ಫೈವ್‌ಸ್ಟಾರ್‌ ವ್ಯಾಗ್ನರ್‌; ಕಿವೀಸ್‌ ಇನ್ನಿಂಗ್ಸ್‌ ವಿಜಯ


Team Udayavani, Nov 26, 2019, 5:00 AM IST

NEW-ZEALAND

ಮೌಂಟ್‌ ಮೌಂಗನುಯಿ: ಆತಿಥೇಯ ನ್ಯೂಜಿಲ್ಯಾಂಡ್‌ ಎದುರಿನ ಪ್ರಥಮ ಟೆಸ್ಟ್‌ ಪಂದ್ಯವನ್ನು ಉಳಿಸಿಕೊಳ್ಳು ವಲ್ಲಿ ಇಂಗ್ಲೆಂಡ್‌ ವಿಫ‌ಲವಾಗಿದೆ. ನೀಲ್‌ ವ್ಯಾಗ್ನರ್‌ ಬೌಲಿಂಗ್‌ ಆಕ್ರಮಣಕ್ಕೆ ತತ್ತರಿಸಿದ ಜೋ ರೂಟ್‌ ಪಡೆ ಇನ್ನಿಂಗ್ಸ್‌ ಹಾಗೂ 65 ರನ್‌ ಸೋಲಿನ ಆಘಾತಕ್ಕೆ ಸಿಲುಕಿದೆ.

262 ರನ್ನುಗಳ ಭಾರೀ ಹಿನ್ನಡೆಗೆ ಒಳಗಾದ ಬಳಿಕ ದ್ವಿತೀಯ ಇನ್ನಿಂಗ್ಸ್‌ ಆರಂಭಿಸಿದ ಜೋ ರೂಟ್‌ ಪಡೆ, 4ನೇ ದಿನದಾಟದ ಅಂತ್ಯಕ್ಕೆ 3 ವಿಕೆಟಿಗೆ 55 ರನ್‌ ಗಳಿಸಿ ಚಿಂತಾಜನಕ ಸ್ಥಿತಿಯಲ್ಲಿತ್ತು. ಅಂತಿಮ ದಿನವಾದ ಸೋಮವಾರ 197ಕ್ಕೆ ಕುಸಿದು ಶರಣಾಗತಿ ಸಾರಿತು. ಇದರೊಂದಿಗೆ ಏಕಕಾಲದಲ್ಲಿ ಆರಂಭಗೊಂಡ ಮೂರೂ ಟೆಸ್ಟ್‌ ಪಂದ್ಯಗಳಲ್ಲಿ ಆತಿಥೇಯ ತಂಡಗಳು ಇನ್ನಿಂಗ್ಸ್‌ ಗೆಲುವು ಕಂಡಂತಾಯಿತು. ರವಿವಾರ ಭಾರತ ಬಾಂಗ್ಲಾದೇಶವನ್ನು ಹಾಗೂ ಆಸ್ಟ್ರೇಲಿಯ ಪಾಕಿಸ್ಥಾನವನ್ನು ಇನ್ನಿಂಗ್ಸ್‌ ಸೋಲಿಗೆ ಗುರಿಪಡಿಸಿತ್ತು.

ಬ್ಯಾಟಿಂಗ್‌ ಸ್ಟಾರ್‌ಗಳ ವೈಫ‌ಲ್ಯ
ಪಿಚ್‌ ಬ್ಯಾಟಿಂಗಿಗೆ ಸಹಕರಿಸುತ್ತಿದ್ದು ದರಿಂದ ಹಾಗೂ ರೂಟ್‌, ಸ್ಟೋಕ್ಸ್‌, ಬಟ್ಲರ್‌ ಮೊದಲಾದವರು ಕ್ರೀಸ್‌ ಇಳಿಯ ಬೇಕಾದ್ದರಿಂದ ಇಂಗ್ಲೆಂಡ್‌ ಹೋರಾಟ ವೊಂದನ್ನು ಸಂಘಟಿಸಿ ಪಂದ್ಯವನ್ನು ಡ್ರಾ ಮಾಡಿಕೊಂಡೀತು ಎಂಬ ನೀರಿಕ್ಷೆ ಇತ್ತು. ಆದರೆ ಎಡಗೈ ಮಧ್ಯಮ ವೇಗಿ ನೀಲ್‌ ವ್ಯಾಗ್ನರ್‌ ಇದಕ್ಕೆ ಅವಕಾಶ ಕೊಡಲಿಲ್ಲ. ಅವರು 5 ವಿಕೆಟ್‌ ಉಡಾಯಿಸಿ ನ್ಯೂಜಿ ಲ್ಯಾಂಡ್‌ ಜಯಭೇರಿಯನ್ನು ಸಾರಿದರು.

ರಕ್ಷಣಾತ್ಮಕ ಆಟಕ್ಕಿಳಿದು ಪಂದ್ಯವನ್ನು ಡ್ರಾ ಮಾಡಿಕೊಳ್ಳುವುದೇ ಇಂಗ್ಲೆಂಡ್‌ ಯೋಜನೆಯಾಗಿತ್ತು. ಆದರೆ ಆಗ ರನ್ನೂ ಬರಲಿಲ್ಲ, ವಿಕೆಟ್‌ ಕೂಡ ಉಳಿಯಲಿಲ್ಲ. 17 ರನ್‌ ಅಂತರದಲ್ಲಿ 4 ವಿಕೆಟ್‌ ಉರುಳಿಸಿಕೊಂಡ ಇಂಗ್ಲೆಂಡಿಗೆ ಉಳಿವಿನ ಮಾರ್ಗವೆಲ್ಲ ಮುಚ್ಚಿತು.

ನಾಯಕ ರೂಟ್‌ 11 ರನ್ನಿಗಾಗಿ 51 ಎಸೆತ ಎದುರಿಸಿದರು. ಸ್ಟೋಕ್ಸ್‌ 84 ಎಸೆತ ನಿಭಾಯಿಸಿ 28 ರನ್‌ ಮಾಡಿದರು. ಪೋಪ್‌ ಗಳಿಕೆ ಆರೇ ರನ್‌. ಬಟ್ಲರ್‌ 18 ಎಸೆತ ಎದುರಿಸಿದರೂ ಖಾತೆಯನ್ನೇ ತೆರೆಯಲಿಲ್ಲ.

9ನೇ ವಿಕೆಟಿಗೆ ಸ್ಯಾಮ್‌ ಕರನ್‌ (ಅಜೇಯ 29) ಮತ್ತು ಜೋಫ‌Å ಆರ್ಚರ್‌ (30) 59 ರನ್‌ ಒಟ್ಟುಗೂಡಿಸಿದ್ದೇ ಇಂಗ್ಲೆಂಡ್‌ ಸರದಿಯ ದೊಡ್ಡ ಜತೆಯಾಟವೆನಿಸಿತು.
ಈ ಜಯದೊಂದಿಗೆ ತವರಿನ ಸತತ 7 ಟೆಸ್ಟ್‌ ಸರಣಿಗಳಲ್ಲಿ ನ್ಯೂಜಿಲ್ಯಾಂಡ್‌ ಅಜೇಯವಾಗಿ ಉಳಿದಂತಾಯಿತು. ಸರಣಿಯ 2ನೇ ಹಾಗೂ ಅಂತಿಮ ಪಂದ್ಯ ಶುಕ್ರವಾರದಿಂದ ಹ್ಯಾಮಿಲ್ಟನ್‌ನಲ್ಲಿ ಆರಂಭವಾಗಲಿದೆ.

ಸಂಕ್ಷಿಪ್ತ ಸ್ಕೋರ್‌
ಇಂಗ್ಲೆಂಡ್‌-353 ಮತ್ತು 197 (ಡೆನ್ಲಿ 35, ಬರ್ನ್ಸ್ 31, ಆರ್ಚರ್‌ 30, ಕರನ್‌ ಔಟಾಗದೆ 29, ಸ್ಟೋಕ್ಸ್‌ 28, ವ್ಯಾಗ್ನರ್‌ 44ಕ್ಕೆ 5, ಸ್ಯಾಂಟ್ನರ್‌ 53ಕ್ಕೆ 3). ಪಂದ್ಯಶ್ರೇಷ್ಠ: ಬ್ರಾಡ್ಲಿ ವಾಟಿÉಂಗ್‌.

ಆರ್ಚರ್‌ಗೆ ಜನಾಂಗೀಯ ನಿಂದನೆ
ಇಂಗ್ಲೆಂಡ್‌ ವೇಗಿ ಜೋಫ‌Å ಆರ್ಚರ್‌ ವೀಕ್ಷಕನೊಬ್ಬನಿಂದ ಜನಾಂಗೀಯ ನಿಂದನೆಗೆ ಒಳಗಾಗಿದ್ದಾರೆ. ಈ ಕಹಿ ಅನುಭವವನ್ನು ಆರ್ಚರ್‌ ಟ್ವಿಟರ್‌ನಲ್ಲಿ ಪ್ರಕಟಿಸಿದ್ದಾರೆ. ನ್ಯೂಜಿಲ್ಯಾಂಡ್‌-ಇಂಗ್ಲೆಂಡ್‌ ನಡುವಿನ ಮೊದಲ ಟೆಸ್ಟ್‌ ಪಂದ್ಯದ ಕೊನೆಯ ದಿನದಾಟದ ವೇಳೆ ಈ ಘಟನೆ ನಡೆದಿದೆ. ಇದಕ್ಕೆ ನ್ಯೂಜಿಲ್ಯಾಂಡ್‌ ಕ್ರಿಕೆಟ್‌ ಮಂಡಳಿ ವಿಷಾದ ವ್ಯಕ್ತಪಡಿಸಿದೆ.

ಬ್ಯಾಟಿಂಗ್‌ ಮಾಡುತ್ತಿದ್ದಾಗ ವೀಕ್ಷಕರ ಗುಂಪಿನಿಂದ ಒಬ್ಬ ವ್ಯಕ್ತಿ ಜನಾಂಗೀಯ ನಿಂದನೆ ಮಾಡಿದ್ದಾನೆ ಎಂದು ಆರ್ಚರ್‌ ತಿಳಿಸಿದ್ದಾರೆ.

“ಘಟನೆಯಿಂದ ನಮಗೆ ಆಘಾತವಾಗಿದೆ. ತಪ್ಪಿತಸ್ಥ ಯಾರೇ ಆಗಿದ್ದರೂ ಆತನನ್ನು ಬಂಧಿಸಿ ಕಠಿನ ಶಿಕ್ಷೆ ನೀಡುತ್ತೇವೆ. ನಿಮಗಾಗಿರುವ ಅವಮಾನಕ್ಕೆ ಕ್ಷಮೆಯಾಚಿಸುತ್ತೇವೆ’ ಎಂದು ನ್ಯೂಜಿಲ್ಯಾಂಡ್‌ ಕ್ರಿಕೆಟ್‌ ಮಂಡಳಿ ತಿಳಿಸಿದೆ.

ಟಾಪ್ ನ್ಯೂಸ್

Karnataka ಮಾಜಿ ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ಆಸ್ಪತ್ರೆಗೆ ದಾಖಲು

Karnataka ಮಾಜಿ ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ಆಸ್ಪತ್ರೆಗೆ ದಾಖಲು

1-qeqwewqe

Hukkeri;ಧಾರ್ಮಿಕ ಕೇಂದ್ರದಲ್ಲಿ ಚುನಾವಣ ಪ್ರಚಾರ ಗಲಾಟೆ: ದೂರು ದಾಖಲು

1-qeqewewq

Vijayapura; 33 ಲಕ್ಷ ರೂ. ಮೌಲ್ಯದ ಮಾದಕ ವಸ್ತು, ವಾಹನ ವಶ : ದೆಹಲಿ ಮೂಲದ ವ್ಯಕ್ತಿ ಬಂಧನ

Temperature; ಕರಾವಳಿಯಲ್ಲಿ ಬಿಸಿಯ ವಾತಾವರಣ

Temperature; ಕರಾವಳಿಯಲ್ಲಿ ಬಿಸಿಯ ವಾತಾವರಣ

Supreme Court ಚಾಟಿ ಬೀಸಿದ್ದರಿಂದ ಕೇಂದ್ರದ ಪರಿಹಾರ: ಹರೀಶ್‌

Supreme Court ಚಾಟಿ ಬೀಸಿದ್ದರಿಂದ ಕೇಂದ್ರದ ಪರಿಹಾರ: ಹರೀಶ್‌

1-qwqweqwe

Navalgund:ರಾಜಾಹುಲಿ ಭರ್ಜರಿ ರೋಡ್ ಶೋ: ಜೋಶಿ ಗೆಲುವು ನಿಶ್ಚಿತ ಎಂದ ಮಾಜಿ ಸಿಎಂ

Neelavar ಗೋ ಶಾಲೆ: 3 ಸಾವಿರ ಕೆ.ಜಿ. ಕಲ್ಲಂಗಡಿ ಹಣ್ಣು ಸಮರ್ಪಣೆ

Neelavar ಗೋ ಶಾಲೆ: 3 ಸಾವಿರ ಕೆ.ಜಿ. ಕಲ್ಲಂಗಡಿ ಹಣ್ಣು ಸಮರ್ಪಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ

T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ

T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ

T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ

1-aasasa

IPL; ಈಡನ್‌ನಲ್ಲಿ ಕೆಕೆಆರ್‌-ಡೆಲ್ಲಿ ಮೇಲಾಟ

Madikeri ಕೊಡವ ಹಾಕಿ ಕೂಟಕ್ಕೆ ಗಿನ್ನೆಸ್‌ ಗರಿ

Madikeri ಕೊಡವ ಹಾಕಿ ಕೂಟಕ್ಕೆ ಗಿನ್ನೆಸ್‌ ಗರಿ

1-wc

Women’s T20; ಬಾಂಗ್ಲಾದೇಶ ವಿರುದ್ಧ ಭಾರತಕ್ಕೆ 44 ರನ್‌ ಜಯ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Karnataka ಮಾಜಿ ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ಆಸ್ಪತ್ರೆಗೆ ದಾಖಲು

Karnataka ಮಾಜಿ ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ಆಸ್ಪತ್ರೆಗೆ ದಾಖಲು

1-qeqwewqe

Hukkeri;ಧಾರ್ಮಿಕ ಕೇಂದ್ರದಲ್ಲಿ ಚುನಾವಣ ಪ್ರಚಾರ ಗಲಾಟೆ: ದೂರು ದಾಖಲು

police

Bidar; ಹಣ ಹಂಚುವ ದೂರು: ನಾಗಮಾರಪಳ್ಳಿ‌ ಮನೆಯಲ್ಲಿ ಪರಿಶೀಲನೆ

1-qeqewewq

Vijayapura; 33 ಲಕ್ಷ ರೂ. ಮೌಲ್ಯದ ಮಾದಕ ವಸ್ತು, ವಾಹನ ವಶ : ದೆಹಲಿ ಮೂಲದ ವ್ಯಕ್ತಿ ಬಂಧನ

Temperature; ಕರಾವಳಿಯಲ್ಲಿ ಬಿಸಿಯ ವಾತಾವರಣ

Temperature; ಕರಾವಳಿಯಲ್ಲಿ ಬಿಸಿಯ ವಾತಾವರಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.