ಅಂತರಘಟ್ಟಮ್ಮನ ಹಬ್ಬಕ್ಕೆ 20 ಸಾವಿರ ಕುರಿಗಳ ಭರ್ಜರಿ ಮಾರಾಟ


Team Udayavani, Feb 16, 2021, 6:29 PM IST

ಅಂತರಘಟ್ಟಮ್ಮನ ಹಬ್ಬಕ್ಕೆ 20 ಸಾವಿರ ಕುರಿಗಳ ಭರ್ಜರಿ ಮಾರಾಟ

ಕಡೂರು: ಕಡೂರು ವಿಧಾನಸಭಾ ಕ್ಷೇತ್ರದ ಪ್ರಮುಖ ಜಾತ್ರೆಗಳಲ್ಲಿ ಅಂತರಘಟ್ಟೆಯ ದುಗಾಂìಬಾ ದೇವಿಯದು ಪ್ರಮುಖವಾದದ್ದು. ಇದೀಗ ಅಜ್ಜಂಪುರ ತಾಲೂಕಿನಲ್ಲಿರುವ ಅಂತರಘಟ್ಟಮ್ಮ ದೇವಿಗೆ ಕಡೂರು-ಬೀರೂರಿನಲ್ಲಿ ಬಹುದೊಡ್ಡ ಸಂಖ್ಯೆಯಲ್ಲಿ ಭಕ್ತರಿದ್ದಾರೆ.

ಕಡೂರು ಜನತೆಗೆ ಅಂತರಘಟ್ಟಮ್ಮನ ಬಾನ ಅಥವಾ ಅಮ್ಮನಹಬ್ಬ ಬಂತೆಂದರೆ ಕಡೂರಿನಲ್ಲಿ ಕುರಿ ವ್ಯಾಪಾರ ಬಲುಜೋರು. ಅದರಲ್ಲೂ ಹಬ್ಬಕ್ಕೆ ಮುನ್ನ ಸೋಮವಾರ ಬಂತೆಂದರೆ ಅದು ಹಬ್ಬದ ಸಂತೆ. ಸಾವಿರಾರು ಸಂಖ್ಯೆಯಲ್ಲಿ ದೂರದ ಚಿತ್ರದುರ್ಗ, ಹೊಳಲ್ಕೆರೆ, ಹಿರಿಯೂರು, ಹಾವೇರಿ, ದಾವಣಗೆರೆ, ಮುಂತಾದ ಕಡೆಗಳಿಂದ ಕುರಿಗಳನ್ನು ಕಡೂರಿಗೆ ತರುತ್ತಾರೆ. ಪಟ್ಟಣದ ಎಪಿಎಂಸಿ ಮಾರುಕಟ್ಟೆ ಪ್ರಾಂಗಣ ಭಾನುವಾರ ರಾತ್ರಿಯೇ ಕುರಿಗಳಿಂದ ತುಂಬಿಹೋಗಿತ್ತು. ಸೋಮವಾರವಿಡೀ ಕುರಿ ವ್ಯಾಪಾರ-ವಹಿವಾಟು ಬಹಳ ಜೋರಾಗಿ ನಡೆಯಿತು.

ಒಂದು ಕುರಿಗೆ ಕನಿಷ್ಟ ಹದಿನೈದರಿಂದ ಮೂವತ್ತು ಸಾವಿರ ರೂಪಾಯಿ ಬೆಲೆಯಿತ್ತು. ಚಿತ್ರದುರ್ಗದ ರಾಮಪ್ಪ ಎಂಬುವವರ ಟಗರೊಂದು 25 ಸಾವಿರ ರೂಪಾಯಿಗೆ ಬಿಕರಿಯಾಯಿತು. ಸುಮಾರಾಗಿದ್ದ ಕುರಿಯ ಬೆಲೆಯೂ ಈ ಬಾರಿ 12 ರಿಂದ 18 ಸಾವಿರ ಕಂಡದ್ದು ವಿಶೇಷ. ಸೋಮವಾರದ ಸಂತೆಯಲ್ಲಿ ಸುಮಾರು 20 ಸಾವಿರಕ್ಕೂ ಹೆಚ್ಚು ಕುರಿಗಳು ಮಾರಾಟಗೊಂಡವು. ಕುರಿ ಖರೀದಿ ಸಿದವರು ಬೈಕ್‌, ಆಟೋ, ಕಾರುಗಳಲ್ಲಿ ಕುರಿಯನ್ನು ಸಾಗಿಸುತ್ತಿದ್ದದ್ದು ಕಂಡು ಬಂದಿತು. ವರ್ಷಕ್ಕೊಮ್ಮೆ ಬರುವ ಈ ಹಬ್ಬಕ್ಕೆ ದೇವಿ ಭಕ್ತರು ಏನೇ ತೊಂದರೆಯಿದ್ದರೂ ಕುರಿ ಖರೀದಿಸುತ್ತಾರೆ. ಇಡೀ ಪಟ್ಟಣ ಅಮ್ಮನ ಹಬ್ಬಕ್ಕೆಶುಭ ಕೋರುವ ಬ್ಯಾನರ್‌ಗಳಿಂದ ತುಂಬಿಹೋಗಿತ್ತು. ಕುರಿ ಖರೀದಿಸಲಾಗದವರು ಕೋಳಿಗಳನ್ನುಖರೀದಿಸುವುದರ ಜೊತೆಗೆ ಮಸಾಲೆ ವಸ್ತುಗಳನ್ನೂಸಂತೆಯಲ್ಲಿ ಖರೀದಿಸಿದರು. ತರಕಾರಿ ವ್ಯಾಪಾರವೂ ಬಹು ಜೋರಾಗಿ ನಡೆಯಿತು. ಈರುಳ್ಳಿ ಮತ್ತು ಬೆಳ್ಳುಳ್ಳಿ, ಸುಂಟಿ ಹೆಚ್ಚು ಮಾರಾಟವಾಯಿತು.

ಮಂಗಳವಾರ ಸಂಜೆ ಕಡೂರು ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಎತ್ತಿನ ಗಾಡಿಗೆ ಶೃಂಗಾರ ಮಾಡಿಕೊಂಡು ಗಾಡಿ ಓಡಿಸುವ ಸಂಪ್ರದಾಯ ನಡೆಯಲಿದೆ. ಹೊಸ ಬಟ್ಟೆ ತೊಟ್ಟು. ಗಾಡಿಗಳಲ್ಲಿಪಾನಕ ತುಂಬಿಕೊಂಡು ಗಾಡಿ ಓಡಿಸುವಾಗ ಅವಘಡ ನಡೆದ ಪ್ರಸಂಗಗಳು ಸಹ ಇವೆ. ಪೊಲೀಸ್‌ ರಕ್ಷಣೆಯಲ್ಲಿ ಗಾಡಿ ಓಟ ನಡೆಯಲಿದೆ.ಶುಕ್ರವಾರ ಅಂತರಗಟ್ಟೆಯಲ್ಲಿ ಶ್ರೀ ದುರ್ಗಾಂಬಾ ದೇವಿಯ ರಥೋತ್ಸವ ನಡೆಯಲಿದೆ. ಅಂದು ಜಾತ್ರೆಯ ವಿಶೇಷವಿದ್ದು ಇತರೆ ಹಲವಾರು ಜನಾಂಗದವರು ಶುಕ್ರವಾರ ಹೋಳಿಗೆ ಮಾಡಿ ಅಂತರಘಟ್ಟಮ್ಮನವರಿಗೆ ನೈವೇದ್ಯ ಮಾಡುವ ವಾಡಿಕೆ ನಡೆದು ಬಂದಿದೆ.

ಟಾಪ್ ನ್ಯೂಸ್

Terror Attack On IAF Convoy In poonch

Poonch; ವಾಯುಸೇನೆ ವಾಹನದ ಮೇಲೆ ಉಗ್ರ ದಾಳಿ; ಓರ್ವ ಹುತಾತ್ಮ, ನಾಲ್ವರಿಗೆ ಗಾಯ

2-vitla

Vitla: ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದ ಕಾರು

ಬಿಸಿಲ ಬೇಗೆಯ ಪರಿಣಾಮ; ಜಾನುವಾರುಗಳಲ್ಲಿ ಅನಾರೋಗ್ಯದ ಪ್ರಮಾಣ ಹೆಚ್ಚಳ

ಬಿಸಿಲ ಬೇಗೆಯ ಪರಿಣಾಮ; ಜಾನುವಾರುಗಳಲ್ಲಿ ಅನಾರೋಗ್ಯದ ಪ್ರಮಾಣ ಹೆಚ್ಚಳ

PM ಮೋದಿ ಹೋದಲ್ಲೆಲ್ಲ ಕಾಂಗ್ರೆಸ್‌ ಗೆದ್ದಿದೆ: ಸಿಎಂ ಸಿದ್ದರಾಮಯ್ಯ

PM ಮೋದಿ ಹೋದಲ್ಲೆಲ್ಲ ಕಾಂಗ್ರೆಸ್‌ ಗೆದ್ದಿದೆ: ಸಿಎಂ ಸಿದ್ದರಾಮಯ್ಯ

1-24-sunday

Daily Horoscope: ಕೆಲವರಿಗೆ ಅನಿರೀಕ್ಷಿತ ಧನಾಗಮ ಸಂಭವ, ಅವಿವಾಹಿತರಿಗೆ ವಿವಾಹ ಯೋಗ

ಮತದಾನ ಜಾಗೃತಿಗೆ ಪ್ರತೀ ರಾಜ್ಯಕ್ಕೆ 15 ಕೋ.ರೂ. ವೆಚ್ಚ

ಮತದಾನ ಜಾಗೃತಿಗೆ ಪ್ರತೀ ರಾಜ್ಯಕ್ಕೆ 15 ಕೋ.ರೂ. ವೆಚ್ಚ

Agumbe Ghat; ಘನವಾಹನಗಳ ಸಂಚಾರದಿಂದ ಘಾಟಿ ಬಂದ್‌ ಆಗುವ ಭೀತಿ

Agumbe Ghat; ಘನವಾಹನಗಳ ಸಂಚಾರದಿಂದ ಘಾಟಿ ಬಂದ್‌ ಆಗುವ ಭೀತಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

10-mudigere

Mudigere: ಹುಲಿ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ವಶಕ್ಕೆ

Mudigere; ಈಜಲು ಹೋಗಿದ್ದ ಎಂಜಿನಿಯರಿಂಗ್‌ ವಿದ್ಯಾರ್ಥಿ ಸಾವು

Mudigere; ಈಜಲು ಹೋಗಿದ್ದ ಎಂಜಿನಿಯರಿಂಗ್‌ ವಿದ್ಯಾರ್ಥಿ ಸಾವು

crime (2)

Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!

1—dsdasd

Chikkamagaluru; ಪ್ರವಾಸಿ ಬಸ್ ಪಲ್ಟಿ: ಬಾಲಕ ಸಾವು, 30 ಮಂದಿಗೆ ಗಾಯ

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ಹಣ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Terror Attack On IAF Convoy In poonch

Poonch; ವಾಯುಸೇನೆ ವಾಹನದ ಮೇಲೆ ಉಗ್ರ ದಾಳಿ; ಓರ್ವ ಹುತಾತ್ಮ, ನಾಲ್ವರಿಗೆ ಗಾಯ

2-vitla

Vitla: ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದ ಕಾರು

ಬಿಸಿಲ ಬೇಗೆಯ ಪರಿಣಾಮ; ಜಾನುವಾರುಗಳಲ್ಲಿ ಅನಾರೋಗ್ಯದ ಪ್ರಮಾಣ ಹೆಚ್ಚಳ

ಬಿಸಿಲ ಬೇಗೆಯ ಪರಿಣಾಮ; ಜಾನುವಾರುಗಳಲ್ಲಿ ಅನಾರೋಗ್ಯದ ಪ್ರಮಾಣ ಹೆಚ್ಚಳ

PM ಮೋದಿ ಹೋದಲ್ಲೆಲ್ಲ ಕಾಂಗ್ರೆಸ್‌ ಗೆದ್ದಿದೆ: ಸಿಎಂ ಸಿದ್ದರಾಮಯ್ಯ

PM ಮೋದಿ ಹೋದಲ್ಲೆಲ್ಲ ಕಾಂಗ್ರೆಸ್‌ ಗೆದ್ದಿದೆ: ಸಿಎಂ ಸಿದ್ದರಾಮಯ್ಯ

1-24-sunday

Daily Horoscope: ಕೆಲವರಿಗೆ ಅನಿರೀಕ್ಷಿತ ಧನಾಗಮ ಸಂಭವ, ಅವಿವಾಹಿತರಿಗೆ ವಿವಾಹ ಯೋಗ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.