂ ಬಾರದ ಕೋರ್ಟ್‌ ತೀರ್ಪು

1-wqqwqwqeqwe

Kodava Hockey: ಚೇಂದಂಡಕ್ಕೆ 3ನೇ ಪ್ರಶಸ್ತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.