ಬಾಲ್ಯದಲ್ಲಿ ಚಪ್ಪರಿಸಿದ ಹಬ್ಬದಡುಗೆಯ ರುಚಿ ನಾಲಿಗೆಯ ಕೊನೆಯಲ್ಲಿ ಇನ್ನೂ ಇದೆ..!
ಮನೆಯ ಸುತ್ತ ಮುತ್ತಲು ದೀಪವನ್ನು ಹಚ್ಚಿ ಅದರ ಸೌಂದರ್ಯ ಸವಿದ ಕ್ಷಣವನ್ನಂತೂ ಮರೆಯಲು ಸಾಧ್ಯವೇ ಇಲ್ಲ.
Team Udayavani
ಮಧುರಾ ಎಲ್. ಭಟ್ಟ, ಎಸ್.ಡಿ.ಎಂ. ಕಾಲೇಜು ಉಜಿರೆ
ದೀಪಾವಳಿ ಮೊದಲನೆಯ ದಿನದಿಂದ ಕೊನೆಯ ದಿನದ ತನಕ ನಮ್ಮನ್ನು ಹಿಡಿಯುವವರು ಯಾರು ಇರುತ್ತಿರಲಿಲ್ಲ. ಮೊದಲ ದಿನವಂತೂ ನೆತ್ತಿಗೆ ಎಣ್ಣೆ ಹಾಕಿ ಬಿಸಿ ಬಿಸಿ ನೀರಿಂದ ಸ್ನಾನವನ್ನು ಮಾಡಬೇಕಿತ್ತು. ಆ ಎಣ್ಣೆಯನ್ನು ಹಾಕಿಸಿಕೊಳ್ಳಲು ಇಷ್ಟವಿಲ್ಲದೆ ಮನೆಯಲೆಲ್ಲ ಓಡಾಡಿ, ತಪ್ಪಿಸಿಕೊಂಡು ಕೊನೆಗೂ ಅಮ್ಮನ ಕೈಯಲ್ಲಿ ಒದೆ ತಿಂದು ಎಣ್ಣೆ ಹಚ್ಚಿಸಿಕೊಂಡಿದ್ದನ್ನು ಮರೆಯಲು ಸಾಧ್ಯವಿಲ್ಲ. ಅದಾದ ಅನಂತರ ಮನೆಯಲ್ಲಿ ಪಟಾಕಿ ತಂದಿಲ್ಲವೆಂದು ಹಠ ಮಾಡಿ ಪಟಾಕಿಯ ಬಾಕ್ಸ್ ಅನ್ನೇ ಕೊಳ್ಳಲು ಹೊಂಚುಹಾಕಿ ಕೊನೆಗೆ 5ರಿಂದ 6 ಪಟಾಕಿಗೆ ಸಮಾಧಾನ ಪಟ್ಟು ಕೊಳ್ಳುತ್ತಿದ್ದ ದಿನವಂತೂ ಕಣ್ಣ ಮುಂದಿದೆ. ಪಟಾಕಿಯನ್ನು ಹೊಡೆಯುವಾಗ ಕೈ ಸುಟ್ಟಿದ್ದೂ ಇದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Raichur; ಮತದಾನ ಕೇಂದ್ರದಲ್ಲಿ ಕೇಸರಿ ಶಾಲು- ಹಿಜಾಬ್ ಗಲಾಟೆ; ಪೊಲೀಸರೊಂದಿಗೆ ಮಾತಿನ ಚಕಮಕಿ
Met Gala 2024: ಇವೆಂಟ್ನಲ್ಲಿ ಭಾಗಿಯಾಗದ ಖ್ಯಾತ ಸೆಲೆಬ್ರಿಟಿಗಳ ಡೀಪ್ ಫೇಕ್ ಫೋಟೋ ವೈರಲ್
BJP Party: ಬಿಜೆಪಿ ಸೇರಿದ ನಟ ಶೇಖರ್ ಸುಮನ್, ರಾಧಿಕಾ ಖೇರಾ
Encounter: ಜಮ್ಮು – ಕಾಶ್ಮೀರದಲ್ಲಿ ಎನ್ಕೌಂಟರ್… ಮೂವರು ಭಯೋತ್ಪಾದಕರು ಹತ
Manjeshwara: ಆ್ಯಂಬುಲೆನ್ಸ್- ಕಾರು ಭೀಕರ ಅಪಘಾತ; ಮೂವರು ಮೃತ್ಯು, ನಾಲ್ವರಿಗೆ ಗಾಯ
MUST WATCH
ಹೊಸ ಸೇರ್ಪಡೆ
Raichur; ಮತದಾನ ಕೇಂದ್ರದಲ್ಲಿ ಕೇಸರಿ ಶಾಲು- ಹಿಜಾಬ್ ಗಲಾಟೆ; ಪೊಲೀಸರೊಂದಿಗೆ ಮಾತಿನ ಚಕಮಕಿ
Met Gala 2024: ಇವೆಂಟ್ನಲ್ಲಿ ಭಾಗಿಯಾಗದ ಖ್ಯಾತ ಸೆಲೆಬ್ರಿಟಿಗಳ ಡೀಪ್ ಫೇಕ್ ಫೋಟೋ ವೈರಲ್
BJP Party: ಬಿಜೆಪಿ ಸೇರಿದ ನಟ ಶೇಖರ್ ಸುಮನ್, ರಾಧಿಕಾ ಖೇರಾ
Encounter: ಜಮ್ಮು – ಕಾಶ್ಮೀರದಲ್ಲಿ ಎನ್ಕೌಂಟರ್… ಮೂವರು ಭಯೋತ್ಪಾದಕರು ಹತ
Manjeshwara: ಆ್ಯಂಬುಲೆನ್ಸ್- ಕಾರು ಭೀಕರ ಅಪಘಾತ; ಮೂವರು ಮೃತ್ಯು, ನಾಲ್ವರಿಗೆ ಗಾಯ