ಬೆಳ್ಳಿಹೆಜ್ಜೆಯಲ್ಲಿ ದತ್ತಣ್ಣ…
Team Udayavani, Jul 28, 2018, 10:48 AM IST
ಕರ್ನಾಟಕ ಚಲನಚಿತ್ರ ಅಕಾಡೆಮಿಯು ಶುಕ್ರವಾರ ಗಾಂಧಿಭವನದಲ್ಲಿ ಆಯೋಜಿಸಿದ್ದ ಯಲ್ಲಿ ಹಿರಿಯ ಕಲಾವಿದರಾದ ದತ್ತಣ್ಣ ತಮ್ಮ ಚಿತ್ರರಂಗದ ಅನುಭವ ಹಂಚಿಕೊಂಡರು.
ಈ ಸಂದರ್ಭದಲ್ಲಿ ಅಕಾಡೆಮಿ ಅಧ್ಯಕ್ಷ ನಾಗತಿಹಳ್ಳಿ ಚಂದ್ರಶೇಖರ್, ಟಿ.ಎನ್.ಸೀತಾರಾಮ್, ಟಿ.ಎಸ್.ನಾಗಾಭರಣ, ಪಿ.ಶೇಷಾದ್ರಿ, ಲಿಂಗದೇವರು, ಸುಂದರ್ ರಾಜ್, ಭಗವಾನ್, ಸಿ.ವಿ.ಶಿವಶಂಕರ್, ಎಚ್.ಜಿ.ಸೋಮಶೇಖರ್ ರಾವ್, ಪಿ.ಆರ್.ರಾಮ್ದಾಸ್ ನಾಯ್ಡು ಸೇರಿದಂತೆ ಹಲವು ಗಣ್ಯರು ಇದ್ದರು.