ಸಂಧಿವಾತಕ್ಕೆ ಅದ್ಭುತ ಔಷಧಿ ಅಮೃತ್‌ ನೋನಿ ಆರ್ಥೋ ಪ್ಲಸ್‌


Team Udayavani, Jan 2, 2020, 3:03 AM IST

sandhivatakke

ಬೆಂಗಳೂರು: ಮಧುಮೇಹ ಬಿಟ್ಟರೆ, ಅತ್ಯಂತ ಹೆಚ್ಚು ಜನರನ್ನು ಕಾಡುತ್ತಿರುವ ಸಮಸ್ಯೆ ಎಂದರೆ ಆರ್ಥೈಟಿಸ್‌ (ಸಂಧಿವಾತ). ಕೀಲುಗಳಲ್ಲಿ ನೋವು, ಊತ, ಉರಿ, ಜ್ವರ ಕಾಣಿಸಿಕೊಳ್ಳುವ ಮೂಲಕ ದೈನಂದಿನ ಕಾರ್ಯ ಮಾಡಲಾಗದಂತೆ ಹಿಂಸಿಸುತ್ತದೆ ಸಂಧಿವಾತ. ವಯಸ್ಸಿನ ಪ್ರಭಾವ ದಿಂದ ಮೊಣಕಾಲ ಸಂಧಿವಾತ ಬಂದರೆ ಇತರ ಕಾರಣ ಗಳಿಂದ ಗೌಟಿ, ಪೋಸ್ಟ್‌ ರುಮಾಟಿಕ್‌, ಜೆನೆಟಿಕ್‌, ಆಸ್ಟಿಯೋ ಆರ್ಥೈಟಿಸ್‌ ಬರಬಹುದು. ಆರ್ಥೈಟಿಸ್‌ ಅನ್ನು ವೈದ್ಯಕೀಯ ಪದ್ಧತಿಯ ಯಾವುದೇ ನಿರ್ದಿಷ್ಟ ಔಷಧೋಪಚಾರಗಳಿಂದ ಗುಣಪಡಿಸಲು ಅಸಾಧ್ಯ.

ಆದರೆ, ಇದಕ್ಕೆ ಅಪವಾದ ಎನ್ನುವಂತೆ ವ್ಯಾಲ್ಯೂ ಪ್ರಾಡಕ್ಟ್‌ನ “ಅಮೃತ್‌ ನೋನಿ ಆರ್ಥೋ ಪ್ಲಸ್‌’ ಔಷಧ ಪರಿಣಾಮಕಾರಿಯಾಗಿದೆ ಎಂದು ಆಯುರ್ವೇದ ತಜ್ಞ ಡಾ. ವಿಶ್ವನಾಥ್‌ ತಿಳಿಸಿದ್ದಾರೆ. ಈ ಅಮೃತ್‌ ನೋನಿ ಆರ್ಥೋ ಪ್ಲಸ್‌ ಸಂಧಿವಾತ ಸಮಸ್ಯೆಗೋಸ್ಕರವೇ ಸೃಷ್ಟಿಸಿರುವ ಅದ್ಭುತ ಗಿಡಮೂಲಿಕೆಗಳ ಸಂಯೋಜನೆಯಾಗಿದ್ದು, ಅಚ್ಚುಕ ಫ‌ಲದೊಂದಿಗೆ ನೀರುಗುಂಡಿ, ಗೋಕ್ಷರ, ಗುಡುಚಿ, ಶಾಲಕ್ಕಿ, ತ್ರಿಕಟುಗಳಂತಹ ಆಯುರ್ವೇದ ಗಿಡಮೂಲಿಕೆಗಳಿಂದ ತಯಾರಿಸಲಾಗಿರುವ ಔಷಧವಾಗಿದೆ.

ಕ್ಸೆರೋನೈನ್‌ ಕಾರಣ: ಸಂಧಿವಾತವನ್ನು ಗುಣಪಡಿಸಲು ಕಾರಣ ಅವರ ಮುಖದಲ್ಲಿ ಮಂದಹಾಸ ಮೂಡಲು ಪ್ರಮುಖ ಕಾರಣ ನೋನಿ ಹಣ್ಣಿನಲ್ಲಿರುವ ಕ್ಸೆರೋನೈನ್‌. ಇದಕ್ಕೆ ಸಾಥ್‌ ನೀಡುತ್ತವೆ ಸ್ಕೋಪೊಲ್ಟಿನೈನ್‌, 164ಕ್ಕೂ ಹೆಚ್ಚು ಪೋಷಕಾಂಶಗಳು ಹಾಗೂ 700ಕ್ಕೂ ಅಧಿಕ ಆರೋಗ್ಯ ಪೂರಕ ಮಾಲಿಕ್ಯೂಲ್‌ಗ‌ಳು. ಕ್ಸೆರೋನೈನ್‌ ಕೀಲುಭಾಗದಲ್ಲಿ ನ್ಯೂನತೆಗೊಂಡಿರುವ ಜೀವಕೋಶಗಳನ್ನು ಸರಿಪಡಿಸಿ ಕಾರ್ಯಕ್ಷಮತೆ ಹೆಚ್ಚಿಸಿದರೆ, ಸ್ಕೋಪೊಲ್ಟಿನೈನ್‌ ಕೀಲುಗಳ ನೋವು ಮತ್ತು ಬಾವು ಕಡಿಮೆ ಮಾಡುತ್ತದೆ. ಆ ಮೂಲಕ ವ್ಯಾದಿ ಗುಣವಾಗುತ್ತದೆ.

ನೋನಿ ಹಣ್ಣಿನಲ್ಲಿ ಹಲವು ನೈಟ್ರೆಟ್‌ ಕಾಂಪೌಂಡ್‌ಗಳು ನೈಸರ್ಗಿಕವಾಗಿದ್ದು, ಆರ್ಥೋ ಪ್ಲಸ್‌ ಅನ್ನು ನಿಯಮಿತವಾಗಿ ಬಳಸಿದ್ದಲ್ಲಿ ನೈಟ್ರಿಕ್‌ ಆಮ್ಲ ಹೆಚ್ಚಾಗಿ ನರ ದೌರ್ಬಲ್ಯ, ಲೈಂಗಿಕ ಕ್ಷಮತೆ ಕೊರತೆ, ಕೀಲುಗಳ ಊತ ನಿಯಂತ್ರಣಕ್ಕೆ ಬಂದು ಪರಿಪೂರ್ಣ ಆರೋಗ್ಯ ಪಡೆಯಲು ಸಾಧ್ಯವಾಗುತ್ತದೆ. ಅಮೃತ್‌ ನೋನಿ ಆರ್ಥೋ ಪ್ಲಸ್‌ ಜಿಎನ್‌ಪಿ (ಆಯುಷ್‌) ಹಾಗೂ ಐಎಸ್‌ಒ ಪ್ರಮಾಣಪತ್ರಗಳನ್ನು ಪಡೆದಿರುವುದರಿಂದ ನಾವುಗಳು ಪ್ರಾಯೋಗಿಕವಾಗಿ ಸಂಧಿವಾತ ರೋಗಿಗಳ ಮೇಲೆ ಪ್ರಯೋಗಿಸಿ ಉತ್ತಮ ಫ‌ಲಿತಾಂಶ ಕಂಡುಕೊಂಡಿದ್ದೇವೆ. ಮಾಹಿತಿಗೆ ಮೊ.9986600304 ಸಂಪರ್ಕಿಸಬಹುದು ಅಥವಾ www.omsreeenterprises.in ಜಾಲತಾಣ ಪರಿಶೀಲಿಸಬಹುದು ಎಂದು ಡಾ. ವಿಶ್ವನಾಥ್‌ ಹೇಳಿದ್ದಾರೆ.

ಟಾಪ್ ನ್ಯೂಸ್

Amit Shah

UP; ಗುಂಡಿಟ್ಟವರು,ದೇಗುಲ ಕಟ್ಟಿದವರ ನಡುವಿನ ಚುನಾವಣೆ: ಅಮಿತ್‌ ಶಾ

mohan bhagwat

RSS ಮೀಸಲಾತಿ ವಿರೋಧಿಸಿಲ್ಲ: ಮೋಹನ್‌ ಭಾಗವತ್‌

1-aam

ಮುಸ್ಲಿಮನಾದ್ರೂ ನನಗೆ ನಮಸ್ತೆ ಮಹತ್ವವೇ ಹೆಚ್ಚು: ನಟ ಅಮೀರ್‌ ಖಾನ್‌

D.K,Udupi ಸಿಎನ್‌ಜಿ ಇಂಧನ ಕೊರತೆ: ಬಂಕ್‌ಗಳ ಮುಂದೆ ನಿತ್ಯ ಕಿ.ಮೀ.ಗಟ್ಟಲೆ ವಾಹನಗಳ ಸಾಲು

D.K,Udupi ಸಿಎನ್‌ಜಿ ಇಂಧನ ಕೊರತೆ: ಬಂಕ್‌ಗಳ ಮುಂದೆ ನಿತ್ಯ ಕಿ.ಮೀ.ಗಟ್ಟಲೆ ವಾಹನಗಳ ಸಾಲು

Rahul Gandhi 3

‘ಪಾನ್‌’ ವ್ಯಕ್ತಿಗಳಿಂದ ಒಡಿಶಾ ಲೂಟಿ: ರಾಹುಲ್‌ ಆರೋಪ

ec-aa

AAP ಚುನಾವಣ ಪ್ರಚಾರ ಹಾಡಿಗೆ ಆಯೋಗದ ನಿರ್ಬಂಧ

Horoscope Today: ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮ ಸಂಭವ

Horoscope Today: ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮ ಸಂಭವ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

MP Prajwal Revanna ವಿರುದ್ಧ ಮಹಿಳೆಯರು ಕೆಂಡ

MP Prajwal Revanna ವಿರುದ್ಧ ಮಹಿಳೆಯರು ಕೆಂಡ

Prajwal Revanna ತಪ್ಪು ಮಾಡಿದ್ದರೆ ಶಿಕ್ಷೆ ಆಗಲೇಬೇಕು: ಎಚ್‌ಡಿಕೆ

Prajwal Revanna ತಪ್ಪು ಮಾಡಿದ್ದರೆ ಶಿಕ್ಷೆ ಆಗಲೇಬೇಕು: ಎಚ್‌ಡಿಕೆ

UPA ಅವಧಿಯಲ್ಲಿ ರಾಜ್ಯಕ್ಕೆ ಸಿಕ್ಕಿದ್ದು ಬರೀ ಚಿಪ್ಪು: ಅಶೋಕ್‌

UPA ಅವಧಿಯಲ್ಲಿ ರಾಜ್ಯಕ್ಕೆ ಸಿಕ್ಕಿದ್ದು ಬರೀ ಚಿಪ್ಪು: ಅಶೋಕ್‌

Andhra Pradesh ರಾಜಮಂಡ್ರಿ ಲೋಕಸಭಾ ಕ್ಷೇತ್ರಕ್ಕೆ ಸುಧಾಕರ್‌ ಉಸ್ತುವಾರಿ

Andhra Pradesh ರಾಜಮಂಡ್ರಿ ಲೋಕಸಭಾ ಕ್ಷೇತ್ರಕ್ಕೆ ಸುಧಾಕರ್‌ ಉಸ್ತುವಾರಿ

1-wewewqewqew

Hosapete; ಕೆಲವು ದೇಶಗಳು ಭಾರತ ಸರ್ಕಾರ ದುರ್ಬಲವಾಗಿರಲು ಬಯಸುತ್ತಿವೆ: ಮೋದಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Amit Shah

UP; ಗುಂಡಿಟ್ಟವರು,ದೇಗುಲ ಕಟ್ಟಿದವರ ನಡುವಿನ ಚುನಾವಣೆ: ಅಮಿತ್‌ ಶಾ

mohan bhagwat

RSS ಮೀಸಲಾತಿ ವಿರೋಧಿಸಿಲ್ಲ: ಮೋಹನ್‌ ಭಾಗವತ್‌

1-aam

ಮುಸ್ಲಿಮನಾದ್ರೂ ನನಗೆ ನಮಸ್ತೆ ಮಹತ್ವವೇ ಹೆಚ್ಚು: ನಟ ಅಮೀರ್‌ ಖಾನ್‌

D.K,Udupi ಸಿಎನ್‌ಜಿ ಇಂಧನ ಕೊರತೆ: ಬಂಕ್‌ಗಳ ಮುಂದೆ ನಿತ್ಯ ಕಿ.ಮೀ.ಗಟ್ಟಲೆ ವಾಹನಗಳ ಸಾಲು

D.K,Udupi ಸಿಎನ್‌ಜಿ ಇಂಧನ ಕೊರತೆ: ಬಂಕ್‌ಗಳ ಮುಂದೆ ನಿತ್ಯ ಕಿ.ಮೀ.ಗಟ್ಟಲೆ ವಾಹನಗಳ ಸಾಲು

Rahul Gandhi 3

‘ಪಾನ್‌’ ವ್ಯಕ್ತಿಗಳಿಂದ ಒಡಿಶಾ ಲೂಟಿ: ರಾಹುಲ್‌ ಆರೋಪ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.