ಸೋಂಕು ತಡೆಗಾಗಿ ಮಾರ್ಗಸೂಚಿ; ಚೌತಿ ಸಂಭ್ರಮಕ್ಕೆ ಕೋವಿಡ್ ಛಾಯೆ

 ಕಲಾವಿದರ ಆದಾಯಕ್ಕೆ ಮುಳುವು; ಸರಕಾರದ ನಿರ್ಧಾರಗಳಿಂದ ಗೊಂದಲ

Team Udayavani, Aug 21, 2020, 5:48 AM IST

ಸೋಂಕು ತಡೆಗಾಗಿ ಮಾರ್ಗಸೂಚಿ; ಚೌತಿ ಸಂಭ್ರಮಕ್ಕೆ ಕೋವಿಡ್ ಛಾಯೆ

ಕಾರ್ಕಳ: ಗಣೇಶ ಹಬ್ಬ ಬಂತೆಂದರೆ, ತಿಂಗಳುಗಳ ಕಾಲ ಹಳ್ಳಿ, ನಗರಗಳ ಗಲ್ಲಿ, ಓಣಿಗಳಲ್ಲಿ ನಿತ್ಯ ಸದ್ದು ಗದ್ದಲ. ಸಾಂಸ್ಕೃತಿಕ ಕಾರ್ಯಕ್ರಮ, ಆರ್ಕೆಸ್ಟ್ರಾಕ್ಕೆ ಹೆಚ್ಚಿನ ಬೇಡಿಕೆ. ಆದರೆ ಇದಕ್ಕೆಲ್ಲ ಕೊರೊನಾ ಹೊಡೆತ ಬಾಧಿಸಿದೆ. ಸರಕಾರದ ಕೊನೆ ಕ್ಷಣದ ಆದೇಶದಿಂದಲೂ ಗೊಂದಲಗಳು ಏರ್ಪಟ್ಟಿವೆ.

ಭಕ್ತಿ ಇರುವಲ್ಲಿ ಭಯ!
ಸರಕಾರ ಸಾರ್ವಜನಿಕ ಗಣೇಶೋತ್ಸವಕ್ಕೆ ಅವಕಾಶ ನೀಡಿದ್ದರೂ ಮೂರ್ತಿ ಸ್ಥಾಪನೆ, ಧಾರ್ಮಿಕ ವಿಧಾನಗಳಿಗಷ್ಟೇ ಸೀಮಿತ. ಮೆರವಣಿಗೆ, ಆರ್ಕೆಸ್ಟ್ರಾಗಳಿಗೆ ಈ ಬಾರಿ ಅವಕಾಶವಿಲ್ಲ. ಸೋಂಕು ತಡೆಗಾಗಿ ಮಾರ್ಗ ಸೂಚಿಗಳನ್ನು ಆಯೋಜಕರು, ಭಕ್ತರು ಅಳವಡಿಸಿಕೊಳ್ಳುವುದು ಅನಿವಾರ್ಯ ವಾಗಿದೆ. ಕೊರೊನಾದಿಂದಾಗಿ ಭಕ್ತಿ ಇರು ವಲ್ಲಿ ಈಗ ಭಯದ ವಾತಾವರಣವಿದೆ.

ಗಣೇಶ ಮೂರ್ತಿಗೆ ದಿಢೀರ್‌ ಬೇಡಿಕೆ
ಸಾರ್ವಜನಿಕ ಮೂರ್ತಿ ಸ್ಥಾಪನೆಗೆ ಕೊನೆ ಕ್ಷಣದಲ್ಲಿ ಸರಕಾರ ಅವಕಾಶ ನೀಡಿದ್ದರಿಂದ ಮೂರ್ತಿ ತಯಾರಕರು ಮತ್ತು ಆಯೋಜಕರು ಗೊಂದಲಕ್ಕೆ ಒಳಗಾಗಿದ್ದಾರೆ. ಪರಿಷ್ಕೃತ ಆದೇಶ ಹೊರಬಿದ್ದ ಮೇಲೆ 2 ದಿನಗಳಿಂದ ಮೂರ್ತಿಗಳಿಗೆ ಬೇಡಿಕೆ ಬರಲಾರಂಭಿಸಿದೆ. ಇನ್ನು ಕೆಲವರು ಫೆಬ್ರವರಿ ಮಾಘ ಮಾಸ ಹಾಗೂ ನವರಾತ್ರಿ ಉತ್ಸವದ ಚೌತಿಯಂದು ಹಬ್ಬ ಆಚರಿಸಲು ಉದ್ದೇಶಿಸಿದ್ದಾರೆ.

ಮನೆಗಳಿಂದ ಬೇಡಿಕೆ
ಪ್ರತಿ ವರ್ಷ ಸಾರ್ವಜನಿಕ ಗಣೇಶೋತ್ಸವ ಸಮಿತಿಗಳಿಂದ ದೊಡ್ಡ ಗಾತ್ರದ ಗಣಪತಿ ಹಾಗೂ ಮನೆಗಳಲ್ಲಿ ಪೂಜಿಸುವವರು ಸಣ್ಣ ಗಾತ್ರದ ಮೂರ್ತಿಗೆ ಬೇಡಿಕೆ ಇಡುತ್ತಿದ್ದರು. ಈ ಬಾರಿ ಸಾರ್ವಜನಿಕರಿಂದ ಬೇಡಿಕೆ ಕಡಿಮೆ, ಮನೆಗಳಲ್ಲಿ ಪೂಜಿಸುವವರಿಂದ ಬೇಡಿಕೆ ಕಮ್ಮಿಯಾಗಿಲ್ಲ. ಕಳೆದ ವರ್ಷ 240 ಮೂರ್ತಿಗಳಿಗೆ ಬೇಡಿಕೆಯಿತ್ತು. ದೊಡ್ಡ ಗಾತ್ರದ್ದೂ ಅದರಲ್ಲಿ ಸೇರಿತ್ತು. ಈ ಬಾರಿ 180ರಿಂದ 190ಕ್ಕೆ ಇಳಿದಿದೆ. -ಪ್ರೇಮಾನಂದ ಎಣ್ಣೆಹೊಳೆ, ಮೂರ್ತಿ ತಯಾರಕರು

ಬೆಳ್ಮಣ್‌: ಕೋವಿಡ್ ಆತಂಕದಿಂದಾಗಿ ಸಾರ್ವಜನಿಕ ಗಣೇಶೋತ್ಸವಗಳು ಅನಿಶ್ಚಿತ‌ತೆಯಲ್ಲಿದ್ದರೂ ಬೆಳ್ಮಣ್‌ನಲ್ಲಿ ಮೂರ್ತಿ ತಯಾರಿಕೆ ಅಂಗಡಿ ಹೊಂದಿರುವ ಕಲಾವಿದ ಬೋಳ ಸುಧಾಕರ ಆಚಾರ್ಯ ಅವರು ಈಗಾಗಲೇ 20 ವಿಗ್ರಹಗಳನ್ನು ತಯಾರಿಸಿದ್ದಾರೆ. ಕಳೆದ ವರ್ಷ 23 ವಿಗ್ರಹಗಳನ್ನು ತಯಾರಿಸಿದ್ದ ಸುಧಾಕರ ಆಚಾರ್ಯ ಅವರು ಈ ಬಾರಿ 19 ವಿಗ್ರಹಗಳನ್ನು ಬೆಳ್ಮಣ್‌ನಲ್ಲಿ ತಯಾರಿಸುತ್ತಿದ್ದಾರೆ. ಹುಟ್ಟೂರು ಬೋಳ ವಂಜಾರಕಟ್ಟೆಯ ವಿಗ್ರಹ ಅಲ್ಲೇ ಸಹೋದರ ತಯಾರಿಸುತ್ತಿದ್ದಾರೆ. ಈ ವರ್ಷ ಕೇವಲ ವಿಗ್ರಹ ಅಳತೆಯ ಪ್ರಮಾಣವನ್ನು ಕಡಿಮೆ ಮಾಡಿಕೊಂಡಿದ್ದು ಬಿಟ್ಟರೆ ಬೇರೆ ಯಾವುದೇ ವ್ಯತ್ಯಾಸಗಳು ಆಗಿಲ್ಲ ಎಂದಿದ್ದಾರೆ ಸುಧಾಕರ್‌.

ಟಾಪ್ ನ್ಯೂಸ್

1BP

NADA; ಕುಸ್ತಿಪಟು ಬಜರಂಗ್ ಅನಿರ್ದಿಷ್ಟಾವಧಿಗೆ ಅಮಾನತು: ಒಲಿಂಪಿಕ್ಸ್‌ ಭಾಗಿ ಅನುಮಾನ

8-

ಸಂವಿಧಾನ ಬದಲಿಸುವ BJPಗೆ ಬುದ್ಧಿ ಕಲಿಸಲು Congress ಪಕ್ಷ ಗೆಲ್ಲಬೇಕು: ದರ್ಶನ್ ಧ್ರುವನಾರಾಯಣ

Gadag; ಚುನಾವಣೆ ಬಳಿಕ ಸಿಎಂ ರಾಜೀನಾಮೆ ಕೊಡುವ ಸಂದರ್ಭ ಬರಬಹುದು: ಸಿ.ಸಿ.ಪಾಟೀಲ್

Gadag; ಚುನಾವಣೆ ಬಳಿಕ ಸಿಎಂ ರಾಜೀನಾಮೆ ಕೊಡುವ ಸಂದರ್ಭ ಬರಬಹುದು: ಸಿ.ಸಿ.ಪಾಟೀಲ್

15

ʼIndian 2ʼ ರಿಲೀಸ್ ಮುಂದೂಡಿಕೆ ಬೆನ್ನಲ್ಲೇ ಧನುಷ್‌ ʼರಾಯನ್‌ʼ ಬಿಡುಗಡೆಗೆ ಪ್ಲ್ಯಾನ್

England Women’s Cricket Team Selection Using AI Technology

AI ತಂತ್ರಜ್ಞಾನ ಬಳಸಿ ಇಂಗ್ಲೆಂಡ್‌ ಮಹಿಳಾ ಕ್ರಿಕೆಟ್‌ ತಂಡದ ಆಯ್ಕೆ

Kollywood: ಅಣ್ಣಾಮಲೈ ಬಯೋಪಿಕ್‌ಗೆ ತಯಾರಿ? ಖಡಕ್‌ ಐಪಿಎಸ್‌ ಅಧಿಕಾರಿಯಾಗಿ ವಿಶಾಲ್‌ ನಟನೆ?

Kollywood: ಅಣ್ಣಾಮಲೈ ಬಯೋಪಿಕ್‌ಗೆ ತಯಾರಿ? ಖಡಕ್‌ ಐಪಿಎಸ್‌ ಅಧಿಕಾರಿಯಾಗಿ ವಿಶಾಲ್‌ ನಟನೆ?

7-haveri

Haveri: ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ; ವಿಡಿಯೋ ವೈರಲ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Agumbe Ghat; ಘನವಾಹನಗಳ ಸಂಚಾರದಿಂದ ಘಾಟಿ ಬಂದ್‌ ಆಗುವ ಭೀತಿ

Agumbe Ghat; ಘನವಾಹನಗಳ ಸಂಚಾರದಿಂದ ಘಾಟಿ ಬಂದ್‌ ಆಗುವ ಭೀತಿ

State Government School; ದಸರಾ ರಜೆ ಕ್ರಿಸ್ಮಸ್‌ಗೆ ಹೊಂದಿಸಲು ಅವಕಾಶ

State Government School; ದಸರಾ ರಜೆ ಕ್ರಿಸ್ಮಸ್‌ಗೆ ಹೊಂದಿಸಲು ಅವಕಾಶ

Kapu ಪಿಲಿ ಕೋಲ ಸಂಪನ್ನ; ಓರ್ವನನ್ನು ಸ್ಪರ್ಶಿಸಿದ ಪಿಲಿ!

Kapu ಪಿಲಿ ಕೋಲ ಸಂಪನ್ನ; ಓರ್ವನನ್ನು ಸ್ಪರ್ಶಿಸಿದ ಪಿಲಿ!

ಜನಾಭಿಪ್ರಾಯಕ್ಕೆ ಸ್ಪಂದಿಸಿ ಅಭಿವೃದ್ಧಿ ಕಾರ್ಯ ಕೈಗೊಳ್ಳಲು ಕಾಂಗ್ರೆಸ್‌ ಆಗ್ರಹ

ಜನಾಭಿಪ್ರಾಯಕ್ಕೆ ಸ್ಪಂದಿಸಿ ಅಭಿವೃದ್ಧಿ ಕಾರ್ಯ ಕೈಗೊಳ್ಳಲು ಕಾಂಗ್ರೆಸ್‌ ಆಗ್ರಹ

Fraud Case ಆನ್‌ಲೈನ್‌ ಮೂಲಕ ಲಕ್ಷಾಂತರ ರೂಪಾಯಿ ವಂಚನೆ

Fraud Case ಆನ್‌ಲೈನ್‌ ಮೂಲಕ ಲಕ್ಷಾಂತರ ರೂಪಾಯಿ ವಂಚನೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1BP

NADA; ಕುಸ್ತಿಪಟು ಬಜರಂಗ್ ಅನಿರ್ದಿಷ್ಟಾವಧಿಗೆ ಅಮಾನತು: ಒಲಿಂಪಿಕ್ಸ್‌ ಭಾಗಿ ಅನುಮಾನ

8-

ಸಂವಿಧಾನ ಬದಲಿಸುವ BJPಗೆ ಬುದ್ಧಿ ಕಲಿಸಲು Congress ಪಕ್ಷ ಗೆಲ್ಲಬೇಕು: ದರ್ಶನ್ ಧ್ರುವನಾರಾಯಣ

Gadag; ಚುನಾವಣೆ ಬಳಿಕ ಸಿಎಂ ರಾಜೀನಾಮೆ ಕೊಡುವ ಸಂದರ್ಭ ಬರಬಹುದು: ಸಿ.ಸಿ.ಪಾಟೀಲ್

Gadag; ಚುನಾವಣೆ ಬಳಿಕ ಸಿಎಂ ರಾಜೀನಾಮೆ ಕೊಡುವ ಸಂದರ್ಭ ಬರಬಹುದು: ಸಿ.ಸಿ.ಪಾಟೀಲ್

15

ʼIndian 2ʼ ರಿಲೀಸ್ ಮುಂದೂಡಿಕೆ ಬೆನ್ನಲ್ಲೇ ಧನುಷ್‌ ʼರಾಯನ್‌ʼ ಬಿಡುಗಡೆಗೆ ಪ್ಲ್ಯಾನ್

England Women’s Cricket Team Selection Using AI Technology

AI ತಂತ್ರಜ್ಞಾನ ಬಳಸಿ ಇಂಗ್ಲೆಂಡ್‌ ಮಹಿಳಾ ಕ್ರಿಕೆಟ್‌ ತಂಡದ ಆಯ್ಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.