ಪೃಥ್ವಿ ಶಾ ಪವರ್‌; “ಎ’ ತಂಡಕ್ಕೆ ಮತ್ತೂಂದು ಜಯ


Team Udayavani, Jan 20, 2020, 6:50 AM IST

pratvisha

ಲಿಂಕನ್‌ (ನ್ಯೂಜಿಲ್ಯಾಂಡ್‌): ಪ್ರಚಂಡ ಬ್ಯಾಟಿಂಗ್‌ ಪ್ರದರ್ಶನ ನೀಡುವ ಮೂಲಕ ಆರಂಭಕಾರ ಪೃಥ್ವಿ ಶಾ ಸ್ಪರ್ಧಾತ್ಮಕ ಕ್ರಿಕೆಟಿಗೆ ಭರ್ಜರಿ ಪುನರಾಗಮನ ಸಾರಿದ್ದಾರೆ. ನ್ಯೂಜಿಲ್ಯಾಂಡ್‌ ಇಲೆವೆನ್‌ ವಿರುದ್ಧದ ದ್ವಿತೀಯ ಅಭ್ಯಾಸ ಪಂದ್ಯದಲ್ಲಿ ಅವರು 100 ಎಸೆತಗಳಿಂದ 150 ರನ್‌ ಸಿಡಿಸಿ ಭಾರತ “ಎ’ ತಂಡದ 12 ರನ್ನುಗಳ ರೋಚಕ ಗೆಲುವಿನ ರೂವಾರಿಯಾಗಿ ಮೂಡಿಬಂದಿದ್ದಾರೆ.

ರವಿವಾರ ಇಲ್ಲಿನ “ಬರ್ಟ್‌ ಸಟ್‌ಕ್ಲಿಫ್ ಓವಲ್‌’ನಲ್ಲಿ ನಡೆದ 2ನೇ ಅಭ್ಯಾಸ ಪಂದ್ಯ ದೊಡ್ಡ ಮೊತ್ತದ ಮೇಲಾಟವಾಗಿತ್ತು. ಮೊದಲು ಬ್ಯಾಟಿಂಗ್‌ ಮಾಡಿದ ಭಾರತ “ಎ’ 49.2 ಓವರ್‌ಗಳಲ್ಲಿ 372 ರನ್‌ ಪೇರಿಸಿದರೆ, ಇದನ್ನು ಬೆನ್ನಟ್ಟಿಕೊಂಡು ಬಂದ ಆತಿಥೇಯ ಪಡೆ 6 ವಿಕೆಟಿಗೆ 360 ರನ್‌ ಬಾರಿಸಿ ಶರಣಾಯಿತು. ಇದರೊಂದಿಗೆ ಗಿಲ್‌ ಬಳಗ ಎರಡೂ ಅಭ್ಯಾಸ ಪಂದ್ಯಗಳನ್ನು ಗೆದ್ದಂತಾಯಿತು.

ಶಾ ಬೊಂಬಾಟ್‌ ಆಟ
ಆತಿಥೇಯ ಬೌಲಿಂಗ್‌ ಪಡೆಯ ಮೇಲೆ ಘಾತಕವಾಗಿ ಎರಗಿದ ಪೃಥ್ವಿ ಶಾ 35ನೇ ಓವರ್‌ ತನಕ ಕ್ರೀಸ್‌ ಆಕ್ರಮಿಸಿಕೊಂಡರು. ಭರ್ತಿ 100 ಎಸೆತಗಳಿಂದ 150 ರನ್‌ ಬಾರಿಸಿ ತನ್ನ ಫಾರ್ಮ್ ಏನೆಂಬುದನ್ನು ತೋರ್ಪಡಿಸಿದರು. ಸಿಡಿಸಿದ್ದು 22 ಬೌಂಡರಿ ಹಾಗೂ 2 ಸಿಕ್ಸರ್‌. 8 ತಿಂಗಳ ಡೋಪಿಂಗ್‌ ನಿಷೇಧದ ಬಳಿಕ ರಣಜಿಗೆ ಮರಳಿದ ಶಾ, ಕರ್ನಾಟಕ ಎದುರಿನ ಪಂದ್ಯದ ವೇಳೆ ಗಾಯಾಳಾಗಿದ್ದರು.

ಇದರಿಂದ “ಎ’ ತಂಡದ ಮೊದಲ ಅಭ್ಯಾಸ ಪಂದ್ಯದಿಂದ ಹೊರಗುಳಿದಿದ್ದರು.
ಶಾ ಜತೆ ಇನ್ನಿಂಗ್ಸ್‌ ಆರಂಭಿಸಿದ ಮಾಯಾಂಕ್‌ ಅಗರ್ವಾಲ್‌ 36 ಎಸೆತಗಳಿಂದ 32 ರನ್‌ ಹೊಡೆದರು (4 ಬೌಂಡರಿ, 1 ಸಿಕ್ಸರ್‌). ಮೊದಲ ವಿಕೆಟಿಗೆ 11.1 ಓವರ್‌ಗಳಿಂದ 89 ರನ್‌ ಒಟ್ಟುಗೂಡಿತು. ಭಾರತದ ಸರದಿಯಲ್ಲಿ ಮಿಂಚಿದ ಮತ್ತೂಬ್ಬ ಬ್ಯಾಟ್ಸ್‌ಮನ್‌ ವಿಜಯ್‌ ಶಂಕರ್‌. ಅವರ ಗಳಿಕೆ 58 ರನ್‌ (41 ಎಸೆತ, 6 ಬೌಂಡರಿ). ನಾಯಕ ಶುಭಮನ್‌ ಗಿಲ್‌ 24, ಸೂರ್ಯಕುಮಾರ್‌ ಯಾದವ್‌ 26, ಕೀಪರ್‌ ಇಶಾನ್‌ ಕಿಶನ್‌ 14, ಕೃಣಾಲ್‌ ಪಾಂಡ್ಯ 32, ಅಕ್ಷರ್‌ ಪಟೇಲ್‌ 15 ರನ್‌ ಮಾಡಿದರು.

ಜಾಕ್‌ ಬಾಯ್ಲ ಸೆಂಚುರಿ
ದೊಡ್ಡ ಮೊತ್ತವನ್ನು ಕಿವೀಸ್‌ ಭರ್ಜರಿಯಾ ಗಿಯೇ ಚೇಸ್‌ ಮಾಡತೊಡಗಿತು. ಭಾರತದಂತೆ ಆತಿಥೇಯರ ಆರಂಭಿಕನಿಂದಲೂ ಶತಕ ದಾಖಲಾಯಿತು. 44ನೇ ಓವರ್‌ ತನಕ ಬಂಡೆ ಯಂತೆ ನಿಂತ ಜಾಕ್‌ ಬಾಯ್ಲ ಎಸೆತಕ್ಕೊಂದರಂತೆ 130 ರನ್‌ ಬಾರಿಸಿ ಭೀತಿ ಹುಟ್ಟಿಸಿದರು (17 ಬೌಂಡರಿ). ಫಿನ್‌ ಅಲೆನ್‌ 87, ಡೇನ್‌ ಕ್ಲೀವರ್‌ 44, ಡ್ಯಾರಿಲ್‌ ಮಿಚೆಲ್‌ 41 ರನ್‌ ಬಾರಿಸಿ ಹೋರಾಟ ನಡೆಸಿದರೂ ತಂಡವನ್ನು ದಡ ತಲುಪಿಸುವಲ್ಲಿ ವಿಫ‌ಲರಾದರು.

ಸಂಕ್ಷಿಪ್ತ ಸ್ಕೋರ್‌
ಭಾರತ “ಎ’-49.2 ಓವರ್‌ಗಳಲ್ಲಿ 372 (ಶಾ 150, ಶಂಕರ್‌ 58, ಅಗರ್ವಾಲ್‌ 32, ಕೃಣಾಲ್‌ 32, ಮಿಚೆಲ್‌ 37ಕ್ಕೆ 3). ನ್ಯೂಜಿಲ್ಯಾಂಡ್‌ ಇಲೆವೆನ್‌-6 ವಿಕೆಟಿಗೆ 360 (ಬಾಯ್ಲ 130, ಫಿನ್‌ 87, ಕ್ಲೀವರ್‌ 44, ಮಿಚೆಲ್‌ 41, ಕೃಣಾಲ್‌ 57ಕ್ಕೆ 2, ಪೋರೆಲ್‌ 59ಕ್ಕೆ 2).

ಟಾಪ್ ನ್ಯೂಸ್

U. T. Khader ಮಂಗಳೂರಿನಿಂದ ಹಜ್‌ಗೆ ನೇರ ವಿಮಾನ ಸೌಲಭ್ಯಕ್ಕೆ ಯತ್ನ

U. T. Khader ಮಂಗಳೂರಿನಿಂದ ಹಜ್‌ಗೆ ನೇರ ವಿಮಾನ ಸೌಲಭ್ಯಕ್ಕೆ ಯತ್ನ

Dharmasthala ಇಂದು 52ನೇ ವರ್ಷದ ಸಾಮೂಹಿಕ ವಿವಾಹ

Dharmasthala ಇಂದು 52ನೇ ವರ್ಷದ ಸಾಮೂಹಿಕ ವಿವಾಹ

Manipal ದೇಶದ ಜಿಡಿಪಿ ಜತೆ ಪದವೀಧರರ ಸಂಖ್ಯೆಯೂ ದ್ವಿಗುಣ: ಕೆ.ವಿ. ಕಾಮತ್‌ ಕರೆ

Manipal ದೇಶದ ಜಿಡಿಪಿ ಜತೆ ಪದವೀಧರರ ಸಂಖ್ಯೆಯೂ ದ್ವಿಗುಣ: ಕೆ.ವಿ. ಕಾಮತ್‌ ಕರೆ

Udupi ಕುಡಿಯುವ ನೀರಿನ ಸಮಸ್ಯೆಗಳಿಗೆ ತುರ್ತು ಸ್ಪಂದನೆ

Udupi ಕುಡಿಯುವ ನೀರಿನ ಸಮಸ್ಯೆಗಳಿಗೆ ತುರ್ತು ಸ್ಪಂದನೆ

Kasaragod ಕಾರು-ಲಾರಿ ಢಿಕ್ಕಿ: ಮಗು ಸಹಿತ ಒಂದೇ ಕುಟುಂಬದ ಐವರ ಸಾವು

Kasaragod ಕಾರು-ಲಾರಿ ಢಿಕ್ಕಿ: ಮಗು ಸಹಿತ ಒಂದೇ ಕುಟುಂಬದ ಐವರ ಸಾವು

Sullia ಮನೆಯಿಂದ ನಗ, ನಗದು ಕಳವು

Sullia ಮನೆಯಿಂದ ನಗ, ನಗದು ಕಳವು

Uppinangady ಸೇನೆಯ ಐಟಿಬಿಪಿ ವಿಭಾಗಕ್ಕೆ ಡಾ| ಗೌತಮ್‌ ರೈ ಸೇರ್ಪಡೆ

Uppinangady ಸೇನೆಯ ಐಟಿಬಿಪಿ ವಿಭಾಗಕ್ಕೆ ಡಾ| ಗೌತಮ್‌ ರೈ ಸೇರ್ಪಡೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

IPL 2024; ಮುಂಬೈ ವಿರುದ್ಧ ಭರ್ಜರಿ ಗೆಲುವು; ಮೂರಕ್ಕೇರಿದ ರಾಹುಲ್‌ ಪಡೆ

IPL 2024; ಮುಂಬೈ ವಿರುದ್ಧ ಭರ್ಜರಿ ಗೆಲುವು; ಮೂರಕ್ಕೇರಿದ ರಾಹುಲ್‌ ಪಡೆ

uber cup badminton; India lost against china

Uber Cup Badminton: ಚೀನಾ ವಿರುದ್ಧ ಭಾರತಕ್ಕೆ 5-0 ಸೋಲು

diego maradona

Diego Maradona ಹೃದಯಾಘಾತಕ್ಕೆ ಕೊಕೇನ್‌ ಸೇವನೆ ಕಾರಣ?

INDWvsBANW: ಭಾರತಕ್ಕೆ 2-0 ಮುನ್ನಡೆ

INDWvsBANW: ಭಾರತಕ್ಕೆ 2-0 ಮುನ್ನಡೆ

IPL 2024; ಅತಿಯಾದ ಸಂಭ್ರಮಾಚರಣೆ ಮಾಡಿದ ಹರ್ಷಿತ್ ರಾಣಾಗೆ ಭಾರಿ ಶಿಕ್ಷೆ

IPL 2024; ಅತಿಯಾದ ಸಂಭ್ರಮಾಚರಣೆ ಮಾಡಿದ ಹರ್ಷಿತ್ ರಾಣಾಗೆ ಭಾರಿ ಶಿಕ್ಷೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

U. T. Khader ಮಂಗಳೂರಿನಿಂದ ಹಜ್‌ಗೆ ನೇರ ವಿಮಾನ ಸೌಲಭ್ಯಕ್ಕೆ ಯತ್ನ

U. T. Khader ಮಂಗಳೂರಿನಿಂದ ಹಜ್‌ಗೆ ನೇರ ವಿಮಾನ ಸೌಲಭ್ಯಕ್ಕೆ ಯತ್ನ

Dharmasthala ಇಂದು 52ನೇ ವರ್ಷದ ಸಾಮೂಹಿಕ ವಿವಾಹ

Dharmasthala ಇಂದು 52ನೇ ವರ್ಷದ ಸಾಮೂಹಿಕ ವಿವಾಹ

Manipal ದೇಶದ ಜಿಡಿಪಿ ಜತೆ ಪದವೀಧರರ ಸಂಖ್ಯೆಯೂ ದ್ವಿಗುಣ: ಕೆ.ವಿ. ಕಾಮತ್‌ ಕರೆ

Manipal ದೇಶದ ಜಿಡಿಪಿ ಜತೆ ಪದವೀಧರರ ಸಂಖ್ಯೆಯೂ ದ್ವಿಗುಣ: ಕೆ.ವಿ. ಕಾಮತ್‌ ಕರೆ

Udupi ಕುಡಿಯುವ ನೀರಿನ ಸಮಸ್ಯೆಗಳಿಗೆ ತುರ್ತು ಸ್ಪಂದನೆ

Udupi ಕುಡಿಯುವ ನೀರಿನ ಸಮಸ್ಯೆಗಳಿಗೆ ತುರ್ತು ಸ್ಪಂದನೆ

Kasaragod ಕಾರು-ಲಾರಿ ಢಿಕ್ಕಿ: ಮಗು ಸಹಿತ ಒಂದೇ ಕುಟುಂಬದ ಐವರ ಸಾವು

Kasaragod ಕಾರು-ಲಾರಿ ಢಿಕ್ಕಿ: ಮಗು ಸಹಿತ ಒಂದೇ ಕುಟುಂಬದ ಐವರ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.