ಕಲ್ಮಕಾರು ಬಿಜೆಪಿ ಮುಂದಾಳು ಮಹೇಶ್ ಕೆ.ಪಿ ಹ್ರದಯಘಾತದಿಂದ ಸಾವು
Team Udayavani, Dec 8, 2019, 8:46 PM IST
ಸುಬ್ರಹ್ಮಣ್ಯ ; ಕಲ್ಮಕಾರು ಗ್ರಾಮದ ನಿವಾಸಿ ಮಹೇಶ್ ಕೆ.ಪಿ (ಮಾರಿಮುತ್ತು) (47) ರವಿವಾರ ಸಂಜೆ ಹೃದಯಾಘಾತದಿಂದ ನಿಧನ ಹೊಂದಿದರು. ಅವರಿಗೆ ಈ ಹಿಂದೆ ಹ್ರದಯದ ಶಸ್ತ್ರ ಚಿಕಿತ್ಸೆ ಆಗಿತ್ತು. ಸಂಜೆ ವೇಳೆಗೆ ಅವರು ಮ್ರತರಾದರು. ಮೃತರು ಪತ್ನಿ ಮತ್ತು ಎರಡು ಮಂದಿ ಎಳೆ ವಯಸ್ಸಿನ ಪುತ್ರರನ್ನು ಅಗಲಿದ್ದಾರೆ.
ಮಹೇಶ್ ಅವರು ಬಿಜೆಪಿ ಪಕ್ಷದ ಸಕ್ರಿಯ ಕಾರ್ಯಕರ್ತರಾಗಿದ್ದರು. ಕಲ್ಮಕಾರು ಬಿಜೆಪಿ ಶಕ್ತಿ ಕೇಂದ್ರದ ನಿಯೋಜಿತ ಅಧ್ಯಕ್ಷರಾಗಿ ಆಯ್ಕೆಗೊಂಡಿದ್ದರು. ಸಾಮಾಜಿಕ.ಧಾರ್ಮಿಕ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿದ್ದರು ಹಿಂದಿನ ವರ್ಷ ಹಾಗೂ ಇತ್ತೀಚೆಗೆ ಕಲ್ಮಕಾರು ಭಾಗದಲ್ಲಿ ಸಂಭವಿಸಿದ ಪ್ರಾಕ್ರತಿಕ ವಿಕೋಪದ ಸಂದರ್ಭ ಸಂತ್ರಸ್ಥರ ಸ್ಥಳಾಂತರ ಇತ್ಯಾದಿ ಕೆಲಸಗಳಲ್ಲಿ ಮುಂಚೂಣಿಯಲ್ಲಿ ನಿಂತು ಕೆಲಸ ಮಾಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Tragedy; ಲಚ್ಯಾಣ ರಥೋತ್ಸವ ಗಾಯಾಳುವೂ ಸಾವು: ಮೃತರ ಸಂಖ್ಯೆ ಮೂರಕ್ಕೇರಿಕೆ
Karnataka ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಆಸ್ಪತ್ರೆಗೆ ದಾಖಲು
Hukkeri;ಧಾರ್ಮಿಕ ಕೇಂದ್ರದಲ್ಲಿ ಚುನಾವಣ ಪ್ರಚಾರ ಗಲಾಟೆ: ದೂರು ದಾಖಲು
Bidar; ಹಣ ಹಂಚುವ ದೂರು: ನಾಗಮಾರಪಳ್ಳಿ ಮನೆಯಲ್ಲಿ ಪರಿಶೀಲನೆ
Vijayapura; 33 ಲಕ್ಷ ರೂ. ಮೌಲ್ಯದ ಮಾದಕ ವಸ್ತು, ವಾಹನ ವಶ : ದೆಹಲಿ ಮೂಲದ ವ್ಯಕ್ತಿ ಬಂಧನ