ಎಂಡಿಎನ್‌ ರೈತರ ಪರ ನಿಂತ ಮಹಾನ್‌ ಚೇತನ


Team Udayavani, Feb 15, 2021, 3:38 PM IST

NIT_7596

ರಾನಗರ: ವಿದೇಶದಲ್ಲಿ ವ್ಯಾಸಂಗ ಮಾಡುತ್ತಿದ್ದ ಪ್ರೊ.ಎಂ.ಡಿ. ನಂಜುಂಡ ಸ್ವಾಮಿ, ದೇಶದ ರೈತರ ಪರಿ ಸ್ಥಿತಿ ಅರಿತು ನಾಡಿಗೆ ವಾಪಸಾ‌ಗಿ ಮಣ್ಣಿನ ಮಕ್ಕಳ ‌ ಪರ ನಿಂತ ಮಹಾನ್‌ ಚೇತನ ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾಧ್ಯಕ್ಷ ಭೈರೇಗೌಡ ಹೇಳಿದರು.

ನಗರದ ಎಪಿಎಂಸಿ ಮಾರುಕಟ್ಟೆ ರೈತ ಭವನದಲ್ಲಿ ಹಮ್ಮಿಕೊಂಡಿದ್ದ ಎಂ.ಡಿ.ನಂಜುಂಡ ಸ್ವಾಮಿ ಜನ್ಮ ದಿನಾಚರಣೆ ಕಾರ್ಯ ಕ್ರ ಮ ಉದ್ಘಾಟಿಸಿ ಅವರು ಮಾತನಾಡಿದರು. ಪ್ರೊ.ಎಂ.ಡಿ.ನಂಜುಂಡ ಸ್ವಾಮಿ ಅವರು ರಾಜ್ಯ ರೈತ ಸಂಘ (ಕೆಆರ್‌ಆರ್‌ ಎಸ್‌) ಕಟ್ಟಿ ಹೋರಾಟಕ್ಕೆ ಇಳಿಯದಿದ್ದರೇ, ಇಂದು ರೈತರ ಪರಿ ಸ್ಥಿತಿ ಇನ್ನೂ ಶೋಚನೀಯವಾಗಿರುತ್ತಿತ್ತು. ರೈತ ಮಹಾ ನಾಯಕನ ಸ್ಮರಣೆ ಮಾಡುವುದೇ ಇಂದುರೈತರ ಸುದೈವ ಎಂದರು.

ಪ್ರೊ.ಎಂ. ಡಿ. ನಂಜುಂಡ ಸ್ವಾಮಿ  ಬುದ್ಧ, ಲೋಹಿಯಾ ವಿಚಾರ ಧಾರೆ ಅರಿತಿದ್ದರು. ಮಹಾತ್ಮ ಗಾಂಧಿ ಅನುಯಾಯಿಯಾಗಿದ್ದರೂ, ರೈತ ಚಳು ವ ಳಿ ಹುಟ್ಟು ಹಾಕಿದ ಮಹಾತ್ಮ ಅವರ ರೈತ ಚಳುವಳಿಯಿಂದಾಗಿಯೇ ಇಂದು ರೈತರು ಕಾಯಕದಲ್ಲಿದ್ದಾರೆ. ಹೋರಾಟದ ಹಾದಿ ತುಳಿಯದಿದ್ದರೆ ‌, ಈ ಸರ್ಕಾರಗಳು ರೈತ ರನ್ನು ಹಿಂಡಿ ಹಿಪ್ಪೆ ಮಾಡಿ ಬಿಡುತ್ತಿದ್ದರು ಎಂದು ಬೇಸರಿಸಿದರು.

ಡಬ್ಲ್ಯೂಟಿಒ ವಿರು ದ್ಧ ಪ್ರತಿಭಟನೆ: ವಿಶ್ವ ವಾಣಿಜ್ಯ ಸಂಘ  ಸ್ಥಾಪನೆ, ಅದರ ಮೂಲ ಉದ್ದೇ ಶಗಳಿಂದ ಕೃಷಿ ಕ್ಷೇತ್ರದ ಮೇಲಾಗುವ ಪರಿಣಾಮ ಅಧ್ಯಯನ ಮಾಡಿದ ಪ್ರೊ.ನಂಜುಂಡ ಸ್ವಾ ಮಿ ಡಬ್ಲ್ಯೂಟಿಒ ವಿರುದ್ಧ ಧ್ವನಿ ಎತ್ತಿದ್ದ ಮೊದಲ ರೈತ ಮುಖಂಡ. ಅವರು ಕಟ್ಟಿದ ರಾಜ್ಯ ರೈತ ಸಂಘ ಇಂದು ರೈತರ ಹೋರಾಟಕ್ಕೆ ಮಾರ್ಗದರ್ಶಕ ಸಂಸ್ಥೆಯಾಗಿದೆ. ಪ್ರೊ. ಎಂ. ಡಿ. ನಂಜುಂಡ ಸ್ವಾಮಿ ವಿಚಾರಧಾ ‌ರೆ ಗಳು ಇಂದಿಗೂ ಪ್ರಸ್ತು ತ ಎಂದರು.

ರೈತನಿಗೆ ಸರ್ಕಾರವೇ ಬಾಕಿದಾರ?: ರೈತ ಸಾಲಗಾರನಲ್ಲ. ಸರ್ಕಾ ರವೇ ಬಾಕಿ ದಾರ ಎಂದು ಸಾರಿ ಹೇಳಿದ್ದು ನಂಜುಂಡಸ್ವಾ ಮಿ. ಸ್ವಾಮಿ ನಾಥನ್‌ ವರದಿ ಪ್ರಕಾರ ಕ್ವಿಂಟಲ್‌ ರಾಗಿಗೆ 6 ಸಾವಿ ರ ರೂ. ದರ ನಿಗದಿ ಮಾಡ ಬೇಕು ಎಂದು ರೈತರು ಆಗ್ರ ಹಿಸಿದ್ದಾರೆ.  ಆದರೆ, ರೈತರಿಗೆ ಸದ್ಯ ಸಿಗುತ್ತಿರುವುದು ಕ್ವಿಂಟಲ್‌ಗೆ 3,300 ರೂ. ಅಂದರೆ 2,700 ರೂ. ನಷ್ಟ ರೈತ ರಿಗೆ. ನಷ್ಟದ  ನಡುವೆಯೂ ರೈತರು ಆಹಾವನ್ನು ನಾಡಿನ ಜನರಿ ‌ಗಾಗಿ ಬೆಳೆಯುತ್ತಿದ್ದಾರೆ. ಹೀಗಾ ಗಿಯೇ ನಂಜುಂಡ ಸ್ವಾಮಿ ಸರ್ಕಾ ರವೇ ಬಾಕೀದಾರ ಎಂದು ಹೇಳಿದ್ದಾರೆ. ಅವರು ಕಟ್ಟಿದ ರೈತ ಸಂಘ ನಾಡಿನ ರೈತರಿಗೆ ‌ ಕೊಟ್ಟ ಕೊಡುಗೆ ಎಂದು ಸ್ಮರಿಸಿದರು.

ರೈತರು ಪ್ರೊ.ಎಂ. ಡಿ. ನಂಜುಂಡಸ್ವಾಮಿ ಭಾವಚಿ ತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ರೈತ ಪ್ರಮುಖರಾದ ಸೀಬ ಕಟ್ಟೆ ಕೃಷ್ಣಪ್ಪ, ನಾಗಮ್ಮ, ಲಾಯರ್‌ ಚಂದ್ರು, ಗಂಗಣ್ಣ ಭತ್ತೆಂಗೆರೆ, ಪಾದರ ಹಳ್ಳಿ ಕೃಷ್ಣಪ್ಪ ಹಾಜರಿದ್ದರು.

ಟಾಪ್ ನ್ಯೂಸ್

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

1-fire

ಮತ್ತೆ ಉತ್ತರಾಖಂಡದ 8 ಸ್ಥಳಗಳಲ್ಲಿ ಹಬ್ಬಿದ ಕಾಳ್ಗಿಚ್ಚು!

chess

Chess; ಭಾರತದಲ್ಲೇ ವಿಶ್ವ ಚಾಂಪಿಯನ್‌ಶಿಪ್‌ ನಡೆಸಲು ಚಿಂತನೆ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ

ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ

Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್‌ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು

Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್‌ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು

ನಾನು ಸಿಎಂ ಆಗಬೇಕು ಎಂಬ ನಿಮ್ಮಾಸೆ ಈಡೇರಲಿದೆ: ಡಿಕೆಶಿ

ನಾನು ಸಿಎಂ ಆಗಬೇಕು ಎಂಬ ನಿಮ್ಮಾಸೆ ಈಡೇರಲಿದೆ: ಡಿಕೆಶಿ

Mallikarjun Kharge; ನಾವು ಮೋದಿ ವಿರೋಧಿಗಳಲ್ಲ ಅವರ ಸಿದ್ಧಾಂತದ ವಿರೋಧಿಗಳು

Mallikarjun Kharge; ನಾವು ಮೋದಿ ವಿರೋಧಿಗಳಲ್ಲ ಅವರ ಸಿದ್ಧಾಂತದ ವಿರೋಧಿಗಳು

Dk Suresh

Congress ಭದ್ರಕೋಟೆಯಲ್ಲಿ ಕಮಲ ಅರಳಿಸುವ ತವಕ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

congress

North East Delhi ಅಭ್ಯರ್ಥಿ ಕನ್ಹಯ್ಯ ವಿರುದ್ಧ ಕಾಂಗ್ರೆಸಿಗರ ಪ್ರತಿಭಟನೆ!

IMD

Kerala; ಬಿಸಿಲ ಝಳಕ್ಕೆ ಇಬ್ಬರ ಸಾವು

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.