ಇ ವಾಹನಗಳದೇ ಕಾರು-ಬಾರು

2024 ಎಲೆಕ್ಟ್ರಿಕ್‌ ವಾಹನಗಳ ಸಂಖ್ಯೆ ಏರಿಕೆ

Team Udayavani, Jan 22, 2020, 1:09 AM IST

chii-9

ದೇಶದೆಲ್ಲೆಡೆ ದ್ವಿಚಕ್ರ, ತ್ರಿಚಕ್ರ ಮತ್ತು ನಾಲ್ಕು ಚಕ್ರಗಳ ವಾಹನ ಗಳ ಎಲೆಕ್ಟ್ರಿಕ್‌ ಆವೃತ್ತಿಗಳ ಉತ್ಪಾ ದನೆ ಪ್ರಾರಂಭವಾಗಿದ್ದು, 2024ರ ವೇಳೆಗೆ ಎಲೆಕ್ಟ್ರಿಕ್‌ ವಾಹನಗಳನ್ನು ಕೊಳ್ಳುವವರ ಸಂಖ್ಯೆ ಏರಿಕೆಯಾಗಲಿದೆ ಎಂದು ಕ್ರಿಸೆಲ್‌ ಸಂಶೋಧನೆ ಅಭಿಪ್ರಾಯಪಟ್ಟಿದೆ. ಕೇಂದ್ರ ಸರಕಾರವೂ ಇತ್ತೀಚಿನ ವರ್ಷಗಳ ಬಳಿಕ ಎಲೆಕ್ಟ್ರಾನಿಕ್‌ ವಾಹನಗಳನ್ನು ಕೊಂಡುಕೊಳ್ಳುವವರನ್ನು ಪ್ರೋತ್ಸಾಹಿಸುತ್ತಾ ಬಂದಿದೆ.

ಶೇ. 5 ಇ-ವಾಹನ
2024ರ ಸುಮಾರಿಗೆ ದೇಶದಲ್ಲಿ ಮಾರಾಟವಾಗುವ ಒಟ್ಟು ವಾಹನಗಳ ಪೈಕಿ ಶೇ. 5ರಷ್ಟು ವಾಹನಗಳು ಎಲೆಕ್ಟ್ರಿಕ್‌ ವಾಹನಗಳಾಗಿರಲಿವೆ.

2 ಚಕ್ರ
ಶೇ. 0.6ರಷ್ಟು ದ್ವಿಚಕ್ರ ವಾಹನಗಳು ಬಳಕೆಯಾಗುತ್ತಿದ್ದು, 2024ರ ಅವಧಿಗೆ ಇದರ ಪ್ರಮಾಣದಲ್ಲಿ ಶೇ. 12ರಿಂದ 17ರಷ್ಟು ಏರಿಕೆಯಾಗಲಿದೆ ಎಂದು ಅಂದಾಜಿಸಲಾಗಿದೆ.

ಇ-ಬಸ್‌ಗಳ ಪ್ರಮಾಣದಲ್ಲೂ ಹೆಚ್ಚಳ
ಪ್ರಸ್ತುತ ಶೇ. 0.5ರಷ್ಟು ಮಾತ್ರ ಇ-ಬಸ್‌ಗಳು ಕಾರ್ಯಾಚರಿಸು ತ್ತಿದ್ದು, 2024ರ ವೇಳೆಗೆ ಶೇ. 2-4ರಷ್ಟು ಹೆಚ್ಚಾಗಲಿವೆ.

ದ್ವಿಚಕ್ರ ವಾಹನ
ದೇಶದ 5 ಅತ್ಯುತ್ತಮ ದ್ವಿ ಚಕ್ರ ವಾಹನ ಉತ್ಪಾದಕರು ಇ-ವಾಹನ ಗಳ ಸಾಮರ್ಥ್ಯವನ್ನು ನಾಲ್ಕು ಲಕ್ಷ ಯೂನಿಟ್‌ಗಳನ್ನು ಹೆಚ್ಚಿಸುವ ಯೋಜನೆ ಹಾಕಿಕೊಂಡಿದ್ದು, 2024ಕ್ಕೆ 30 ಲಕ್ಷ ಯೂನಿಟ್‌ಗಳನ್ನು ಹೊಂದುವ ಗುರಿಯನ್ನು ಹಾಕಿಕೊಂಡಿದೆ. ಇನ್ನೂ ಇ ವಾಹನಗಳಿಗಿಂತ ಐಸಿಇ ಮೋಟಾರ್‌ ಬೈಕ್‌ಗಳು ಕಡಿಮೆ ದರಕ್ಕೆ ಇರಲಿವೆ.

ಆಟೋಗಳ ಕಥೆ ಏನು ?
ಈಗ ಕೇವಲ ಶೇ. 0.01ರಷ್ಟು ಎಲೆಕ್ಟ್ರಿಕ್‌ ಆಟೋಗಳು ಮಾತ್ರ ಕಾರ್ಯ ನಿರ್ವಹಿಸುತ್ತಿದ್ದು, 2024ರ ವೇಳೆಗೆ ಶೇ. 43-48ರಷ್ಟು ಅಧಿಕವಾಗಲಿದೆ.

4 ಚಕ್ರ
ಸದ್ಯ ಶೇ.0.1ರಷ್ಟು ಎಲೆಕ್ಟ್ರಿಕ್‌ ಆವೃ ತ್ತಿಯ 4 ಚಕ್ರ ವಾಹನಗಳು ಮಾರಾಟ ವಾಗುತ್ತಿದ್ದು, 2024ರ ವೇಳೆಗೆ ಇವುಗಳ ಪ್ರಮಾಣದಲ್ಲಿ ಶೇ. 3ರಿಂದ 4ರಷ್ಟು ಏರಿಕೆ ಕಾಣುವ ಸಾಧ್ಯತೆ.

ಇ-ರಿಕ್ಷಾಗಳದೇ ಅಗ್ರ ಪಾಲು
ಕ್ರಿಸೆಲ್‌ ಸಂಶೋಧನೆ ಮಾಹಿತಿಯ ಪ್ರಕಾರ ಸದ್ಯ ದೇಶದೆ ಲ್ಲೆಡೆ 4.5 ಲಕ್ಷ ಇ-ರಿಕ್ಷಾಗಳಿದ್ದು, 4 ವರ್ಷಗಳ ಅನಂತರ ಇದರ ಪಾಲು 8.8 ಲಕ್ಷಕ್ಕೆ ಏರಲಿದೆ. ಸಿಎನ್‌ಜಿ ಆಟೋಗಳಿಗೆ ಹೋಲಿ ಸಿದ್ದರೆ ಇ-ಆಟೋಗಳು ಕಡಿಮೆ ದರಕ್ಕೆ ಲಭ್ಯವಾಗ ಲಿದ್ದು, ಇವುಗಳ‌ ನಿರ್ವಹಣೆ ವೆಚ್ಚ ಕಡಿಮೆ ಮೊತ್ತದಲ್ಲಿ ಆಗಲಿದೆ.

ಟಾಪ್ ನ್ಯೂಸ್

Vijayendra (2)

JDS ಪ್ರಜ್ವಲ್ ಗೆ ಮೋದಿ ನೆರವು; ದಾರಿ ತೋಚದೆ ಟೀಕಿಸುತ್ತಿದ್ದಾರೆ: ವಿಜಯೇಂದ್ರ ತಿರುಗೇಟು

1-wdsad

I.N.D.I.A ಕೂಟದಲ್ಲಿ ವರ್ಷಕ್ಕೆ ಒಬ್ಬರನ್ನು ಪ್ರಧಾನಿಯನ್ನಾಗಿಸಲು ಚಿಂತನೆ: ಅಣ್ಣಾಮಲೈ

1-wwwqe

HSC PARALI; ಲಕ್ಷದ್ವೀಪದಿಂದ ಮಂಗಳೂರಿಗೆ ಆಗಮಿಸಿದ ಹೈ ಸ್ಪೀಡ್ ಪರಲಿ

1-qweqweq

CNG ಇಂಧನ ನಿರಂತರ ಪೂರೈಕೆಗೆ ಕೇಂದ್ರಕ್ಕೆ ಯಶ್ ಪಾಲ್ ಸುವರ್ಣ ಮನವಿ

ಸಿ.ಟಿ.ರವಿ

Belagavi; ಪ್ರಜ್ವಲ್ ಪ್ರಕರಣವು ಚುನಾವಣೆಗೆ ಪ್ರಭಾವ ಬೀರುತ್ತದೆ: ಸಿ.ಟಿ.ರವಿ

1-wqqweqwe

BJP 200 ಸೀಟು ದಾಟುವುದು ಕಷ್ಟ: ಗೋವಾದಲ್ಲಿ ಶಶಿ ತರೂರ್

1-aaa

Prajwal Revanna ವಿದೇಶಕ್ಕೆ ತೆರಳಲು ಕ್ಲಿಯರೆನ್ಸ್ ಕೇಳಿಲ್ಲ: ವಿದೇಶಾಂಗ ಸಚಿವಾಲಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮಣಿಪಾಲ ಸಂಸ್ಥೆಗಳಿಗೆ ಜಾಗತಿಕ ಸ್ಥಾನ ಕಲ್ಪಿಸಿದ ಡಾ|ರಾಮದಾಸ್‌ ಪೈ

ಮಣಿಪಾಲ ಸಂಸ್ಥೆಗಳಿಗೆ ಜಾಗತಿಕ ಸ್ಥಾನ ಕಲ್ಪಿಸಿದ ಡಾ|ರಾಮದಾಸ್‌ ಪೈ

“ಪಾರಿಜಾತದ ಸುಗಂಧ ಮಾತನಾಡಿದೆ…”: ಶಿವುಲಿ ಹೂವಿನ ಬಗ್ಗೆ ನಿಮಗೆಷ್ಟು ಗೊತ್ತು?

“ಪಾರಿಜಾತದ ಸುಗಂಧ ಮಾತನಾಡಿದೆ…”: ಶಿವುಲಿ ಹೂವಿನ ಬಗ್ಗೆ ನಿಮಗೆಷ್ಟು ಗೊತ್ತು?

1-weqwqewqwq

Bha ಸ್ವದೇಶಿ ವ್ಯವಸ್ಥೆ ; ನಮ್ಮ ಪಾದರಕ್ಷೆಗಳಿಗೆ ನಮ್ಮ ಅಳತೆ: ‘ಭ’ ಗಾತ್ರ ವ್ಯವಸ್ಥೆ!

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

17-voting

Vote: ಮತದಾನದ ಮಹತ್ವ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Vijayendra (2)

JDS ಪ್ರಜ್ವಲ್ ಗೆ ಮೋದಿ ನೆರವು; ದಾರಿ ತೋಚದೆ ಟೀಕಿಸುತ್ತಿದ್ದಾರೆ: ವಿಜಯೇಂದ್ರ ತಿರುಗೇಟು

Uppinangady: ತೀವ್ರ ಜ್ವರ; ಅರ್ಚಕ ಸಾವು

Uppinangady: ತೀವ್ರ ಜ್ವರ; ಅರ್ಚಕ ಸಾವು

Ajekar: ಟೆರೇಸಿನಿಂದ ಬಿದ್ದ ಮುಖ್ಯ ಶಿಕ್ಷಕ ಸಾವು

Ajekar: ಟೆರೇಸಿನಿಂದ ಬಿದ್ದ ಮುಖ್ಯ ಶಿಕ್ಷಕ ಸಾವು

Kamalapur: ಜಾತಿ ನಿಂದನೆ ಕೇಸ್‌ಗೆ ಹೆದರಿ ಯುವಕ ಆತ್ಮಹತ್ಯೆ

Kamalapur: ಜಾತಿ ನಿಂದನೆ ಕೇಸ್‌ಗೆ ಹೆದರಿ ಯುವಕ ಆತ್ಮಹತ್ಯೆ

1-wqqwqw

Congress ಸರಕಾರದಿಂದ ದಲಿತರ ಮತ ಮತ್ತು ಯೋಜನೆ ದುರುಪಯೋಗ: ನಾರಾಯಣಸ್ವಾಮಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.