2020ರ ಹೊಸ ವರ್ಷಕ್ಕೆ ದುಬೈ ಮೆಟ್ರೋದಲ್ಲಿ ಬದಲಾವಣೆ  


Team Udayavani, Dec 20, 2019, 11:06 PM IST

Dubai-Metro-f

ದುಬೈ: ಹೊಸ ವರ್ಷ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಜಗತ್ತಿನಾದ್ಯಂತ ಸಡಗರಕ್ಕೆ ಸಿದ್ಧತೆ ಪೂರ್ಣಗೊಳ್ಳುತ್ತಿದೆ. ದುಬೈನಲ್ಲಿ ಹೊಸ ವರ್ಷಕ್ಕೆ ಮೆಟ್ರೋ ಕೆಲವೊಂದು ಬದಲಾವಣೆಗಳನ್ನು ಮಾಡಿಕೊಳ್ಳಲು ಮುಂದಾಗಿದೆ.

ಮಾತ್ರವಲ್ಲದೇ ಪ್ರಯಾಣಿಕರು ಕೆಲವೊಂದು ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು ಎಂದು ಎಮಿರೇಟ್ಸ್‌ ಏರ್‌ಲೈನ್ಸ್‌, ದುಬೈ ರೋಡ್ಸ್‌ ಆ್ಯಂಡ್‌ ಟ್ರಾನ್ಸ್‌ಪೋರ್ಟ್ ಅಥಾರಿಟಿ, ದುಬೈ ಪೊಲೀಸ್‌, ದುಬೈ ಕಸ್ಟಮ್ಸ, ದ ಜನರಲ್‌ ಡೈರೆಕ್ಟೋರೇಟ್‌ ಆಫ್ ಫಾರೈನ್‌ ರೆಸಿಡೆನ್ಸಿ ಅಫೇರ್‌ ಮತ್ತು ದುಬೈ ಏರ್‌ಪೋರ್ಟ್‌ ಹೇಳಿದೆ.

ಡಿಸೆಂಬರ್‌ 27 ಮತ್ತು 28ರಂದು ರಶಿದಿಯಾ ಮತ್ತು ಡಿಎಂಸಿಸಿ ನಿಲ್ದಾಣದಿಂದ ಹೊರಡುವ ರೆಡ್‌ ಲೈನ್‌ ರೈಲು ಸೇವೆ ಬೆಳಗ್ಗೆ 5ರಿಂದ ಮರುದಿನ 3.30ರ ವರೆಗೆ ಮಾತ್ರ ಇರಲಿದೆ. ಅದೇ ರೀತಿ ಗ್ರೀನ್‌ ಲೈನ್‌ ರೈಲು ಬೆಳಗ್ಗೆ 5.30ರಿಂದ 3.30ರ ವರೆಗೆ ಮಾತ್ರ ಇರಲಿದೆ. ಆದರೆ ಡಿಸೆಂಬರ್‌ 31 ಮತ್ತು ಜನವರಿ 1ರಂದು 24 ಗಂಟೆಯೂ ಮೆಟ್ರೋ ಸೇವೆ ಇರಲಿದೆ.

ಜನವರಿ 2 ಮತ್ತು 3ರಂದು ರಶಿದಿಯಾ ಮತ್ತು ಡಿಎಂಸಿಸಿ ನಿಲ್ದಾಣದಿಂದ ಹೊರಡುವ ರೆಡ್‌ ಲೈನ್‌ ರೈಲು ಸೇವೆ ಬೆಳಗ್ಗೆ 5ರಿಂದ ಮರುದಿನ 3.30ರ ವರೆಗೆ ಮಾತ್ರ ಇರಲಿದೆ. ಅದೇ ರೀತಿ ಗ್ರೀನ್‌ ಲೈನ್‌ ರೈಲು ಬೆಳಗ್ಗೆ 5.30ರಿಂದ 3.30ರ ವರೆಗೆ ಇರಲಿದೆ.

ಹೊಸ ವರ್ಷದ ಸಂದರ್ಭದಲ್ಲಿ ಎಲ್ಲಾ ಮೆಟ್ರೋ ಮತ್ತು ವಿಮಾನ ನಿಲ್ದಾಣಗಳಲ್ಲಿ ಕೇಂದ್ರಗಳಲ್ಲಿ 2 ಬಾರಿ ನಮ್ಮ ಲಗೇಜ್‌ಗಳನ್ನು ಚೆಕ್‌ ಮಾಡಿಕೊಳ್ಳಲಾಗುತ್ತದೆ. ಡಿಸೆಂಬರ್‌ 19ರಿಂದ ಜನವರಿ 6ರ ವರೆಗೆ ಸುಮಾರು 50 ಲಕ್ಷ ಪ್ರಯಾಣಿಕರು ದುಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಭೇಟಿ ನೀಡಿದ್ದಾರೆ.ಪ್ರಯಾಣಿಕರಿಗೆ ಕೆಲವೊಂದು ಸೂಚನೆಗಳನ್ನು ನೀಡಿರುವ ದುಬೈ ವಿಮಾನ ನಿಲ್ದಾಣಗಳು ಟರ್ಮಿನಲ್‌ಗ‌ಳಲ್ಲಿ ಎರಡು ಲಗೇಜ್‌ಗಳನ್ನು ಡ್ರಾಪ್‌ ಮಾಡುವ ಪಾಯಿಂಟ್‌ಗಳು ಇರಲಿವೆ. ಮಾತ್ರವಲ್ಲದೇ ತಮ್ಮ ಲಗೇಜ್‌ಗಳೊಂದಿಗೆ ಪ್ರಯಾಣಿಕರು 3-4 ಗಂಟೆಗೆ ಮೊದಲೇ ವಿಮಾನಗಳಲ್ಲಿ ಇರಬೇಕು.

ಇನ್ನು ವಿಮಾನ ನಿಲ್ದಾಣಗಳನ್ನು ಸಂಪರ್ಕಿಸುವ ರಸ್ತೆಗಳಲ್ಲಿ ಟ್ರಾಫಿಕ್‌ಗಳನ್ನು ನಿಭಾಯಿಸಲು ಹೆಚ್ಚುವರಿ ಪೊಲೀಸರನ್ನು ನಿಯೋಜನೆ ಮಾಡಲಾಗುತ್ತದೆ. ಪ್ರಯಾಣಿಕರಿಗೆ ಯಾವುದೇ ತೊಂದರೆಗಳು ಆಗದಂತೆ ಅವರು ನೋಡಿಕೊಳ್ಳಲಿದ್ದಾರೆ. ವಿಮಾನ ನಿಲ್ದಾಣದಲ್ಲಿನ ಪ್ಯಾಸೆಂಜರ್‌ ಗೇಟ್‌ಗಳನ್ನು ಮುಚ್ಚುವ 20 ನಿಮಿಷಗಳ ಮೊದಲು ಸೂಚನೆಗಳನ್ನು ನೀಡಲಾಗುತ್ತದೆ. ಹ್ಯಾಂಡ್‌ ಬ್ಯಾಗ್‌ಗಳನ್ನು ಹೊಂದಿರುವವರು ಸುಲಭವಾಗಿ ಏರ್‌ಪೋರ್ಟ್‌ ಪ್ರವೇಶಿಸಿಬಹುದು. ಆಧರೆ ಲಗೇಜ್‌ ಹೊಂದಿರುವವರು ಮಾತ್ರ ಕಾಯಬೇಕಾಗುತ್ತದೆ.

ಟಾಪ್ ನ್ಯೂಸ್

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

Puttur: ಧರೆಗೆ ಉರುಳಿದ ಮಾವಿನ ಮರ

Puttur: ಧರೆಗೆ ಉರುಳಿದ ಮಾವಿನ ಮರ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

ec-aa

Yoga ದಿನಾಚರಣೆ ಪೂರ್ವ ಕಾರ್ಯಕ್ರಮಕ್ಕೆ ಆಯೋಗದ ಅಸ್ತು

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

accident

ಅಮೆರಿಕದಲ್ಲಿ ಅಪಘಾತ: 3 ಭಾರತೀಯರ ದುರ್ಮರಣ

Thai model: ಒಂದು ವರ್ಷದಿಂದ ನಾಪತ್ತೆಯಾಗಿದ್ದ ಥಾಯ್ ಮಾಡೆಲ್ ಶವ ಬಹ್ರೈನ್‌ ನಲ್ಲಿ ಪತ್ತೆ!

Thai model: ಒಂದು ವರ್ಷದಿಂದ ನಾಪತ್ತೆಯಾಗಿದ್ದ ಥಾಯ್ ಮಾಡೆಲ್ ಶವ ಬಹ್ರೈನ್‌ ನಲ್ಲಿ ಪತ್ತೆ!

Akki

Report; 2023ರಲ್ಲಿ 28.2 ಕೋಟಿ ಜನರಿಗೆ ತೀವ್ರ ಆಹಾರ ಬಿಕ್ಕಟ್ಟು

1-visa

India VISA ನೀತಿ ಬಗ್ಗೆ ಅಲ್ಲಿನ ಸರಕಾರ ಮಾತನಾಡಲಿ: ಅಮೆರಿಕ

Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್‌ ಟನ್‌ ವಿವಿ ವಿದ್ಯಾರ್ಥಿನಿ ಬಂಧನ

Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್‌ ಟನ್‌ ವಿವಿ ವಿದ್ಯಾರ್ಥಿನಿ ಬಂಧನ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

1-wqeqwewqe

AAP ಶಾಸಕ ಅಮಾನತುಲ್ಲಾಗೆ ಬೇಲ್‌ ಬೆನ್ನಲ್ಲೇ ಇ.ಡಿ. ಸಮನ್ಸ್‌

accident

ಅಮೆರಿಕದಲ್ಲಿ ಅಪಘಾತ: 3 ಭಾರತೀಯರ ದುರ್ಮರಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.