16 ಸಾವಿರ ಜನರ ಪಾಲಿನ ಆಪತ್ಭಾಂದವ Vishu Shetty Ambalpady | Documentary by Udayavani
Team Udayavani, Dec 1, 2019, 9:44 AM IST
ಉಡುಪಿ ಅಂಬಲಪಾಡಿಯ ಸಮಾಜ ಸೇವಕ ವಿಷ್ಣು ಶೆಟ್ಟಿಯವರು ಕಳೆದ 35 ವರ್ಷಗಳಿಂದ ಇದುವರೆಗೆ 16 ಸಾವಿರ ನೊಂದ ಜೀವಗಳಿಗೆ ಮರುಜೀವನವನ್ನಿತ್ತ ಆಪತ್ಭಾಂದವ. ಇವರ ಜೀವನದ ಪಯಣವನ್ನು ಉದಯವಾಣಿ ಬಳಗವು ನಿಮ್ಮ ಮುಂದೆ ಪ್ರಸ್ತುತ ಪಡಿಸುತ್ತಿದೆ.