ಜನ ಗಣ ಮನ ಮಾತಿನ ಭಾಗ ಮುಕ್ತಾಯ
Team Udayavani, May 21, 2017, 10:53 AM IST
ವಿ.ಐ.ಪಿ. ಸಿನೆಮಾಸ್, ಲಾಂಛನದಲ್ಲಿ, ಸಾಂಬಶಿವಾರೆಡ್ಡಿ ನಿರ್ಮಾಣದ “ಜನ ಗಣ ಮನ’ ಚಿತ್ರಕ್ಕೆ ಮಾತಿನ ಭಾಗದ ಚಿತ್ರೀಕರಣ ಪೂರ್ಣಗೊಂಡಿದ್ದು ಹಾಡೊಂದರ ಚಿತ್ರೀಕರಣ ಮಾತ್ರ ಬಾಕಿ ಉಳಿದುಕೊಂಡಿದೆ. ಈ ಚಿತ್ರಕ್ಕೆ ಕಥೆ ಕೋರಾ ನಾಗೇಶ್ವರ ರಾವ್ ಅವರದು.
ಚಿತ್ರಕ್ಕೆ ಛಾಯಾಗ್ರಹಣ ಗೌರಿವೆಂಕಟೇಶ್, ಗೌತಮ್ ಶ್ರೀವತ್ಸ ಸಂಗೀತ, ಡಿಫರೆಂಟ್ ಡ್ಯಾನಿ, ಚಂದ್ರು ಸಾಹಸ, ಹೈಟ್ ಮಂಜು ನೃತ್ಯವಿದೆ. ತಾರಾಗಣದಲ್ಲಿ ಆಯೇಷಾ, ರವಿಕಾಳೆ, ರಾಮಕೃಷ್ಣ, ಕಾವೇರಪ್ಪ, ಮಾನಸ್ವಿ, ಕಾಮನ, ರಘುನಾಥ್ ಯಾದವ್, ಎ.ಕೆ.ರಾಮು, ಸೌಂದರ್ಯ, ಸೌಮ್ಯ ಮುಂತಾದವರಿದ್ದಾರೆ.