ನಿಮ್ಮ ಗ್ರಹಬಲ: ಈ ರಾಶಿಯವರಿಗಿಂದು ಆದಾಯ ಉತ್ತಮವಿದ್ದರೂ ಖರ್ಚು ಇರುತ್ತದೆ


Team Udayavani, Dec 28, 2020, 7:48 AM IST

ನಿಮ್ಮ ಗ್ರಹಬಲ: ಈ ರಾಶಿಯವರಿಗಿಂದು ಆದಾಯ ಉತ್ತಮವಿದ್ದರೂ ಖರ್ಚು ಇರುತ್ತದೆ

28-12-2020

ಮೇಷ: ಅತೀ ಮಹತ್ವದ ಕೆಲಸಕಾರ್ಯಗಳಿಗಾಗಿ ಧನ ವಿನಿಯೋಗ ಮಾಡುವಿರಿ. ಶತ್ರುಗಳೂ ಚಕಿತಗೊಳ್ಳುವಂತೆ ನಿಮ್ಮ ಸಾಧನೆ ಇರುತ್ತದೆ. ಪ್ರವಾಸಾದಿಗಳೂ ಸಫ‌ಲವಾಗಲಿದೆ. ವ್ಯಯಾಧಿಕ್ಯವಿದ್ದು ಚಿಂತಿತರಾಗುವಿರಿ.

ವೃಷಭ: ನಿಮ್ಮ ಮನಸ್ಥಿತಿ ಸರಿ ಇರದೆ ಚಡಪಡಿಕೆ ಇರುತ್ತದೆ. ಆರೋಗ್ಯಭಾಗ್ಯವು ಸ್ವಲ್ಪ ಸರಿಯಾದರೂ ತಲೆ ಬಿಸಿ ಕಮ್ಮಿ ಇರದು. ಪಿತ್ತಾಧಿಕ್ಯದಿಂದ ಶರೀರದಲ್ಲಿ ಏರುಪೇರು ಕಂಡು ಬರುವುದು.

ಮಿಥುನ: ಮಂಗಲ ಕಾರ್ಯ ಹಾಗೂ ಧಾರ್ಮಿಕ ಕಾರ್ಯವು ಜರಗುವುದು. ಆದಾಯದ ವೃದ್ಧಿ ಇರುತ್ತದೆ. ಮನೆಯಲ್ಲಿ ಪತ್ನಿಯೊಂದಿಗೆ ವೈಮನಸ್ಸು ತಲೆದೋರಬಹುದು. ಶಿಕ್ಷಣ ರಂಗದವರಿಗೆ ಅಭಿವೃದ್ಧಿ ಇದೆ.

ಕರ್ಕ: ವೃತ್ತಿಪರರಿಗೆ ವರ್ಗಾವಣೆಯ ಕುರಹು ಕಂಡು ಬಂದೀತು. ಸ್ವಲ್ಪ ಮಟ್ಟಿಗೆ ವಿತ್ತ ಚಿಂತನೆಯು ಕಾಡಬಹುದು. ಪುಣ್ಯ ಕಾರ್ಯ ಸಹಭಾಗಿಯಾಗುವ ಸಮಯವು ನಿಮಗೆ ಬಂದೀತು. ಶುಭವಾರ್ತೆ ಇದೆ.

ಸಿಂಹ: ಮಾತು ಕಡಿಮೆ ಇರಲಿ. ಕೃಷಿ, ನೀರು ಉದ್ದಿಮೆ ಆಹಾರಪದಾರ್ಥಗಳ ವೃತ್ತಿಯವರಿಗೆ ಕಿರಿಕಿರಿ ಇರುತ್ತದೆ. ಧನಹಾನಿ ಸಂಭವ ಇರುತ್ತದೆ. ಆದಾಯ ಉತ್ತಮವಿದ್ದರೂ ಖರ್ಚು ಇರುತ್ತದೆ.

ಕನ್ಯಾ: ವಿಲಾಸಿ ಸಾಮಾಗ್ರಿಗಳ ಖರೀದಿಗಾಗಿ ಖರ್ಚು ಬಂದೀತು. ನಿಮಗೆ ಬರುವ ಹಣವು ವಿಳಂಬ ತಂದೀತು. ಜ್ವರ, ಶೀತ ಭಾದೆಯು ಕಾಡಲಿದೆ. ಅಧಿಕಾರಿ ವರ್ಗದವರ ಪ್ರಭಾವವು ಹೆಚ್ಚು ಕಂಡೀತು.

ತುಲಾ: ನೀವು ಕೈಗೊಂಡ ಕಾರ್ಯವು ಶೀಘ್ರವಾಗಿ ಫ‌ಲ ಕೊಟ್ಟೀತು. ಹಿರಿಯರಿಗೆ ಶುಶ್ರೂಷೆ ಯಾ ಒಡವೆ ವಸ್ತುಗಳ ಖರೀದಿ ಬಂದೀತು. ವಾಹನ ಖರೀದಿ ಯಾ ಬದಲಿಸುವ ಸಂಭವವಿರುತ್ತದೆ.

ವೃಶ್ಚಿಕ: ಕೆಳ ವರ್ಗದವರ ಪೀಡೆಯಿಂದ ಬೇಸರ ಕಂಡು ಬಂದೀತು. ಸ್ತ್ರೀಸೌಖ್ಯ, ಕೀರ್ತಿವೃದ್ಧಿ, ನ್ಯಾಯಾಲಯದಲ್ಲಿ ವಾಗ್ವಾದ ಇದ್ದೀತು. ಸಂತತಿ ವಿಷಯದಲ್ಲಿ ಅನಾರೋಗ್ಯವು ಕಂಡು ಬಂದೀತು. ಜಾಗ್ರತೆ ಮಾಡಿರಿ.

ಧನು: ಎಲ್ಲಾ ವಿಷಯಗಳಲ್ಲೂ ಉತ್ಸಾಹಿತರಾಗಿದ್ದ ನಿಮಗೆ ಸಾಮಾಜಿಕ ಸ್ಥಾನಮಾನಗಳು ಲಭಿಸಲಿದೆ. ಕ್ರೀಡಾಪಟುಗಳಿಗೆ ಇದು ಯಶಸ್ಸಿನ ಕಾಲವಾದೀತು. ಇತರರ ಚುಚ್ಚು ಮಾತಿಗೆ ಕಿವಿಗೊಡದಿರಿ.

ಮಕರ: ಆರೋಗ್ಯದ ಬಗ್ಗೆ ಹತೋಟಿ ಇಟ್ಟುಕೊಳ್ಳುವುದು ಮುಖ್ಯವಾಗಿದೆ. ಶತ್ರು ಭಯವು ಕಂಡು ಬರಲಿದೆ. ನೀವು ಕೈಗೊಂಡ ಕಾರ್ಯವು ನಿರಾತಂಕವಾಗಿ ಮುನ್ನಡೆ ಕಂಡೀತು. ಶುಭವಿದೆ.

ಕುಂಭ:ನಿಮಗೆ ಸ್ಥಾನ ಪ್ರಾಪ್ತಿಯ ಸೂಚನೆ ತೋರಿದರೂ ಕೊನೆಗೆ ನಿರಾಶೆ ಕಾಡೀತು. ಪಿತೃ ವಾಕ್ಯಪರಿಪಾಲನೆಗಾಗಿ ಧನವ್ಯಯ ಕಂಡು ಬಂದೀತು. ಹಿತಶತ್ರುಗಳು ನಿಮ್ಮನ್ನು ಗಮನಿಸಿಯಾರು. ತಾಳ್ಮೆ ಇರಲಿ.

ಮೀನ: ಸ್ಥಾನಮಾನ, ಗೌರವಾದಾರಗಳು ನಿಮ್ಮನ್ನು ಹುಡುಕಿಕೊಂಡು ಬಂದೀತು. ಕಾರ್ಯ ನಿಮಿತ್ತ ದೂರ ಪಯಣ ಕಂಡು ಬಂದೀತು. ಆಹಾರ ವಿಚಾರದಲ್ಲಿ ಸಂಯಮ ಮೀರಿದಲ್ಲಿ ಹೊಟ್ಟೆಗೆ ಅನಾರೋಗ್ಯ ಖಂಡಿತ.

ಎನ್.ಎಸ್.ಭಟ್

ಟಾಪ್ ನ್ಯೂಸ್

15-1

ಖಡಕ್ ಬಿಸಿಲು- ಪೊಲೀಸ್ ತಳ್ಳಾಟದಿಂದ ಸಂಸದ ಡಾ.‌ಜಾಧವ್ ಅಸ್ವಸ್ಥ: ಆಸ್ಪತ್ರೆಗೆ ದಾಖಲು

14-bidar

Prajwal Pendrive Case: ವಿಶ್ವದ ನಾಗರಿಕ ಸಮಾಜವೇ ತಲೆ ತಗ್ಗಿಸುವಂತಹ ಘಟನೆ ಇದು

ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ಕ್ರಮ ಕೈಗೊಳ್ಳಲು ವಿಳಂಬವಾಗಿಲ್ಲ: ಗೃಹ ಸಚಿವ ಜಿ.‌ಪರಮೇಶ್ವರ್

ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ಕ್ರಮ ಕೈಗೊಳ್ಳಲು ವಿಳಂಬವಾಗಿಲ್ಲ: ಗೃಹ ಸಚಿವ ಜಿ.‌ಪರಮೇಶ್ವರ್

ಸಲ್ಮಾನ್‌ ನಿವಾಸದ ಮೇಲೆ ಗುಂಡಿನ ದಾಳಿ: ಪೊಲೀಸ್‌ ಕಸ್ಟಡಿಯಲ್ಲಿದ್ದ ಆರೋಪಿ ಆತ್ಮಹತ್ಯೆ – ವರದಿ

ಸಲ್ಮಾನ್‌ ನಿವಾಸದ ಮೇಲೆ ಗುಂಡಿನ ದಾಳಿ: ಪೊಲೀಸ್‌ ಕಸ್ಟಡಿಯಲ್ಲಿದ್ದ ಆರೋಪಿ ಆತ್ಮಹತ್ಯೆ – ವರದಿ

13-panaji

Panaji: ವಿಮಾನ ನಿಲ್ದಾಣದಲ್ಲಿ ಬಾಂಬ್! ಇ-ಮೇಲ್ ಮೂಲಕ ಬೆದರಿಕೆ

ಜನ ಮೋದಿ ಮೋದಿ ಎಂದರೆ ಕಾಂಗ್ರೆಸ್ ಗೆ ಭೇದಿ ಜಾಸ್ತಿಯಾಗುತ್ತೆ ಅದಕ್ಕೆ ಚೆಂಬು ಬಿಡುತ್ತಿಲ್ಲ

ಜನ ಮೋದಿ ಮೋದಿ ಎಂದರೆ ಕಾಂಗ್ರೆಸ್ ಗೆ ಭೇದಿ ಜಾಸ್ತಿಯಾಗುತ್ತೆ ಅದಕ್ಕೆ ಚೆಂಬು ಬಿಡುತ್ತಿಲ್ಲ

Sandalwood: ಬಿಸಿಲ ಧಗೆ ಎಫೆಕ್ಟ್; ಔಟ್‌ಡೋರ್‌ ಶೂಟಿಂಗ್‌ನಿಂದ ಸಿನಿಮಂದಿ ದೂರ

Sandalwood: ಬಿಸಿಲ ಧಗೆ ಎಫೆಕ್ಟ್; ಔಟ್‌ಡೋರ್‌ ಶೂಟಿಂಗ್‌ನಿಂದ ಸಿನಿಮಂದಿ ದೂರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-24-wednesday

Daily Horoscope: ಉದ್ಯೋಗದಲ್ಲಿ ಜವಾಬ್ದಾರಿಗಳ ಸಮರ್ಥ ನಿರ್ವಹಣೆ

Horoscope: ಯಾವುದೇ ಪರಿಸ್ಥಿತಿಯನ್ನು ಎದುರಿಸಿ  ಕೆಲಸ ಮಾಡುವ ಧೈರ್ಯ ನಿಮ್ಮದಾಗಿರಲಿದೆ

Horoscope: ಯಾವುದೇ ಪರಿಸ್ಥಿತಿಯನ್ನು ಎದುರಿಸಿ  ಕೆಲಸ ಮಾಡುವ ಧೈರ್ಯ ನಿಮ್ಮದಾಗಿರಲಿದೆ

Horoscope Today: ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮ ಸಂಭವ

Horoscope Today: ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮ ಸಂಭವ

1-24-sunday

Daily Horoscope: ವಸ್ತ್ರಾಭರಣ ಖರೀದಿಗೆ ಧನವ್ಯಯ, ಅವಿವಾಹಿತರಿಗೆ ಶೀಘ್ರ ವಿವಾಹ ಯೋಗ

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Sandalwood: ಪ್ರೇಕ್ಷಕಳಾಗಿ ಕಾಂಗರೂ ನನಗೆ ಇಷ್ಟವಾಯಿತು..

Sandalwood: ಪ್ರೇಕ್ಷಕಳಾಗಿ ಕಾಂಗರೂ ನನಗೆ ಇಷ್ಟವಾಯಿತು..

ಮಂಗಳೂರು: ಬಿಸಿಲ ಧಗೆ ಹೆಚ್ಚಿದ್ದರೂ ಅಗ್ನಿ ಆಕಸ್ಮಿಕ ಪ್ರಮಾಣ ಕಡಿಮೆ

ಮಂಗಳೂರು: ಬಿಸಿಲ ಧಗೆ ಹೆಚ್ಚಿದ್ದರೂ ಅಗ್ನಿ ಆಕಸ್ಮಿಕ ಪ್ರಮಾಣ ಕಡಿಮೆ

15-1

ಖಡಕ್ ಬಿಸಿಲು- ಪೊಲೀಸ್ ತಳ್ಳಾಟದಿಂದ ಸಂಸದ ಡಾ.‌ಜಾಧವ್ ಅಸ್ವಸ್ಥ: ಆಸ್ಪತ್ರೆಗೆ ದಾಖಲು

14-bidar

Prajwal Pendrive Case: ವಿಶ್ವದ ನಾಗರಿಕ ಸಮಾಜವೇ ತಲೆ ತಗ್ಗಿಸುವಂತಹ ಘಟನೆ ಇದು

ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ಕ್ರಮ ಕೈಗೊಳ್ಳಲು ವಿಳಂಬವಾಗಿಲ್ಲ: ಗೃಹ ಸಚಿವ ಜಿ.‌ಪರಮೇಶ್ವರ್

ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ಕ್ರಮ ಕೈಗೊಳ್ಳಲು ವಿಳಂಬವಾಗಿಲ್ಲ: ಗೃಹ ಸಚಿವ ಜಿ.‌ಪರಮೇಶ್ವರ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.