ಪತ್ರಕರ್ತ- ಛಾಯಾಗ್ರಾಹಕ ಗೆಲುವು
Team Udayavani, Jan 1, 2021, 8:21 PM IST
ಚಿಕ್ಕಮಗಳೂರು: ಅಲ್ಲಂಪುರ ಗ್ರಾಮ ಪಂಚಾಯತದಿಂದ ಪತ್ರಕರ್ತ- ಛಾಯಾಗ್ರಾಹಕ ಮಧು ಅವರು 331 ಮತಗಳನ್ನು ಪಡೆದು ಗೆಲುವು ಸಾಧಿಸಿದರೆ, ಹಿರೇಗೌಜ ಗ್ರಾಮ ಪಂಚಾಯತ್ನಲ್ಲಿ ಪತ್ರಿಕಾ ಛಾಯಾಗ್ರಾಹಕ ಶಿವಕುಮಾರ್ 529 ಮತ ಪಡೆದು ಪ್ರಬಲ ಪ್ರತಿಸ್ಪರ್ಧಿ ಮಂಜುನಾಥ್ ಅವರನ್ನು 8 ಮತಗಳಿಂದ ಪರಾಭವಗೊಳಿಸಿದರು.
ಇದನ್ನೂ ಓದಿ:ಮಂಗಳೂರು ನೂತನ ಪೊಲೀಸ್ ಆಯುಕ್ತರಾಗಿ N. ಶಶಿಕುಮಾರ್ ಅಧಿಕಾರ ಸ್ವೀಕಾರ