ಕೊರೊನಾ ಗೆದ್ದ ಯುವಕ
Team Udayavani, Mar 16, 2020, 3:03 AM IST
ಕಾರವಾರ: ಕೊರೊನಾ ಭೀತಿಯಿಂದ ಡೈಮಂಡ್ ಪ್ರಿನ್ಸಸ್ ಕ್ರೂಸ್ ಹಡಗಿನಲ್ಲಿ ಸಿಲುಕಿಕೊಂಡು ಬಳಿಕ ಭಾರತ ಸರ್ಕಾರದ ಪ್ರಯತ್ನದಿಂದ ಸ್ವದೇಶಕ್ಕೆ ವಾಪಸ್ ಬಂದಿದ್ದ ಅಭಿಷೇಕ ಎಂಬ ಕಾರವಾರದ ಯುವಕ, ಕೊರೊನಾ ವೈರಸ್ ಭೀತಿಯಿಂದ ತಪ್ಪಿಸಿ ಕೊಂಡು ಮನೆ ತಲುಪಿದ್ದಾನೆ.
ಹರಿಯಾಣದ ಮನಸೇರ್ನಲ್ಲಿ 14 ದಿನಗಳ ವೈದ್ಯಕೀಯ ತಪಾಸಣೆ ಪರೀಕ್ಷೆ ಮುಗಿಸಿದ ಅಭಿಷೇಕ ಬಾಲ ಕೃಷ್ಣ ಮಗರ್ ಶನಿವಾರ ರಾತ್ರಿ ಕಾರ ವಾರ ತಲುಪಿದ್ದಾನೆ. ಡೈಮಂಡ್ ಪ್ರಿನ್ಸಸ್ ಹಡಗಿನಿಂದ ಅಭಿಷೇಕನನ್ನು ಹೊರ ತಂದು ಭಾರತಕ್ಕೆ ಮರಳಲು ಸಹಾಯ ಮಾಡಿದ ಭಾರತ ಸರ್ಕಾರಕ್ಕೆ ಅಭಿಷೇಕ್, ಅವರ ತಂದೆ ಬಾಲಕೃಷ್ಣ, ತಾಯಿ ರೂಪಾಲಿ ಧನ್ಯವಾದ ಹೇಳಿದರು. ಮಗ ಮನೆಗೆ ಮರಳಿದ ಖುಷಿ ಅವರ ಕಣ್ಣಲ್ಲಿ ತುಂಬಿ ತುಳುಕುತ್ತಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Yadgiri ಚಾಲಕನ ನಿಯಂತ್ರಣ ತಪ್ಪಿ ಖಾಸಗಿ ಸ್ಲೀಪರ್ ಬಸ್ ಪಲ್ಟಿ: ಇಬ್ಬರು ದುರ್ಮರಣ
Special Class: ಮಕ್ಕಳ ಕಲಿಕಾ ಸಾಮರ್ಥ್ಯ ಸುಧಾರಣೆಗೆ ಸ್ಪೆಷಲ್ ಕ್ಲಾಸ್
Mansoon: ರಾಜ್ಯಕ್ಕೆ ಮುಂಗಾರು ಪ್ರವೇಶ… ದಕ್ಷಿಣ ಕರ್ನಾಟಕದ ಬಹುತೇಕ ಕಡೆ ಮುಂಗಾರು ಮಳೆ
Election Result: ಟ್ರೆಂಡ್ ಗೊತ್ತಾದರೂ ಫಲಿತಾಂಶ ಘೋಷಣೆ ವಿಳಂಬ ಸಾಧ್ಯತೆ
ಮೇಲ್ಮನೆ: ಶಿಕ್ಷಕ, ಪದವೀಧರ ಕ್ಷೇತ್ರಕ್ಕಿಂದು ಮತದಾನ… 78 ಅಭ್ಯರ್ಥಿಗಳು ಕಣದಲ್ಲಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.