ಯಾದಗಿರಿ: 35 ಜನರಿಗೆ ಸೋಂಕು ದೃಢ


Team Udayavani, Jul 7, 2020, 11:52 AM IST

ಯಾದಗಿರಿ: 35 ಜನರಿಗೆ ಸೋಂಕು ದೃಢ

ಯಾದಗಿರಿ: ಜಿಲ್ಲೆಯಲ್ಲಿ ಸೋಮವಾರ ಮತ್ತೆ 35 ಜನರಲ್ಲಿ ಕೋವಿಡ್ ಸೋಂಕು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 1006ಕ್ಕೆ ಏರಿಕೆಯಾಗಿದೆ.

ಜಿಲ್ಲೆಯ ಸೋಂಕಿತ ಪಿ-16868ರ ಸಂಪರ್ಕದಿಂದ 6 ವರ್ಷದ ಬಾಲಕ ಪಿ-25088ಗೆ ಸೋಂಕು ತಗುಲಿದೆ. ಸೋಂಕಿತರ ಸಂಪರ್ಕಕ್ಕೆ ಸಿಕ್ಕವರಲ್ಲಿಯೂ ಕೋವಿಡ್ ಮಹಾಮಾರಿ ಇಕ್ಕರಿಸುತ್ತಿದ್ದು ಜನರಲ್ಲಿ ಆತಂಕಕ್ಕೆ ಕಾರಣವಾಗಿದೆ. ಇನ್ನೂ ಯಾವುದೇ ಸಂಪರ್ಕ ಪತ್ತೆಯಾಗದ ಸೋಂಕಿತರು ಹೆಚ್ಚಾಗುತ್ತಿದ್ದಾರೆ.

ಮಹಾರಾಷ್ಟ್ರದಿಂದ ಜಿಲ್ಲೆಗೆ ಆಗಮಿಸಿದ್ದ 10 ವರ್ಷದ ಬಾಲಕ ಪಿ-25060, 12 ವರ್ಷದ ಬಾಲಕಿ ಪಿ-25061, 22 ವರ್ಷದ ಪುರುಷ ಪಿ-25062, 16 ವರ್ಷದ ಯುವಕ ಪಿ-25063, 9 ವರ್ಷದ ಬಾಲಕ ಪಿ-25064, ಸಂಪರ್ಕ ಪತ್ತೆಯಾಗದ 26 ವರ್ಷದ ಪುರುಷ ಪಿ-25065, ಮಹಾರಾಷ್ಟ್ರದ ನಂಟು ಹೊಂದಿರುವ 16 ವರ್ಷದ ಬಾಲಕ ಪಿ-25066, 34 ವರ್ಷದ ಮಹಿಳೆ ಪಿ-25067, 25 ವರ್ಷದ ಮಹಿಳೆ ಪಿ-25068, 11 ವರ್ಷದ ಬಾಲಕ ಪಿ-25069, 37 ವರ್ಷದ ಪುರುಷ ಪಿ-25070, 21 ವರ್ಷದ ಯುವಕ ಪಿ-25071, 50 ವರ್ಷದ ಪುರುಷ ಪಿ-25072, 22 ವರ್ಷದ ಮಹಿಳೆ ಪಿ-25073, 38 ವರ್ಷದ ಪುರುಷ ಪಿ-25074ಯಲ್ಲಿ ಸೋಂಕು ಕಾಣಿಸಿದೆ. ಇನ್ನು 25 ವರ್ಷದ ಪುರುಷ ಪಿ-25075, 45 ವರ್ಷದ ಮಹಿಳೆ ಪಿ-25076, 60 ವರ್ಷದ ಮಹಿಳೆ ಪಿ-25077, 22 ವರ್ಷದ ಮಹಿಳೆ ಪಿ-25078, 50 ವರ್ಷದ ಪುರುಷ ಪಿ-25079, 25 ವರ್ಷದ ಪುರುಷ ಪಿ-25080, 21 ವರ್ಷದ ಮಹಿಳೆ ಪಿ-25081, 19 ವರ್ಷದ ಯುವಕ ಪಿ-25082, 27 ವರ್ಷದ ಮಹಿಳೆ ಪಿ-25083 ಮತ್ತು 27 ವರ್ಷದ ಮಹಿಳೆ ಪಿ-25084, 21 ವರ್ಷದ ಪುರುಷ ಪಿ-25085, ಸಂಪರ್ಕ ಪತ್ತೆಯಾಗದ ಇಬ್ಬರು ಮಹಿಳೆಯರು 55 ವರ್ಷದ ಮಹಿಳೆ ಪಿ-25086 ಮತ್ತು 30 ವರ್ಷದ ಮಹಿಳೆ ಪಿ-25087 ಸೇರಿದಂತೆ 28 ವರ್ಷದ ಮಹಿಳೆ ಪಿ-25089 ಸೇರಿದಂತೆ ತೆಲಂಗಾಣದ ಸಂಪರ್ಕ ಹೊಂದಿರುವ 26 ವರ್ಷದ ಪುರುಷ ಪಿ-25090, 34 ವರ್ಷದ ಪುರುಷ ಪಿ-25091, 23 ವರ್ಷದ ಮಹಿಳೆ ಪಿ-25092, 24 ವರ್ಷದ ಮಹಿಳೆ ಪಿ-25093, ಹಾಗೂ 20 ವರ್ಷದ ಮಹಿಳೆ ಪಿ-25094 ಗೆ ಸೋಂಕು ತಗುಲಿದೆ.

ಟಾಪ್ ನ್ಯೂಸ್

Central Govt ನಾಲ್ಕಾನೆಯಷ್ಟೂ ಬರ ಪರಿಹಾರ ನೀಡಿಲ್ಲ: ಸಿಎಂ ಸಿದ್ದರಾಮಯ್ಯ

Central Govt ನಾಲ್ಕಾನೆಯಷ್ಟೂ ಬರ ಪರಿಹಾರ ನೀಡಿಲ್ಲ: ಸಿಎಂ ಸಿದ್ದರಾಮಯ್ಯ

14

Tollywood: ಅಧಿಕೃತವಾಗಿ ರಿವೀಲ್‌ ಆಯಿತು ‘ಕಲ್ಕಿ 2898 ಎಡಿʼ ಸಿನಿಮಾದ ರಿಲೀಸ್‌ ಡೇಟ್

Mumbai 26/11 ದಾಳಿಯ ವಕೀಲ ಉಜ್ವಲ್‌ ನಿಕಮ್‌ ಗೆ ಬಿಜೆಪಿ ಟಿಕೆಟ್‌, ಪೂನಮ್‌ ಗೆ ಕೊಕ್?

Mumbai 26/11 ದಾಳಿಯ ವಕೀಲ ಉಜ್ವಲ್‌ ನಿಕಮ್‌ ಗೆ ಬಿಜೆಪಿ ಟಿಕೆಟ್‌, ಪೂನಮ್‌ ಗೆ ಕೊಕ್?

s suresh kumar

Bellary; ಕಾಂಗ್ರೆಸ್ ಪಕ್ಷದ ಚಿಹ್ನೆ ಚೊಂಬಿಗೆ ಬದಲಾಗಿದೆ: ಸುರೇಶ್ ಕುಮಾರ್ ವ್ಯಂಗ್ಯ

13

Sandalwood: ಜಪಾನ್‌ನಲ್ಲಿ ಈ ದಿನ ರಿಲೀಸ್‌ ಆಗಲಿದೆ ‘777 ಚಾರ್ಲಿʼ?

Interim Bail: ಹೇಮಂತ್ ಸೋರೆನ್ ಗೆ ಮಧ್ಯಂತರ ಜಾಮೀನು ಅರ್ಜಿ ನಿರಾಕರಿಸಿದ ನ್ಯಾಯಾಲಯ

Interim Bail: ಹೇಮಂತ್ ಸೋರೆನ್ ಗೆ ಮಧ್ಯಂತರ ಜಾಮೀನು ನಿರಾಕರಿಸಿದ ನ್ಯಾಯಾಲಯ

randeep surjewala

Davanagere; ವಿಧಾನಸಭೆ ಸೋಲಿನ ಕಾರಣದಿಂದ ಬರಪರಿಹಾರ ನೀಡದೆ ಮೋದಿ-ಶಾ ಸೇಡು: ಸುರ್ಜೆವಾಲ ಆರೋಪ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

19

Shahapura: ಎರಡು ಕೆಟ್ಟ ಕಾನೂನು ಜಾರಿಗೆ ಕಾಂಗ್ರೆಸ್ ಸಿದ್ಧತೆ: ಯತ್ನಾಳ ಆರೋಪ

1-sadasd

Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ

1-wewewwqe

Hindu ಯುವಕ-ಯುವತಿಯರಿಗೆ ರಾಜ್ಯದಲ್ಲಿ ರಕ್ಷಣೆಯಿಲ್ಲ: ಅಮೀನರೆಡ್ಡಿ ಯಾಳಗಿ

Yadagiri; ರೊಟ್ಟಿ ಕೇಳಿದಕ್ಕೆ ಅನ್ಯಕೋಮಿನ ಯುವಕನಿಂದ ದಲಿತ ಯುವಕನ ಕೊಲೆ

Yadagiri; ರೊಟ್ಟಿ ಕೇಳಿದಕ್ಕೆ ಅನ್ಯಕೋಮಿನ ಯುವಕನಿಂದ ದಲಿತ ಯುವಕನ ಕೊಲೆ

1-adsdasd

NDA ಮೈತ್ರಿ ಧರ್ಮ ಪಾಲನೆ; ದೋಸ್ತಿಗಾಗಿ ಕಂದಕೂರ್‌ ನಿವಾಸಕ್ಕೆ ಬಂದ ಜಾಧವ್!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Central Govt ನಾಲ್ಕಾನೆಯಷ್ಟೂ ಬರ ಪರಿಹಾರ ನೀಡಿಲ್ಲ: ಸಿಎಂ ಸಿದ್ದರಾಮಯ್ಯ

Central Govt ನಾಲ್ಕಾನೆಯಷ್ಟೂ ಬರ ಪರಿಹಾರ ನೀಡಿಲ್ಲ: ಸಿಎಂ ಸಿದ್ದರಾಮಯ್ಯ

14

Tollywood: ಅಧಿಕೃತವಾಗಿ ರಿವೀಲ್‌ ಆಯಿತು ‘ಕಲ್ಕಿ 2898 ಎಡಿʼ ಸಿನಿಮಾದ ರಿಲೀಸ್‌ ಡೇಟ್

Mumbai 26/11 ದಾಳಿಯ ವಕೀಲ ಉಜ್ವಲ್‌ ನಿಕಮ್‌ ಗೆ ಬಿಜೆಪಿ ಟಿಕೆಟ್‌, ಪೂನಮ್‌ ಗೆ ಕೊಕ್?

Mumbai 26/11 ದಾಳಿಯ ವಕೀಲ ಉಜ್ವಲ್‌ ನಿಕಮ್‌ ಗೆ ಬಿಜೆಪಿ ಟಿಕೆಟ್‌, ಪೂನಮ್‌ ಗೆ ಕೊಕ್?

s suresh kumar

Bellary; ಕಾಂಗ್ರೆಸ್ ಪಕ್ಷದ ಚಿಹ್ನೆ ಚೊಂಬಿಗೆ ಬದಲಾಗಿದೆ: ಸುರೇಶ್ ಕುಮಾರ್ ವ್ಯಂಗ್ಯ

13

Sandalwood: ಜಪಾನ್‌ನಲ್ಲಿ ಈ ದಿನ ರಿಲೀಸ್‌ ಆಗಲಿದೆ ‘777 ಚಾರ್ಲಿʼ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.