ಜೆಎನ್ಯುಗೆ 2 ವರ್ಷ ಬೀಗ ಹಾಕಿ: ಸ್ವಾಮಿ
Team Udayavani, Nov 26, 2019, 9:25 PM IST
ಹೊಸದಿಲ್ಲಿ: ಹಾಸ್ಟೆಲ್ ಶುಲ್ಕ ಹೆಚ್ಚಳದ ವಿರುದ್ಧ ತೀವ್ರ ಪ್ರತಿಭಟನೆಯನ್ನು ಕಂಡಿದ್ದ ಜೆಎನ್ಯು ಪರ-ವಿರೋಧ ವಾದಗಳು ಮುಂದುವರೆದಿವೆ. ಈ ಕುರಿತಂತೆ ಮಾತನಾಡಿರುವ ಬಿಜೆಪಿಯ ಸುಬ್ರಹ್ಮಣ್ಯನ್ ಸ್ವಾಮಿ ಅವರು ಜೆಎನ್ಯುಗೆ ಬೀಗ ಹಾಕಬೇಕು ಎಂದು ಹೇಳಿದ್ದಾರೆ. 2 ವರ್ಷಗಳ ಕಾಲ ಜೆಎನ್ಯುಗೆ ಬೀಗ ಜಡಿದು ಬಳಿಕ ನೆಹರೂ ಹೆಸರಿನ ಬದಲಾಗಿ ಶುಭಾಸ್ಶ್ಚಂದ್ರ ಭೋಸ್ ಅವರ ಹೆಸರನ್ನಿಡಬೇಕು ಎಂದಿದ್ದಾರೆ.
ಇದು ಸಾಧ್ಯವಾದರೆ ಮಾತ್ರ ಅಲ್ಲಿನ ಸಮಾಜಘಾತುಕ ಶಕ್ತಿಯನ್ನು ಹಿಮ್ಮೆಟ್ಟಿಸಬಹುದು. ಈಗಾಗಲೇ ಜವಾಹರ್ಲಾಲ್ ನೆಹರೂ ಅವರ ಹೆಸರಿನ ಹಲವು ಸಂಸ್ಥೆಗಳು ಈ ರಾಷ್ಟ್ರದಲ್ಲಿದೆ. ಈ ಕಾರಣಕ್ಕೆ ಜೆಎನ್ಯು ಅನ್ನು ಮರುನಾಮಕರಣ ಮಾಡಬಹುದು ಎಂದು ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಆ*ತ್ಮಹತ್ಯೆಗಾಗಿ 14ನೇ ಮಹಡಿ ಮೇಲಿನಿಂದ ಜಿಗಿದ ಯುವಕ ಬಾಳೆಗಿಡಕ್ಕೆ ಬಿದ್ದು ಬದುಕಿದ
Horoscope: ಯಾವುದೇ ಪರಿಸ್ಥಿತಿಯನ್ನು ಎದುರಿಸಿ ಕೆಲಸ ಮಾಡುವ ಧೈರ್ಯ ನಿಮ್ಮದಾಗಿರಲಿದೆ
ಕರಾವಳಿ ಜಿಲ್ಲೆಗಳಲ್ಲಿ ಗಗನಕ್ಕೇರಿದ ಹೂವಿನ ಧಾರಣೆ; ಖರೀದಿ ಪ್ರಮಾಣ ಇಳಿಕೆ
Manipal ಕಸ್ತೂರ್ಬಾ ಆಸ್ಪತ್ರೆ ; ಡಾ| ರಾಮದಾಸ್ ಎಂ. ಪೈ ಬ್ಲಾಕ್ ಇಂದು ಲೋಕಾರ್ಪಣೆ
Gurpatwant ಪನ್ನು ಹತ್ಯೆಗೆ ರಾ ಅಧಿಕಾರಿ ಸಂಚು; ವಾಷಿಂಗ್ಟನ್ ಪೋಸ್ಟ್ ವರದಿ