ಗೊನೆಯಲ್ಲಿ ಅಡಕೆ ಸಸಿ ನೀಡುವ ಅಡಕೆ ಮರ!


Team Udayavani, Jun 16, 2020, 1:31 PM IST

ಗೊನೆಯಲ್ಲಿ ಅಡಕೆ ಸಸಿ ನೀಡುವ ಅಡಕೆ ಮರ!

ಸಾಗರ: ಅಡಕೆ ಗೊನೆಯಲ್ಲಿ ಇನ್ನೂ ಉಳಿದ ಅಡಕೆಗಳು ಚಿಗುರಿರುವಾಗಲೇ ಅಡಕೆ ಸಸಿಗಳು ಮೂಡಿರುವುದು.

ಸಾಗರ: ಅಡಕೆ ಮರವೊಂದು ರೈತನಿಗೆ ಅಡಕೆ ಕೊಡುವುದರ ಬದಲು ನೇರವಾಗಿ ಗೊನೆಯಲ್ಲಿ ಅಡಕೆ ಸಸಿಗಳನ್ನೇ ಒದಗಿಸುತ್ತಿರುವ ವಿಚಿತ್ರ ವಿದ್ಯಮಾನ ತಾಲೂಕಿನ ಎಡಜಿಗಳೇಮನೆ ಗ್ರಾಪಂ ವ್ಯಾಪ್ತಿಯ ಮಾವಿನಸರದಲ್ಲಿ ನಡೆದಿದೆ. ಇಲ್ಲಿನ ಗೀತಾ ಪ್ರಸನ್ನ ಹೆಗಡೆ ಅವರ ಅಡಕೆ ತೋಟದಲ್ಲಿನ ಒಂದು ಅಡಕೆ ಮರದಲ್ಲಿ ಅಡಕೆ ಕಾಯಿಗಳ ಜೊತೆಗೆ ಗಿಡಗಳೇ ಫಸಲಾಗಿ ಕಾಣಿಸಿಕೊಂಡಿದೆ. ನಿರ್ದಿಷ್ಟ ಮರದಲ್ಲಿ ಹಲವು ವರ್ಷಗಳಿಂದ ಇಂತಹ ಪ್ರವೃತ್ತಿ ಕಾಣಿಸಿಕೊಂಡಿರುವುದರ ವೈಜ್ಞಾನಿಕ ಹಿನ್ನೆಲೆಯನ್ನು ಸಸ್ಯ ವಿಜ್ಞಾನಿಗಳು ಕಂಡುಹಿಡಿಯಬೇಕಾಗಿದೆ. ಪ್ರತಿ ವರ್ಷ ಅಡಕೆಗೆ ಬೋಡೋ ಸಿಂಪಡಿಸುವ ಸಂದರ್ಭದಲ್ಲಿಯೇ ಇನ್ನೂ ಚಿಗುರಿರುವ ಅಡಕೆ ಮಿಳ್ಳೆಗಳ ಜೊತೆಗೆ ಸಸಿ ಮೊಳಕೆಗಳು ಕಾಣಿಸಿಕೊಳ್ಳುತ್ತವೆ. ಇನ್‌ಸ್ಟಂಟ್‌ ಕಾಫಿ, ದೋಸೆ ಹಿಟ್ಟು, ಇಡ್ಲಿ ಹಿಟ್ಟುಗಳ ಮಾದರಿಯಲ್ಲಿ ಸಸಿ ಮೊಳಕೆಗಳನ್ನು ಕೊಡಲು ಮುಂದಾಗಿದ್ದರೂ ಈ ಸಸಿಗಳು ಪುನ: ನಾಟಿ ಮಾಡಿ ಗಿಡಗಳನ್ನಾಗಿಸಲು ಬಾರದು ಎಂಬುದು ಮಾತ್ರ ಬೇಸರದ ಸಂಗತಿ.

ಈ ಬಗ್ಗೆ ಪ್ರತಿಕ್ರಿಯಿಸುವ ಗೀತಾ ಪ್ರಸನ್ನ, ಅಡಕೆ ಹಣ್ಣಾಗಿ ಮಣ್ಣು, ನೀರಿನ ಸಂಪರ್ಕದಿಂದ ಮೊಳಕೆಯೊಡೆಯುವುದು ಸಂಪ್ರದಾಯ. ಮಾವ ಎಂ.ಜಿ. ಸತ್ಯನಾರಾಯಣ ಅವರ ಕಾಲದಲ್ಲಿಯೇ ನೆಟ್ಟಿದ್ದ ಈ ಅಡಕೆ ಮರದಲ್ಲಿ ಇನ್ನೂ ಅಡಕೆ ಮಣಿಗಳು ಬೆಳೆಯುವುದರೊಳಗಾಗಿಯೇ ಸಸಿಗಳು ಕಾಣುವುದು ಪ್ರಕೃತಿಯ ವೈಚಿತ್ರ್ಯ. ಆರೋಗ್ಯವಂತವಾಗಿರುವ ಮರ ಪ್ರತಿ ವರ್ಷ ಇದೇ ರೀತಿ ಆಗುತ್ತದೆ ಎಂಬುದನ್ನು ವಿಜ್ಞಾನಿಗಳು ವಿಶ್ಲೇಷಿಸಿದರೆ ಹೊಸ ವಿಷಯಗಳು ತಿಳಿಯಲು ಸಾಧ್ಯ ಎನ್ನುತ್ತಾರೆ.

ಟಾಪ್ ನ್ಯೂಸ್

1-qweqweqwe

Kejriwal ಮನೆಯಲಿ ಹಲ್ಲೆ ಪ್ರಕರಣ: ಮಲಿವಾಲ್‌-ಆತಿಷಿ ವಾಗ್ಯುದ್ಧ

Amit Shah 2

Kejriwal ನೋಡಿದಾಗ ಜನರಿಗೆ ‘ಬಾಟಲಿ’ ನೆನಪಾಗುತ್ತೆ: ಅಮಿತ್‌ ಶಾ

Supreme Court

ಮತದಾನ ವಿವರ ವಿಳಂಬ: ಅರ್ಜಿಯ ತ್ವರಿತ ವಿಚಾರಣೆಗೆ ಸುಪ್ರೀಂ ಅಸ್ತು

1—–ewqeqwe

Sunil Chhetri; ಬೆಂಗಳೂರು ಎಫ್ಸಿ ಪರ ಆಡುವೆ

Mangaluru”ಯುವ ಸಮಾಜದ ಸೇವೆ ದೇಶಕ್ಕೆ ಅದ್ವಿತೀಯ ಕೊಡುಗೆ’

Mangaluru”ಯುವ ಸಮಾಜದ ಸೇವೆ ದೇಶಕ್ಕೆ ಅದ್ವಿತೀಯ ಕೊಡುಗೆ’

boxing

Doping test ನಕಾರ: ಬಾಕ್ಸರ್‌ ಪರ್ವೀನ್‌ ಹೂಡಾಗೆ ನಿಷೇಧ

Rain ಮುಂದುವರಿದ “ಎಲ್ಲೋ ಅಲರ್ಟ್‌’

Rain ಮುಂದುವರಿದ “ಎಲ್ಲೋ ಅಲರ್ಟ್‌’


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-wrerwer

Shivamogga:ಮಳೆ ಬಂತೆಂದು ಖುಷಿಪಡುತ್ತಿದ್ದ ರೈಲು ಪ್ರಯಾಣಿಕರಿಂದಲೇ ಹಿಡಿಶಾಪ!

ಯಾರಿಂದಲೂ ರಾಜ್ಯ ಸರ್ಕಾರ ಅಲ್ಲಾಡಿಸಲು ಆಗಲ್ಲ: ಬೇಳೂರು

Gopal Krishna Belur ಯಾರಿಂದಲೂ ರಾಜ್ಯ ಸರ್ಕಾರ ಅಲ್ಲಾಡಿಸಲು ಆಗಲ್ಲ

Shimoga; ಪ್ಲಾಸ್ಟಿಕ್ ನುಂಗಿದ್ದ ಹಾವು ರಕ್ಷಣೆ

Shimoga; ಪ್ಲಾಸ್ಟಿಕ್ ನುಂಗಿದ್ದ ಹಾವು ರಕ್ಷಣೆ

ayanuru-Manjunath

BJPಯಲ್ಲಿ ನನಗೆ ಅನ್ಯಾಯವಾದಾಗ ರಘುಪತಿ ಭಟ್ ಸ್ಪರ್ಧೆ ಬೇಡ ಅಂದಿದ್ದರು: ಆಯನೂರು

5-araga

SSLC: ಉತ್ತಮ ಅಂಕ ಪಡೆದ ವಿದ್ಯಾರ್ಥಿನಿಯರನ್ನು ಅಭಿನಂದಿಸಿದ ಶಾಸಕ ಆರಗ ಜ್ಞಾನೇಂದ್ರ

MUST WATCH

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

ಹೊಸ ಸೇರ್ಪಡೆ

1-qweqweqwe

Kejriwal ಮನೆಯಲಿ ಹಲ್ಲೆ ಪ್ರಕರಣ: ಮಲಿವಾಲ್‌-ಆತಿಷಿ ವಾಗ್ಯುದ್ಧ

Amit Shah 2

Kejriwal ನೋಡಿದಾಗ ಜನರಿಗೆ ‘ಬಾಟಲಿ’ ನೆನಪಾಗುತ್ತೆ: ಅಮಿತ್‌ ಶಾ

1-eewewqe

Attack; ಹಾರ ಹಾಕುವ ನೆಪದಲ್ಲಿ ಕೈ ಅಭ್ಯರ್ಥಿ ಕನ್ಹಯ್ಯ ಮೇಲೆ ದಾಳಿ!

Supreme Court

ಮತದಾನ ವಿವರ ವಿಳಂಬ: ಅರ್ಜಿಯ ತ್ವರಿತ ವಿಚಾರಣೆಗೆ ಸುಪ್ರೀಂ ಅಸ್ತು

1—–ewqeqwe

Sunil Chhetri; ಬೆಂಗಳೂರು ಎಫ್ಸಿ ಪರ ಆಡುವೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.