ಲೈಸೆನ್ಸ್ ಇಲ್ಲ, ಆದರೂ ಬಸ್ ಓಡಿಸುವೆ: ರೇಣುಕಾಚಾರ್ಯ
Team Udayavani, Jan 9, 2020, 3:03 AM IST
ದಾವಣಗೆರೆ: “ಯಾವ ಡೀಸಿ, (ಕೆಎಸ್ಆರ್ಟಿಸಿ) ನೋಟಿಸ್ಗೂ ನಾನು ಕೇರ್ ಮಾಡಲ್ಲ. ನನಗೆ ಆತ್ಮವಿಶ್ವಾಸ ಇದೆ. ಅದೇ ಕಾರಣಕ್ಕೆ ಬಸ್ ಓಡಿಸಿದ್ದೇನೆ’ ಎಂದು ಎಂದು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್ ಚಾಲನೆ ಮಾಡಿದ್ದಕ್ಕೆ ಸಂಸ್ಥೆ ಅಧಿಕಾರಿ ನೋಟಿಸ್ ನೀಡಿದ್ದಾರೆ. ನನ್ನ ಬಳಿ ಭಾರೀ ವಾಹನ ಚಾಲನೆ ಪರವಾನಗಿ ಇಲ್ಲ. ಮೋಟಾರ್ ಬೈಕ್, ಕಾರು ಲೈಸೆನ್ಸ್ ಜತೆಗೆ ಆತ್ಮವಿಶ್ವಾಸವಿದೆ. ನಾನು ಗಾಡಿ ತೆಗೆದುಕೊಂಡು ಹೋದ್ರೆ ನನ್ನ ಪ್ರಾಣವೇ ಮೊದಲು ಹೋಗುತ್ತದೆ. ಮುಂದಿನ ದಿನಗಳಲ್ಲಿ ವಿವಿಧ ಹಳ್ಳಿಗಳಿಗೆ 15 ಬಸ್ ಸಂಚಾರ ಕಲ್ಪಿಸಲು ಕ್ರಮ ಕೈಗೊಳ್ಳುವೆ. ಆಗ ನಾನೇ ಚಾಲನೆ ಮಾಡಿಕೊಂಡು ಹೋಗುವೆ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hassan Pen Drive Case: ಕಾಂಗ್ರೆಸ್ ಪ್ರತಿಭಟನಕಾರರ ವಿರುದ್ಧ ಜೆಡಿಎಸ್ ದೂರು
SIT ತನಿಖೆ ಆರಂಭ: ಇಬ್ಬರು ಸಂತ್ರಸ್ತೆಯರ ಹೇಳಿಕೆ ದಾಖಲು
PM Modi ಭಾಷಣ ತಿರುಚಿದ ಆರೋಪ: ಪ್ರಿಯಾಂಕ್ ವಿರುದ್ಧ ಬಿಜೆಪಿ ದೂರು
Prajwal,ಶಾಸಕ ರೇವಣ್ಣ ಬಂಧನಕ್ಕೆ ಆಗ್ರಹ: ಬಿಜೆಪಿ-ಜೆಡಿಎಸ್ ವಿರುದ್ಧ ಕಾಂಗ್ರೆಸ್ ವಾಗ್ಧಾಳಿ
Election ಹೊಸ್ತಿಲಲ್ಲಿ ಪ್ರಜ್ವಲಿಸಿದ ಪೆನ್ಡ್ರೈವ್; ಸಂಕಷ್ಟದಲ್ಲಿ ಜೆಡಿಎಸ್