Teachers’ Day: ಸಂತೋಷ ಕಲಿಸಿದ ಸಂವೇದನೆಯ ಪಾಠಗಳು


Team Udayavani, Sep 5, 2023, 9:30 AM IST

Teachers’ Day: ಸಂತೋಷ ಕಲಿಸಿದ ಸಂವೇದನೆಯ ಪಾಠಗಳು

ಮಹಾಚುರುಕಿನ, ನಗು ಹೊತ್ತೇ ಹುಟ್ಟಿದವನಂತಿರುವ ಹುಡುಗ ಸಂತೋಷ. ಎರಡನೇ ತರಗತಿ ಓದುತ್ತಿರುವ ಈತ, ನಾಲ್ಕು ವರ್ಷದ ತನ್ನ ತಂಗಿಯನ್ನ ತುಂಬಾ ಹಚ್ಚಿಕೊಂಡಿದ್ದಾನೆ. ಅವನು ಮಾತನಾಡುವಾಗಲೆಲ್ಲ ಅಕ್ಕ, ಅಣ್ಣ, ತಮ್ಮ, ತಂಗಿ, ಅಪ್ಪ, ಅಮ್ಮ, ಅಜ್ಜಿಯೇ ತುಂಬಿರುತ್ತಾರೆ. ಪ್ರಾಣಿ ಪಕ್ಷಿ ಗಿಡಮರಕ್ಕೂ ಅವನು ಹೀಗೆಯೇ ಕರೆಯುವುದು. ಪಟಪಟ ಮಾತನಾಡುವ ಸಂತೋಷ ಅನೇಕ ಸಂಗತಿಗಳನ್ನ ಹೇಳುತ್ತಿರುತ್ತಾನೆ. “ಸರ್‌, ನಮ್‌ ಗಿಡದ ಕೈ ಮುರದರ್ರಿ, ನಮ್‌ ಗಿಡದ್ರೀ ಕಾಲಿಗೆ ಗಾಯ ಮಾಡ್ಯರ್ರಿ… ಸರ್‌, ಇಂವ ರ್ರಿ ಗಿಡದ ತಲಿ ಒಡದಾನ್ರೀ’ ಎನ್ನುವಾಗಲೆಲ್ಲ ಈ ಮಗು ನನಗೇನೋ ಕಲಿಸುತ್ತಿದೆ ಎಂಬ ಭಾವ ನನ್ನದು.

ಮೊನ್ನೆ ಏನೋ ಗುಟ್ಟು ಹೇಳುವವನಂತೆ ಬಳಿ ಬಂದು- “ಸರ್‌, ಸೀತಾಫ‌ಲದಾಗ ಒಬ್ಬ ತಮ್ಮ- ಒಂದು ಪುಟ್ಟ ತಂಗೀನು ಬಂದೈತ್ರಿ’ ಎಂದ. “ತೋರಿಸು ನಡಿ’ ಅಂತ ಅವನೊಂದಿಗೆ ಹೋದರೆ, ಸೀತಾಫ‌ಲ ಗಿಡದಲ್ಲಿ ಎರಡು ಪುಟ್ಟ ಕಾಯಿ ಬಿಟ್ಟಿದ್ದನ್ನ ತೋರಿಸಿ- “ಇದು ತಮ್ಮಾರಿ, ಇದು ತಂಗೀರಿ’ ಎಂದ. ಮತ್ತೂಂದು ದಿನ “ಬುಲ್‌ ಬುಲ್‌ ಹಕ್ಕಿ ಗೂಡಿನ್ಯಾಗ ಎರಡು ತಮ್ಮಾ, ಒಂದು ತಂಗಿ ಬಂದಾವ್ರಿà’ ಎಂದ. ಹೋಗಿ ನೋಡಿದೆ. ಆ ಪುಟ್ಟ ಗೂಡಲ್ಲಿ ಮೂರು ಪುಟ್ಟ ತತ್ತಿಗಳಿದ್ದವು. ಈ ಮಾನವೀಯ ಭಾಷೆಯನ್ನ ಅವನ ಬಾಯಿಂದ ಕೇಳುತ್ತಿದ್ದರೆ, ಸಂಗೀತದ ವಾದ್ಯ ನುಡಿದಂತಿರುತ್ತದೆ.

ಒಂದು ದಿನ ಗಾಬರಿಯಿಂದ ಓಡಿ ಬಂದ. “ಏನು ಸಂತೋಷ?’ ಅಂದೆ. “ಗುಬ್ಬಿ ಅವ್ವ ಅಳಾಕತ್ತಾಳ ರ್ರಿ, ಅದರ ಅಪ್ಪಾನೂ ಅಳಾಕತ್ತಾನ್ರೀ’ ಅಂತ ನನ್ನನ್ನು ಎಳೆದುಕೊಂಡು ಗುಬ್ಬಿ ಗೂಡಿನ ಕಡೆ ಕರೆದುಕೊಂಡು ಹೋದ. ಶಾಲೆಯ ವರಾಂಡದಲ್ಲಿ ಹಾಕಿರುವ ದೊಡ್ಡ ಬಲ್ಬ್ ಹಿಂದೆ ಗುಬ್ಬಿಗಳು ಗೂಡು ಕಟ್ಟಿವೆ. ಅಲ್ಲಿ ಮರಿಯೊಂದು ಹೇಗೋ ಉರುಲು ಬಿದ್ದು ಸತ್ತಿದೆ. ಅದಕ್ಕೆ ಅದರ ತಂದೆ ತಾಯಿ ಕಿರುಚುತ್ತಿದ್ದವು. ಅವುಗಳ ಸಂಕಟ ಕೇಳಿಸಿದಾಕ್ಷಣ ಈತ ಓಡಿ ಬಂದಿದ್ದ. ಮೆಲ್ಲಗೆ ಆ ಮರಿಯನ್ನ ಇಳಿಸಿ, ಅದರ ಶವ ಸಂಸ್ಕಾರ ಮಾಡಿದೆವು. ನಾನು ಏಕಾಂತದಲ್ಲಿದ್ದಾಗಲೆಲ್ಲ ಸಂತೋಷ ಕಲಿಸಿದ ಸಂವೇದನೆಯ ಪಾಠಗಳು ನೆನಪಾಗಿ ಎದೆ ತೇವಗೊಳ್ಳುತ್ತದೆ.

-ವೀರಣ್ಣ ಮಡಿವಾಳರ,

ಶಿಕ್ಷಕರು, ಅಂಬೇಡ್ಕರ್‌ ನಗರ,

ನಿಡಗುಂದಿ, ಬೆಳಗಾವಿ ಜಿಲ್ಲೆ 

ಟಾಪ್ ನ್ಯೂಸ್

Amethi: ಕಾಂಗ್ರೆಸ್ ಕಚೇರಿ ಮೇಲೆ ದಾಳಿ… ಕಾರುಗಳು ಪುಡಿ ಪುಡಿ, ಕಾರ್ಯಕರ್ತರಿಂದ ಪ್ರತಿಭಟನೆ

Amethi: ಕಾಂಗ್ರೆಸ್ ಕಚೇರಿ ಮೇಲೆ ದಾಳಿ… ಕಾರುಗಳು ಪುಡಿ ಪುಡಿ, ಕಾರ್ಯಕರ್ತರಿಂದ ಪ್ರತಿಭಟನೆ

Dr.Nagareddy Patil: ಮಾಜಿ ಶಾಸಕ ಡಾ.ನಾಗರೆಡ್ಡಿ ಪಾಟೀಲ್‌ ಇನ್ನಿಲ್ಲ

Dr.Nagareddy Patil: ಮಾಜಿ ಶಾಸಕ ಡಾ.ನಾಗರೆಡ್ಡಿ ಪಾಟೀಲ್‌ ಇನ್ನಿಲ್ಲ

ಕಾಡಾನೆ ತಡೆಗೆ ಜೋತಾಡುವ ಸೌರ ವಿದ್ಯುತ್‌ ಬೇಲಿ!

ಕಾಡಾನೆ ತಡೆಗೆ ಜೋತಾಡುವ ಸೌರ ವಿದ್ಯುತ್‌ ಬೇಲಿ!

Todays Horoscope: ಈ ರಾಶಿಯವರಿಗೆ ಏಳೂವರೆ ಶನಿಯ ಕೊನೆಯ ಹಂತದ ಕೀಟಲೆಗಳು ಇರಲಿದೆ

Todays Horoscope: ಈ ರಾಶಿಯವರಿಗೆ ಏಳೂವರೆ ಶನಿಯ ಕೊನೆಯ ಹಂತದ ಕೀಟಲೆಗಳು ಇರಲಿದೆ

8 ಸಂತ್ರಸ್ತೆಯರನ್ನು ಸಂಪರ್ಕಿಸಿದ ಎಸ್‌ಐಟಿ? ಇನ್ನಷ್ಟು ಎಫ್ಐಆರ್‌ ಸಾಧ್ಯತೆ

8 ಸಂತ್ರಸ್ತೆಯರನ್ನು ಸಂಪರ್ಕಿಸಿದ ಎಸ್‌ಐಟಿ? ಇನ್ನಷ್ಟು ಎಫ್ಐಆರ್‌ ಸಾಧ್ಯತೆ

Agumbe ಘಾಟಿಯಲ್ಲಿ ಸುರಂಗ ಮಾರ್ಗ ಯೋಜನೆ ಮುನ್ನೆಲೆಗೆ; ಕರಾವಳಿ-ಮಲೆನಾಡು ಬೆಸೆಯಲು ಸುರಂಗ

Agumbe ಘಾಟಿಯಲ್ಲಿ ಸುರಂಗ ಮಾರ್ಗ ಯೋಜನೆ ಮುನ್ನೆಲೆಗೆ; ಕರಾವಳಿ-ಮಲೆನಾಡು ಬೆಸೆಯಲು ಸುರಂಗ

ಇಂದು ರಾತ್ರಿಯಿಂದ ರಾಜ್ಯಾದ್ಯಂತ 108 ಆ್ಯಂಬುಲೆನ್ಸ್‌ ಸೇವೆ ಸ್ಥಗಿತ

ಇಂದು ರಾತ್ರಿಯಿಂದ ರಾಜ್ಯಾದ್ಯಂತ 108 ಆ್ಯಂಬುಲೆನ್ಸ್‌ ಸೇವೆ ಸ್ಥಗಿತ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮಣಿಪಾಲ ಸಂಸ್ಥೆಗಳಿಗೆ ಜಾಗತಿಕ ಸ್ಥಾನ ಕಲ್ಪಿಸಿದ ಡಾ|ರಾಮದಾಸ್‌ ಪೈ

ಮಣಿಪಾಲ ಸಂಸ್ಥೆಗಳಿಗೆ ಜಾಗತಿಕ ಸ್ಥಾನ ಕಲ್ಪಿಸಿದ ಡಾ|ರಾಮದಾಸ್‌ ಪೈ

“ಪಾರಿಜಾತದ ಸುಗಂಧ ಮಾತನಾಡಿದೆ…”: ಶಿವುಲಿ ಹೂವಿನ ಬಗ್ಗೆ ನಿಮಗೆಷ್ಟು ಗೊತ್ತು?

“ಪಾರಿಜಾತದ ಸುಗಂಧ ಮಾತನಾಡಿದೆ…”: ಶಿವುಲಿ ಹೂವಿನ ಬಗ್ಗೆ ನಿಮಗೆಷ್ಟು ಗೊತ್ತು?

1-weqwqewqwq

Bha ಸ್ವದೇಶಿ ವ್ಯವಸ್ಥೆ ; ನಮ್ಮ ಪಾದರಕ್ಷೆಗಳಿಗೆ ನಮ್ಮ ಅಳತೆ: ‘ಭ’ ಗಾತ್ರ ವ್ಯವಸ್ಥೆ!

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

17-voting

Vote: ಮತದಾನದ ಮಹತ್ವ

MUST WATCH

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

udayavani youtube

ಅಂಕಲ್ ಎಗ್ ರೈಸ್ ಕಾರ್ನರ್ ನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಉಪಯೋಗಿಸುತ್ತಾರೆ ಗೊತ್ತಾ ?|

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

ಹೊಸ ಸೇರ್ಪಡೆ

Amethi: ಕಾಂಗ್ರೆಸ್ ಕಚೇರಿ ಮೇಲೆ ದಾಳಿ… ಕಾರುಗಳು ಪುಡಿ ಪುಡಿ, ಕಾರ್ಯಕರ್ತರಿಂದ ಪ್ರತಿಭಟನೆ

Amethi: ಕಾಂಗ್ರೆಸ್ ಕಚೇರಿ ಮೇಲೆ ದಾಳಿ… ಕಾರುಗಳು ಪುಡಿ ಪುಡಿ, ಕಾರ್ಯಕರ್ತರಿಂದ ಪ್ರತಿಭಟನೆ

Dr.Nagareddy Patil: ಮಾಜಿ ಶಾಸಕ ಡಾ.ನಾಗರೆಡ್ಡಿ ಪಾಟೀಲ್‌ ಇನ್ನಿಲ್ಲ

Dr.Nagareddy Patil: ಮಾಜಿ ಶಾಸಕ ಡಾ.ನಾಗರೆಡ್ಡಿ ಪಾಟೀಲ್‌ ಇನ್ನಿಲ್ಲ

ಕಾಡಾನೆ ತಡೆಗೆ ಜೋತಾಡುವ ಸೌರ ವಿದ್ಯುತ್‌ ಬೇಲಿ!

ಕಾಡಾನೆ ತಡೆಗೆ ಜೋತಾಡುವ ಸೌರ ವಿದ್ಯುತ್‌ ಬೇಲಿ!

Todays Horoscope: ಈ ರಾಶಿಯವರಿಗೆ ಏಳೂವರೆ ಶನಿಯ ಕೊನೆಯ ಹಂತದ ಕೀಟಲೆಗಳು ಇರಲಿದೆ

Todays Horoscope: ಈ ರಾಶಿಯವರಿಗೆ ಏಳೂವರೆ ಶನಿಯ ಕೊನೆಯ ಹಂತದ ಕೀಟಲೆಗಳು ಇರಲಿದೆ

8 ಸಂತ್ರಸ್ತೆಯರನ್ನು ಸಂಪರ್ಕಿಸಿದ ಎಸ್‌ಐಟಿ? ಇನ್ನಷ್ಟು ಎಫ್ಐಆರ್‌ ಸಾಧ್ಯತೆ

8 ಸಂತ್ರಸ್ತೆಯರನ್ನು ಸಂಪರ್ಕಿಸಿದ ಎಸ್‌ಐಟಿ? ಇನ್ನಷ್ಟು ಎಫ್ಐಆರ್‌ ಸಾಧ್ಯತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.