ಸಾಕಿದ ಶ್ವಾನ ಸಾಯಲಿ ಎಂದು ವಿಷವುಣಿಸಿ ಮಣ್ಣಿನಲ್ಲಿ ಹೂತರೆ ಎದ್ದು ಬರೋದೇ!


Team Udayavani, Oct 12, 2020, 5:30 AM IST

ಸಾಕಿದ ಶ್ವಾನ ಸಾಯಲಿ ಎಂದು ವಿಷವುಣಿಸಿ ಮಣ್ಣಿನಲ್ಲಿ ಹೂತರೆ ಎದ್ದು ಬರೋದೇ!

ಮಾಸ್ಕೋ: “ತಾನೊಂದು ಬಗೆದರೆ ದೈವವೊಂದು ಬಗೆಯಿತು’ ಎನ್ನುವುದು ನಾಣ್ಣುಡಿ. ಅದನ್ನೇ ಪ್ರತಿಬಿಂಬಿಸುವ ಘಟನೆ ರಷ್ಯಾದ ಉತ್ತರ ಭಾಗದ ಕೋಮಿ ಎಂಬ ನಗರದ ಉತಾ ಎಂಬಲ್ಲಿ ನಡೆದಿದೆ. ಸಾಕಿದ್ದ 7 ವರ್ಷದ ಜರ್ಮನ್‌ ಶೆಫ‌ರ್ಡ್‌ ತಳಿಯ ನಾಯಿ “ಸಾಯಲಿ’ ಎಂದು ಮಾಲಕ ಅದಕ್ಕೆ ವಿಷದ ಇಂಜೆಕ್ಷನ್‌ ನೀಡಿದ್ದ. ಬಳಿಕ ನಾಯಿ ಸತ್ತು ಹೋಗಿದೆ ಎಂದು ತಿಳಿದುಕೊಂಡು ಅದನ್ನು ಹೂತು ಹಾಕಿದ್ದ. ಅನಂತರ ನಡೆದದ್ದೇ ಅಚ್ಚರಿಯ ಸಂಗತಿ ನೋಡಿ!

ಮಾಲಕ ಸ್ಥಳದಿಂದ ತೆರಳಿದ ಕೂಡಲೇ, ಮಣ್ಣಿನ ಅಡಿಯಲ್ಲಿದ್ದ ನಾಯಿ ಸ್ವಪ್ರಯತ್ನ ದಿಂದಲೇ ಮೇಲೆದ್ದು ಬಂದಿದೆ. ಮಾತ್ರವಲ್ಲದೆ, ದಾರಿ ಅರಸುತ್ತಾ ರಸ್ತೆಯ ಅಂಚಿಗೆ ಬಂದು ಮಳೆಯಲ್ಲಿ ನೆನೆಯುತ್ತಿತ್ತು. ಆಗ ಓಲ್ಗಾ ಲಿಸ್ಟೇವಾ (39) ಎಂಬ ಮಹಿಳೆಯ ಕಣ್ಣಿಗೆ ಬಿತ್ತು. ಆಕೆ ಕೂಡಲೇ ನಾಯಿಯನ್ನು ಕಾರಿನ ಹಿಂದಿನ ಸೀಟ್‌ನಲ್ಲಿ ಕುಳ್ಳಿರಿಸಿ ಉತಾಕ್ಕೆ ಹೋಗಿ, ಅಲ್ಲಿ ಶ್ವಾನಗಳ ಪಾಲನಾ ಕೇಂದ್ರಕ್ಕೆ ಈ ನಾಯಿ ಯನ್ನು ಹಸ್ತಾಂತರಿಸಿದ್ದಾಳೆ. ಅನಂತರ ಅದರ ಮಾಲಕರನ್ನು ಪತ್ತೆ ಮಾಡಲು ಜಾಲತಾಣಗಳಲ್ಲಿ ನಾಯಿಯ ಫೋಟೋ ಪ್ರಕಟಿಸಲಾಯಿತು.

ಅಂತಿಮವಾಗಿ ನಾಯಿಯ ಮಾಲಕರು ಶ್ವಾನಗಳ ಪಾಲನಾ ಕೇಂದ್ರಕ್ಕೆ ಬಂದರು. ಅವರು ತಮ್ಮ ತಪ್ಪೊಪ್ಪಿಕೊಂಡು, ನಾಯಿ ಅನಾರೋಗ್ಯಪೀಡಿತವಾದ್ದರಿಂದ ಸಾಯಿಸಲು ನಿರ್ಧರಿಸಿದ್ದಾಗಿ ತಿಳಿಸಿದರು. ತಪಾಸಣೆ ವೇಳೆ ಶ್ವಾನ ಆರೋಗ್ಯಯುತವಾಗಿದೆ ಎಂದು ಖಚಿತವಾಗಿದೆ. ಸದ್ಯ ಅದು ಶ್ವಾನ ಪಾಲನಾ ಕೇಂದ್ರದಲ್ಲಿಯೇ ಇದೆ.

ಟಾಪ್ ನ್ಯೂಸ್

16-

Chikkaballapur: ಕೃಷಿ ಹೊಂಡದಲ್ಲಿ ಈಜಲು ಹೋಗಿ ಇಬ್ಬರು ವಿದ್ಯಾರ್ಥಿಗಳು ಸಾವು

13

Gangolli: ಮಹಿಳೆಗೆ ಬೈಕ್‌ ಢಿಕ್ಕಿ; ಗಾಯ

HDK ಹೇಳುತ್ತಿದ್ದದ್ದು ಪ್ರಜ್ವಲ್‌ ಪೆನ್‌ಡ್ರೈವ್‌ ಇರಬೇಕು: ಜಮೀರ್‌

HDK ಹೇಳುತ್ತಿದ್ದದ್ದು ಪ್ರಜ್ವಲ್‌ ಪೆನ್‌ಡ್ರೈವ್‌ ಇರಬೇಕು: ಜಮೀರ್‌

15-hunsur

Hunsur: ಕುಡಿತದ ಚಟಕ್ಕೆ ಯುವಕ ಬಲಿ

Koppala; ಸಿಎಂ ಸಿದ್ದರಾಮಯ್ಯ ಎದುರೇ ಸ್ಪೋಟಗೊಂಡ ಗಂಗಾವತಿ ಕಾಂಗ್ರೆಸ್ ಬಣ ಬಡಿದಾಟ

Koppala; ಸಿಎಂ ಸಿದ್ದರಾಮಯ್ಯ ಎದುರೇ ಸ್ಪೋಟಗೊಂಡ ಗಂಗಾವತಿ ಕಾಂಗ್ರೆಸ್ ಬಣ ಬಡಿದಾಟ

12

Karkala: ಹಿಮ್ಮುಖ ಚಲಿಸಿದ ಟಿಪ್ಪರ್‌; ಸ್ಕೂಟರ್‌ ಜಖಂ

ಮಗನ ಪರ ಸೆರಗೊಡ್ಡಿ ಮತಯಾಚಿಸಿದ ಸಚಿವೆ ಹೆಬ್ಬಾಳಕರ್

ಮಗನ ಪರ ಸೆರಗೊಡ್ಡಿ ಮತಯಾಚಿಸಿದ ಸಚಿವೆ ಹೆಬ್ಬಾಳಕರ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Gurpatwant ಪನ್ನು ಹತ್ಯೆಗೆ ರಾ ಅಧಿಕಾರಿ ಸಂಚು; ವಾಷಿಂಗ್ಟನ್‌ ಪೋಸ್ಟ್‌ ವರದಿ

Gurpatwant ಪನ್ನು ಹತ್ಯೆಗೆ ರಾ ಅಧಿಕಾರಿ ಸಂಚು; ವಾಷಿಂಗ್ಟನ್‌ ಪೋಸ್ಟ್‌ ವರದಿ

Khalisthan

Canada ಪಿಎಂ ಟ್ರಾಡೋ ಆಗಮನಕ್ಕೆ ಖಲಿಸ್ಥಾನಿ ಘೋಷಣೆಗಳ ಸ್ವಾಗತ!

drowned

Kenya; ಭಾರೀ ಮಳೆಗೆ ಒಡೆದ ಡ್ಯಾಮ್‌: ಕನಿಷ್ಠ 40 ಸಾವು!

1-weqweeqwe

10 ವರ್ಷಗಳಲ್ಲಿ ವಿಶ್ವದ ದೊಡ್ಡ ವಿಮಾನ ನಿಲ್ದಾಣ ನಿರ್ಮಾಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

16-

Chikkaballapur: ಕೃಷಿ ಹೊಂಡದಲ್ಲಿ ಈಜಲು ಹೋಗಿ ಇಬ್ಬರು ವಿದ್ಯಾರ್ಥಿಗಳು ಸಾವು

13

Gangolli: ಮಹಿಳೆಗೆ ಬೈಕ್‌ ಢಿಕ್ಕಿ; ಗಾಯ

HDK ಹೇಳುತ್ತಿದ್ದದ್ದು ಪ್ರಜ್ವಲ್‌ ಪೆನ್‌ಡ್ರೈವ್‌ ಇರಬೇಕು: ಜಮೀರ್‌

HDK ಹೇಳುತ್ತಿದ್ದದ್ದು ಪ್ರಜ್ವಲ್‌ ಪೆನ್‌ಡ್ರೈವ್‌ ಇರಬೇಕು: ಜಮೀರ್‌

15-hunsur

Hunsur: ಕುಡಿತದ ಚಟಕ್ಕೆ ಯುವಕ ಬಲಿ

Koppala; ಸಿಎಂ ಸಿದ್ದರಾಮಯ್ಯ ಎದುರೇ ಸ್ಪೋಟಗೊಂಡ ಗಂಗಾವತಿ ಕಾಂಗ್ರೆಸ್ ಬಣ ಬಡಿದಾಟ

Koppala; ಸಿಎಂ ಸಿದ್ದರಾಮಯ್ಯ ಎದುರೇ ಸ್ಪೋಟಗೊಂಡ ಗಂಗಾವತಿ ಕಾಂಗ್ರೆಸ್ ಬಣ ಬಡಿದಾಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.