ಎದೆಗುಂದದ ಸಂಘಟಕ


Team Udayavani, Dec 30, 2019, 6:07 AM IST

edegundada

ಸ್ವಾಮಿಗಳು ಮುಂದಾಲೋಚನೆ ಇಲ್ಲದೆ ಎಂದೂ ಮುಂದುವರಿಯುವವರಲ್ಲ. ಒಮ್ಮೆ ಮುಂದಡಿಯಿಟ್ಟರೆ ಏನೇ ಎಡರು-ತೊಡರುಗಳು ಬಂದರೂ ಕಂಗೆಡುವುದಿಲ್ಲ. ಯಾವ ಸಮಸ್ಯೆಯನ್ನೂ ಧೈರ್ಯವಾಗಿ ಪರಿಹರಿಸುತ್ತಾರೆ. ಆಪತ್ತು ಬಂದಾಗ ನಿದ್ರಾಹಾರಗಳನ್ನು ತೊರೆದು, ದೇವರ ಧ್ಯಾನ, ಪ್ರಾರ್ಥನೆ, ಪಾರಾಯಣ ಇವೇ ಆಪತ್ತಿನಿಂದ ಅವರನ್ನು ಪಾರು ಮಾಡುವ ಸಾಧನಗಳಾಗಿವೆ.

ಇದಕ್ಕೊಂದು ನಿದರ್ಶನ ಅವರು ಪ್ರಥಮವಾಗಿ ನಡೆಸಿದ ಮಾಧ್ವ ತಣ್ತೀ ಜ್ಞಾನ ಸಮ್ಮೇಳನ. ಆಗ ಎಲ್ಲೆಡೆಯಿಂದ ಆತಂಕ, ಆರ್ಥಿಕ ಅಡಚಣೆ ಎದುರಾಯಿತು. ಪರಿಸ್ಥಿತಿ ತುಂಬಾ ಚಿಂತಾಜನಕವಾಯಿತು. ಶ್ರೀಗಳು ಎದೆಗುಂದದೆ ಶ್ರೀ ಮಧ್ವಾ ಚಾರ್ಯರ ದಿವ್ಯ ಪೀಠದಲ್ಲಿ ಕುಳಿತು ಜಾಗರಣೆಯಿಂದಿದ್ದು, ಗೀತಾ ಪಾರಾಯಣ ಮಾಡಲು ಉಪಕ್ರಮಿಸಿದರು.

ತಂದೆ-ತಾಯಿಯೇ ಮೊದಲಾದವರು ಬಂದು ಪ್ರಾರ್ಥಿಸಿದರೂ ಆಹಾರ ವನ್ನು ಸ್ವೀಕರಿಸದೆ ತದೇಕಚಿತ್ತದಿಂದ ಭಗವಂತನನ್ನು ರಾತ್ರಿಯಿಡೀ ಪ್ರಾರ್ಥಿಸಿದರು. ಒದಗಿಬಂದ ಆತಂಕಗಳು ದೂರ ತೊಲಗಿ ಸಮ್ಮೇಳನವು “ನ ಭೂತೋ ನ ಭವಿಷ್ಯತಿ” ಎಂಬಂತೆ ವೈಭವದಿಂದ ಜರಗಿತು. ಅಖೀಲ ಭಾರತ ಮಾಧ್ವ ಮಹಾಮಂಡಲದ ಉದಯವಾಯಿತು. ಲಕ್ಷಾಂತರ ರೂ.ಗಳ ಸಾಲದ ಭೀತಿಯೂ ಮಾಯವಾಗಿ ಹತ್ತು ಸಹಸ್ರ ರೂ.ಗಳ ಉಳಿತಾಯ ಸಮ್ಮೇಳನದಿಂದ ಆಯಿತು.

ಟಾಪ್ ನ್ಯೂಸ್

1-qweqwew

IPL ಭಾರಿ ಮಳೆಯಿಂದ ಪಂದ್ಯ ರದ್ದು; ಹೈದರಾಬಾದ್ ಪ್ಲೇ ಆಫ್ ಗೆ ಪ್ರವೇಶ

H. D. Kumaraswamy: ಸಂಸದನಾಗಿದ್ದಾಗಲೇ ನನಗೆ ಸಿಗದ ಪ್ರಜ್ವಲ್‌ ಈಗ ಸಿಗುತ್ತಾರಾ?; ಎಚ್‌ಡಿಕೆ

H. D. Kumaraswamy: ಸಂಸದನಾಗಿದ್ದಾಗಲೇ ನನಗೆ ಸಿಗದ ಪ್ರಜ್ವಲ್‌ ಈಗ ಸಿಗುತ್ತಾರಾ?; ಎಚ್‌ಡಿಕೆ

22

Politics: ಗೃಹ ಸಚಿವರು ಕೂಡಲೇ ರಾಜೀನಾಮೆ ಕೊಡಲಿ: ಅಶ್ವತ್ಥನಾರಾಯಣ 

India alliance: ದಕ್ಷಿಣ ಭಾರತದಲ್ಲಿ ಇಂಡಿಯಾ ಮೈತ್ರಿಕೂಟ ಕ್ಲೀನ್‌ ಸ್ವೀಪ್‌; ಡಿಕೆಶಿ

India alliance: ದಕ್ಷಿಣ ಭಾರತದಲ್ಲಿ ಇಂಡಿಯಾ ಮೈತ್ರಿಕೂಟ ಕ್ಲೀನ್‌ ಸ್ವೀಪ್‌; ಡಿಕೆಶಿ

Politics: ರಘುಪತಿ ಭಟ್ಟರ ಜತೆ ಮುಖಂಡರು ಮಾತನಾಡುತ್ತಾರೆ; ಬಿ. ವೈ. ರಾಘವೇಂದ್ರ

Politics: ರಘುಪತಿ ಭಟ್ಟರ ಜತೆ ಮುಖಂಡರು ಮಾತನಾಡುತ್ತಾರೆ; ಬಿ. ವೈ. ರಾಘವೇಂದ್ರ

1-qwewqewqe

Kejriwal ನಿವಾಸದಲ್ಲಿ ಹಲ್ಲೆ; ಕೊನೆಗೂ ದೂರು ದಾಖಲಿಸಿದ ಸ್ವಾತಿ ಮಲಿವಾಲ್

train-track

Belagavi: ರೈಲಿನಲ್ಲಿ ಮುಸುಕುಧಾರಿಯಿಂದ ಚಾಕು ಇರಿತ: ವ್ಯಕ್ತಿ ಸಾವು,ಇಬ್ಬರಿಗೆ ಗಾಯ !


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ve-46

ರಾಜಕಾರಣ- ಭ್ರಷ್ಟಾಚಾರ- ಸ್ವರ್ಗ- ಪರಿಸರ- ಪುಣ್ಯ…

ve-44

ರಥಬೀದಿ, ಪೇಜಾವರ ಮಠದಲ್ಲಿ ನೀರವ ಮೌನ

ve-47

ರಾಮ-ವಿಠಲ, ಶ್ರೀಕೃಷ್ಣ, ರಾಮಲಲ್ಲಾ…

bg-68

ಪೇಜಾವರ ಶ್ರೀ ಬದುಕಿನ ಸಾರ

kolar-tdy-1

ದಲಿತ ಕೇರಿಗೆ ಭೇಟಿ ನೀಡಿದ್ದ ಪೇಜಾವರ ಶ್ರೀ

MUST WATCH

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

ಹೊಸ ಸೇರ್ಪಡೆ

baby 2

Ballari: ತಿಪ್ಪೆಗುಂಡಿಯಲ್ಲಿ ಸಿಕ್ಕಿದ್ದ ಹೆಣ್ಣುಮಗುವನ್ನು ದತ್ತು ಪಡೆದ ವಿದೇಶಿ ದಂಪತಿ

1-wqewqewqe

MLC Election; ಕೊರಿಯರ್‌ ಕಚೇರಿಯಲ್ಲಿ ಅಪಾರ ಗಿಫ್ಟ್ ಬಾಕ್ಸ್‌!!

school

RTE; ಶಿಕ್ಷಣ ಹಕ್ಕು ಕಾಯ್ದೆ ಅರ್ಜಿ ಅವಧಿ ವಿಸ್ತರಣೆ

crime (2)

Belagavi: ಇರಿದು ಯುವಕನ ಕೊಲೆ; ಆರೋಪಿಯ ಸೋದರಿಯನ್ನು ಪ್ರೀತಿಸುತ್ತಿದ್ದುದು ಕಾರಣ

Thailand Open Super 500: ಸಾತ್ವಿಕ್‌ – ಚಿರಾಗ್‌ ಕ್ವಾರ್ಟರ್‌ಫೈನಲಿಗೆ

Thailand Open Super 500: ಸಾತ್ವಿಕ್‌ – ಚಿರಾಗ್‌ ಕ್ವಾರ್ಟರ್‌ಫೈನಲಿಗೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.