ಶಾಸಕ ತನ್ವೀರ್ ಸೇಠ್ ಆಪ್ತನ ಮೇಲೆ ಹಲ್ಲೆ
Team Udayavani, Mar 7, 2020, 3:02 AM IST
ಮೈಸೂರು: ಶಾಸಕ ತನ್ವೀರ್ ಸೇಠ್ ಮೇಲಿನ ಹತ್ಯೆ ಯತ್ನ ಮಾಸುವ ಮುನ್ನವೇ ಗುರುವಾರ ರಾತ್ರಿ ತನ್ವೀರ್ ಸೇಠ್ ಆಪ್ತನ ಮೇಲೂ ದುಷ್ಕರ್ಮಿಗಳು ಮಾರಣಾಂತಿಕ ಹಲ್ಲೆ ನಡೆಸಿದ್ದು, ಅವರೀಗ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಯರಗನಹಳ್ಳಿ ನಿವಾಸಿ, ಕಾಂಗ್ರೆಸ್ ಮುಖಂಡ ಅಣ್ಣಯ್ಯ ಹಲ್ಲೆಗೆ ಒಳಗಾದವರು.
ಯರಗನಹಳ್ಳಿಯಲ್ಲಿ ಮಾ.10ರಂದು ನಡೆಯಲಿರುವ ಮಾರಿಹಬ್ಬಕ್ಕೆ ಗುರುವಾರ ರಾತ್ರಿ ರಂಗ ಕುಣಿತದ ಅಭ್ಯಾಸ ನಡೆಯುತ್ತಿತ್ತು. ಈ ವೇಳೆ, ಕುಣಿತ ನಿಲ್ಲಿಸುವ ವಿಚಾರಕ್ಕೆ ಅಣ್ಣಯ್ಯ ಅವರ ಸಹೋದರ ರಘು ಮತ್ತು ಅದೇ ಗ್ರಾಮದ ಸೋದರರಾದ ಮಹದೇವ, ಚಿದಂಬರ ಅವರ ನಡುವೆ ಗಲಾಟೆ ಆಯಿತು. ಈ ವೇಳೆ, ಮಧ್ಯ ಪ್ರವೇಶಿಸಿದ ಅಣ್ಣಯ್ಯ ಅವರ ಮೇಲೆ ಹಲ್ಲೆ ನಡೆಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
LokSabha; ರಾಹುಲ್ ಗಾಂಧಿಯನ್ನು ರಾಜ್ಯಕ್ಕೆ ಹೆಚ್ಚೆಚ್ಚು ಕರೆಯಿಸಬೇಕು: ವಿಜಯೇಂದ್ರ ವ್ಯಂಗ್ಯ
Lok Sabha Election: ಬಿಜೆಪಿ ಸರ್ಕಾರದಿಂದ ಕ್ರೀಡೆಗೆ ಆದ್ಯತೆ: ಬಿ.ವೈ.ರಾಘವೇಂದ್ರ
Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್
ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು
Lok Sabha Election ಮುಗಿದ ಮತದಾನ, ಈಗ ಸೋಲು-ಗೆಲುವಿನ ಲೆಕ್ಕಾಚಾರ