ತರಕಾರಿ ಮಾರುತ್ತಿರುವ ‘ಬಾಲಿಕಾ ವಧು’ ನಿರ್ದೇಶಕ!
Team Udayavani, Sep 29, 2020, 6:26 AM IST
ಹೊಸದಿಲ್ಲಿ: ಖ್ಯಾತ ಹಿಂದಿ ಟಿವಿ ಧಾರಾವಾಹಿ ಬಾಲಿಕಾ ವಧು ನಿರ್ದೇಶಕ ರಾಮ ವೃಕ್ಷ ಗೌರ್, ಉತ್ತರ ಪ್ರದೇಶದ ಅಜಂಗಡದಲ್ಲಿ ಜೀವನೋಪಾಯಕ್ಕಾಗಿ ಈಗ ತರಕಾರಿ ಮಾರುತ್ತಿದ್ದಾರೆ!
ಕೋವಿಡ್ 19 ಲಾಕ್ಡೌನ್ಗೂ ಮುಂಚೆ ಭೋಜ್ಪುರಿ ಚಿತ್ರವೊಂದರ ಶೂಟಿಂಗ್ಗಾಗಿ ಸೂಕ್ತ ಲೊಕೇಷನ್ ಹುಡುಕಲು ಅಜಂಗಡಕ್ಕೆ ಆಗಮಿಸಿದ್ದರು.
ಆ ಸಂದರ್ಭದಲ್ಲಿ ಗೌರ್ ಅವರಿ ಲಾಕ್ಡೌನ್ ಸುಳಿಗೆ ಸಿಲುಕಿದರು. ಆ ಚಿತ್ರವೂ ಅಲ್ಲಿಗೇ ನಿಂತಿತು.
ಕೈಯ್ಯಲ್ಲಿದ್ದ ದುಡ್ಡು ಖಾಲಿಯಾಗುತ್ತಿರುವುದನ್ನು ಗಮನಿಸಿದ ಅವರು ತಮ್ಮ ಕುಟುಂಬ ಹಿಂದೆ ನಡೆಸುತ್ತಿದ್ದ ತರಕಾರಿ ಮಾರಾಟವನ್ನೇ ಸದ್ಯದ ಕಸುಬಾಗಿಸಿಕೊಂಡರು.
ಈಗಲೂ ಅದು ಮುಂದುವರಿದಿದೆ. ಮುಂಬಯಿಯಲ್ಲಿ ತಾವು ಸ್ವಂತ ಮನೆ ಹೊಂದಿದ್ದು, ಆರ್ಥಿಕ ಪರಿಸ್ಥಿತಿ ಸ್ವಲ್ಪ ಸುಧಾರಿಸಿದ ಮೇಲೆ ಪುನಃ ಮುಂಬಯಿಗೆ ತೆರಳುವುದಾಗಿ ಅವರು ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮುಸ್ಲಿಮನಾದ್ರೂ ನನಗೆ ನಮಸ್ತೆ ಮಹತ್ವವೇ ಹೆಚ್ಚು: ನಟ ಅಮೀರ್ ಖಾನ್
Ranveer Singh : ʼಹನುಮಾನ್ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್ ಸಿಂಗ್ ನಟನೆ?
ʼರಾಮಾಯಣʼ ಸೆಟ್ನಿಂದ ʼರಾಮ – ಸೀತೆʼಯಾದ ರಣ್ಬೀರ್- ಸಾಯಿಪಲ್ಲವಿ ಪಾತ್ರದ ಫೋಟೋ ಲೀಕ್
ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ
Rap song: ವೋಟು ನಮ್ಮ ಪವರ್ ರ್ಯಾಪ್ ಸಾಂಗ್ ಬಿಡುಗಡೆ