ಈ ರಾಶಿಯ ಅವಿವಾಹಿತರಿಗೆ ಪ್ರೇಮ ಪ್ರಕರಣದಿಂದ ಹಿರಿಯರೊಡನೆ ಭಿನ್ನಮತ ಕಂಡುಬಂದೀತು!


Team Udayavani, Jan 31, 2021, 8:11 AM IST

ಈ ರಾಶಿಯ ಅವಿವಾಹಿತರಿಗೆ ಪ್ರೇಮ ಪ್ರಕರಣದಿಂದ ಹಿರಿಯರೊಡನೆ ಭಿನ್ನಮತ ಕಂಡುಬಂದೀತು!

31-01-2021

ಮೇಷ: ಅವಿವಾಹಿತರಿಗೆ ಮಂಗಲಕಾರ್ಯದ ಶುಭವಾರ್ತೆ. ವಿವಾಹಿತರಿಗೆ ಸಂತಾನ ಲಾಭದ ಸಂಭ್ರಮವಿದೆ. ಪೋಷಕರ ಆರೋಗ್ಯಕ್ಕಾಗಿ ಖರ್ಚುವೆಚ್ಚ, ಜೊತೆ ಪ್ರಯಾಣವು ಕೂಡಿ ಬರುವುದು. ದಿನಾಂತ್ಯ ಶುಭವಿದೆ.

ವೃಷಭ: ದೂರ ಪ್ರಯಾಣದಿಂದ ಆರೋಗ್ಯ ಹಾನಿಯಾದೀತು. ಗೃಹಾಲಂಕಾರ ಯಾ ಅಭಿವೃದ್ಧಿಯ ಬಗ್ಗೆ ಖರ್ಚು ತಂದೀತು. ವಿವಾಹಿತರಿಗೆ ಸಂತತಿ ಲಾಭವಿದೆ. ಕಾರ್ಯಕ್ಷೇತ್ರದಲ್ಲಿ ಸ್ಥಾನ ಪ್ರಾಪ್ತಿಯೂ, ಭಡ್ತಿಯು ದೊರಕುವುದು.

ಮಿಥುನ: ಸೋದರ ವರ್ಗದವರೊಡನೆ ಮನಸ್ತಾಪ ಕಂಡುಬಾರದಂತೆ ಜಾಗ್ರತೆ ಮಾಡಿರಿ. ಕಚೇರಿಯಲ್ಲಿ ಕಾರ್ಯಭಾರದ ಹೊರೆಯಿಂದ ಬೇಸರ ಬಂದೀತು. ಸಾಹಸ ಪ್ರವೃತ್ತಿಯವರಿಗೆ ಮುಂಭಡ್ತಿ ಹಾಗೂ ಸೂಕ್ತ ಅವಕಾಶವಿದೆ.

ಕರ್ಕ: ಕೋಪಕ್ಕೆ ಎಡೆಗೊಟ್ಟು ಆಪ್ತೇಷ್ಟರ ಆತ್ಮೀಯತೆಗೆ ಕುತ್ತು ತಂದುಕೊಳ್ಳುವಿರಿ. ಪತ್ನಿಯೊಡನೆ ಮಾತಿಗೆ ಮಾತು ಬೆಳೆದು ಬೇಸರವಾದೀತು. ಆದಾಯವು ಚೆನ್ನಾಗಿದ್ದರೂ ಖರ್ಚು ಅಷ್ಟೇ ಇರುತ್ತದೆ. ಧೈರ್ಯವಾಗಿರಿ.

ಸಿಂಹ: ಹೊಸದಾದ ಶತ್ರು ಹುಟ್ಟಿ ನಿಮ್ಮ ಕಾರ್ಯಕ್ಕೆ ತಡೆ ತಂದಾನು. ಸಲ್ಲದ ಆರೋಪಕ್ಕೆ ಗುರಿಯಾಗದಿರಿ. ಜಾಗ್ರತೆ. ಪ್ರೇಮ ಪ್ರಕರಣಕ್ಕೆ ಎಡೆಗೊಡಬೇಡಿರಿ. ಮೇಲಾಧಿಕಾರಿಗಳಿಂದ ವಿನಾಕಾರಣ ಪೀಡೆ ಕಂಡುಬರುವುದು. ಶುಭವಿದೆ.

ಕನ್ಯಾ: ಆಶಾಭಂಗವಾಗಿ ಸ್ಥಾನಪಲ್ಲಟ ಯೋಗವೂ ಕಂಡುಬಂದೀತು. ಸಾಹಸದ ಯಾವ ಕೆಲಸಕ್ಕೂ ಕೈಹಾಕದಿರಿ. ಧನವಿನಿಯೋಗವೂ ವಿವೇಚನೆಗೆ ಒಳಗಾಗಲಿ. ಮಿತ್ರನ ಸಹಾಯ, ಬಂಧುಗಳ ಸಹಾಯದಿಂದ ಕಾರ್ಯ ಕೈಗೂಡಲಿದೆ.

ತುಲಾ: ಸ್ವತಂತ್ರ ವೃತ್ತಿಪರರಿಗೂ ಧನಚಿಂತೆ ಕಾಡಲಿದೆ. ದೀರ್ಘ‌ಕಾಲೀನ ಧನವಿನಿಯೋಗವು ಫ‌ಲ ನೀಡಲಿದೆ. ಗೃಹಕೃತ್ಯ ಹಾಗೂ ಕಾರ್ಯಕ್ಷೇತ್ರದಲ್ಲಿ ತೃಪ್ತಿ ಇದೆ. ಉಷ್ಣಭಾದೆಯಿಂದ ಆರೋಗ್ಯದಲ್ಲಿ ಏರುಪೇರು ಇದ್ದೀತು.

ವೃಶ್ಚಿಕ: ಹೊಸ ಉದ್ಯೋಗ ಪ್ರಾಪ್ತಿ ಸಂಭವವಿದೆ. ಕಾರ್ಯನಿಮಿತ್ತ ದೂರ ಪ್ರಯಾಣದ ಸಂಭವವಿದೆ. ಅನಪೇಕ್ಷಿತ ಸಹಾಯಹಸ್ತ ಮುಂದೆ ಧರ್ಮಸಂಕಟಕ್ಕೆಡೆ ಮಾಡಲಿದೆ. ಕಾರ್ಯ ಬಾಹುಳ್ಯದಿಂದ ದೇಹಭಾದೆ ಕಾಡಲಿದೆ.

ಧನು: ನೆಂಟರಿಷ್ಟರ ಆಗಮನದಿಂದ ಕೊಂಚ ಸಂತಸವಿದ್ದರೂ ಬೇಡಿಕೆಗೂ, ಪೂರೈಕೆಗೂ ಅಜಗಜಾಂತರ. ಚಿಂತೆ ತಪ್ಪದು. ಅವಿವಾಹಿತರಿಗೆ ಪ್ರೇಮ ಪ್ರಕರಣದಿಂದ ಹಿರಿಯರೊಡನೆ ಭಿನ್ನಮತ ಕಂಡುಬಂದೀತು. ಜಾಗ್ರತೆ.

ಮಕರ: ನೂತನ ಕಾರ್ಯಸಿದ್ಧಿ ಇದೆ. ಆದರೂ ಕಾರ್ಯ ವಿಳಂಬವಾದೀತು. ಆಸ್ತಿ ಯಾ ಗೃಹ ಯಾ ನಿವೇಶನ ಖರೀದಿ ಯೋಗ ಕಂಡುಬಂದೀತು. ಗುಡಿ ಕೈಗಾರಿಕೆಯವರಿಗೆ ಅಭಿವೃದ್ಧಿ ಕಂಡುಬರುವುದು. ಆದರೂ ಜಾಗ್ರತೆ ಅಗತ್ಯವಿದೆ.

ಕುಂಭ: ಪುಣ್ಯ ಕಾರ್ಯಗಳಿಗೆ ಸದಾವಕಾಶವಿದೆ. ತೀರ್ಥಯಾತ್ರೆ ಯಾ ಪ್ರವಾಸ ಯಾ ಚಾರಣವೋ ಖುಶಿ ಕೊಡಲಿದೆ. ಪದೇ ಪದೇ ಎಡತಾಕುವ ಹಿತಶತ್ರುಗಳ ಕಾಟದಿಂದ ಬೇಸತ್ತು ಜೀವನವೇ ಸಾಕೆನಿಸಲಿದೆ. ಶುಭವಿದೆ.

ಮೀನ: ಕೈ ಕೆಳಗಿನವರಲ್ಲಿ ಪರಸ್ಪರ ಸಂಘರ್ಷವೇರ್ಪಟ್ಟು ಮನೆ ಕೆಲಸ ಕಾರ್ಯದಲ್ಲಿ ಭಂಗ ಬರಲಿದೆ. ಋಣಭಾರ ಹೆಚ್ಚಾಗಿ ಮಾನ ಹೋಗುವ ಪ್ರಸಂಗ ಎದುರಾದೀತು. ಗೆಳೆಯನ ಸಕಾಲ ಸಹಾಯದಿಂದ ಪಾರಾಗುವಿರಿ.

ಎನ್‌.ಎಸ್‌. ಭಟ್‌

ಟಾಪ್ ನ್ಯೂಸ್

1-ewqe

Minister ಜಮೀರ್ ಭಾಷಣದ ಅಬ್ಬರಕ್ಕೆ ಡಯಾಸ್ ನ ಗಾಜು ಪುಡಿ ಪುಡಿ!!

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ಹಣ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

15

Ranveer Singh : ʼಹನುಮಾನ್‌ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್‌ ಸಿಂಗ್‌ ನಟನೆ?

Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ

Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ

ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ

ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ

Central Govt ನಾಲ್ಕಾನೆಯಷ್ಟೂ ಬರ ಪರಿಹಾರ ನೀಡಿಲ್ಲ: ಸಿಎಂ ಸಿದ್ದರಾಮಯ್ಯ

Central Govt ನಾಲ್ಕಾಣೆಯಷ್ಟೂ ಬರ ಪರಿಹಾರ ನೀಡಿಲ್ಲ: ಸಿಎಂ ಸಿದ್ದರಾಮಯ್ಯ

14

Tollywood: ಅಧಿಕೃತವಾಗಿ ರಿವೀಲ್‌ ಆಯಿತು ‘ಕಲ್ಕಿ 2898 ಎಡಿʼ ಸಿನಿಮಾದ ರಿಲೀಸ್‌ ಡೇಟ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ

Horoscope: ಈ ರಾಶಿಯವರಿಗೆ ಹಿತಶತ್ರುಗಳ ಒಳಸಂಚಿನ ಬಗೆಗೆ ಎಚ್ಚರವಿರಲಿ

Horoscope: ಈ ರಾಶಿಯವರು ಹಿತಶತ್ರುಗಳ ಒಳಸಂಚಿನ ಬಗೆಗೆ ಎಚ್ಚರದಿಂದಿರಬೇಕು

1-24-thursday

Daily Horoscope: ಉದ್ಯೋಗದಲ್ಲಿ ಮೇಲಧಿಕಾರಿಗಳಿಗೆ ತೃಪ್ತಿ, ಅಪೇಕ್ಷಿತ ಆರ್ಥಿಕ ನೆರವು ಲಭ್ಯ

Dina Bhavishya

Daily Horoscope; ಉದ್ಯೋಗಸ್ಥರಿಗೆ ಹಿತಶತ್ರುಗಳ ಕಾಟ.ಶನಿ ಅನುಗ್ರಹ ಪ್ರಾಪ್ತಿಯ ಸಮಯ

1

Daily Horoscope: ಈ ರಾಶಿ ಅವರಿಗಿಂದು ಶುಭಫ‌ಲಗಳ ದಿನ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-ewqe

Minister ಜಮೀರ್ ಭಾಷಣದ ಅಬ್ಬರಕ್ಕೆ ಡಯಾಸ್ ನ ಗಾಜು ಪುಡಿ ಪುಡಿ!!

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ಹಣ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

15

Ranveer Singh : ʼಹನುಮಾನ್‌ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್‌ ಸಿಂಗ್‌ ನಟನೆ?

Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ

Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ

ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ

ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.