ಬಡ – ಮಧ್ಯಮ ವರ್ಗದ ಕಾಲೋನಿ ನಿವಾಸಿಗಳಿಗೆ ಗ್ರಾಪಂ ಸದಸ್ಯನಿಂದ ದಿನಸಿ ಸಾಮಗ್ರಿ ಕಿಟ್ ವಿತರಣೆ
Team Udayavani, Apr 25, 2020, 11:36 AM IST
ಕಟಪಾಡಿ: ಲಾಕ್ ಡೌನ್ ವಿಸ್ತರಣೆಯ ಹಿನ್ನೆಲೆಯಲ್ಲಿ ಕೋಟೆ ಗ್ರಾಮಪಂಚಾಯತ್ ವ್ಯಾಪ್ತಿಯ ವಿನೋಬಾ ನಗರ, ಇಂದಿರಾನಗರ, ಸಮಾಜ ಮಂದಿರ ಕಾಲೋನಿಯ ಬಡ, ಮಧ್ಯಮ ವರ್ಗ ದ ನಿವಾಸಿಗಳಿಗೆ ಕೋಟೆ ಗ್ರಾಮ ಪಂಚಾಯತ್ ಸದಸ್ಯ ರತ್ನಾಕರ ಕೋಟ್ಯಾನ್ ಅವರು ಸ್ನೇಹಿತರೊಂದಿಗೆ ಸೇರಿಕೊಂಡು 170 ಕುಟುಂಬಗಳನ್ನು ಗುರುತಿಸಿ ಅಕ್ಕಿ, ಸಕ್ಕರೆ, ಚಹಾ ಪುಡಿ, ಬೆಲ್ಲ, ಇತರ ದಿನಸಿ ಸಾಮಗ್ರಿ ಗಳನ್ನು ಹೊಂದಿದ ಆಹಾರದ ಕಿಟ್ ನ್ನು ವಿತರಿಸಿದರು.
ಹೊಸ ವಿಡಿಯೋಗಳು ಇನ್ನಷ್ಟು
ಟಾಪ್ ನ್ಯೂಸ್
ಹೊಸ ಸೇರ್ಪಡೆ
Neha ಹತ್ಯೆ ಪ್ರಕರಣ ಮುಚ್ಚಿ ಹಾಕುವ ಯತ್ನ ನಡೆಯುತ್ತಿದೆ: ಸರಕಾರದ ವಿರುದ್ಧ ಆರ್.ಅಶೋಕ್ ಕಿಡಿ
Fake Video: ಅಮಿತ್ ಶಾ ನಕಲಿ ವಿಡಿಯೋ ಪ್ರಕರಣ… ಓರ್ವ ಬಂಧನ, 3 ವಿಪಕ್ಷ ನಾಯಕರಿಗೆ ನೊಟೀಸ್
Sandalwood: ಇದು ನಿಜಕ್ಕೂ ಫ್ಯಾಮಿಲಿ ಡ್ರಾಮಾ!
Lok Sabha Polls: ಈ ಬಾರಿಯ ಲೋಕಸಭಾ ಚುನಾವಣೆಗೆ ಪ್ರಿಯಾಂಕಾ ಗಾಂಧಿ ಸ್ಪರ್ಧಿಸಲ್ಲ… ವರದಿ
Sandalwood: ಧೀರೇನ್ ರೀ ಇಂಟ್ರೊಡಕ್ಷನ್