Kannada Cinema; ನೆರಳಿಲ್ಲದ ದಾರಿಯಲ್ಲಿ ‘ನಸಾಬ್’
Team Udayavani, May 25, 2024, 5:27 PM IST
“ನಸಾಬ್’ ಹೀಗೊಂದು ಚಿತ್ರ ಬಿಡುಗಡೆಯ ಹಂತಕ್ಕೆ ಬಂದಿದೆ. ಈ ಚಿತ್ರದಲ್ಲಿ ಕೀರ್ತಿಕುಮಾರ್ ನಾಯಕ್ ನಟಿಸಿದ್ದು, ಡಾ.ಹರೀಶ್ ನಿರ್ಮಾಣ ಮಾಡಿದ್ದಾರೆ.
“ನಸಾಬ್ ಚಿತ್ರದಲ್ಲಿ ನನ್ನ ತಮ್ಮ ಕೀರ್ತಿಕುಮಾರ್ ನಾಯಕ್ ಪ್ರಥಮಬಾರಿಗೆ ಅದ್ಭುತವಾದ ನಟನೆ ಮಾಡಿದ್ದಾನೆ. ಈ ಚಿತ್ರವು ಪ್ರತಿಯೊಬ್ಬರೂತಿ ಳಿದುಕೊಳ್ಳಬೇಕಾದಂಥ ಉತ್ತಮವಾದ ಕಥಾಹಂದರ ಹೊಂದಿದೆ. ನಮ್ಮ ರಾಜ್ಯದಲ್ಲಿ ಸರ್ಕಾರಿ ಅಧಿಕಾರಿಯೊಬ್ಬರು ಯಾವ ರೀತಿ ಒಳ್ಳೆತನದಿಂದ, ಜನಪರ ಕೆಲಸಗಳನ್ನು ಮಾಡುತ್ತಾ ಜನಪ್ರಿಯತೆ ಗಳಿಸಿ, ಅವರಿಗೆ ಹತ್ತಿರವಾದರು. ಚಿತ್ರ ನೋಡಿದ ಮೇಲೆ ಸಾವಿರಾರು ಜನ ಬದಲಾಗುತ್ತಾರೆ’ ಎನ್ನುವುದು ನಿರ್ಮಾಪಕ ಡಾ.ಹರೀಶ್ ಮಾತು.
ಕೆ.ಕಿಶೋರ್ ಕುಮಾರ್ ನಾಯಕ್ ಮಾತನಾಡುತ್ತಾ, “ನಸಾಬ್ ಅಂದರೆ ಕಟ್ಟೆ ಪಂಚಾಯ್ತಿ ಅಥವಾ ನ್ಯಾಯ ಎಂದರ್ಥವಿದೆ. ಒಳ್ಳೆಯ ಸಂದೇಶ ಇದರಲಿದೆ. ಶಫಾಲಿ ಶರ್ಮ ನಾಯಕಿಯಾಗಿ ಅಭಿನಯಿಸಿದ್ದಾರೆ. ಮೊದಲು ನಾಯಕ ಕೀರ್ತಿಕುಮಾರ್ ನಾಯಕ್ ಗೆ ತೊದಲಿಕೆ ಇತ್ತು, ಪಾತ್ರ ಮಾಡ್ತಾ ಮಾಡ್ತಾ ಅದು ಹೊರಟು ಹೋಯ್ತು ಎನ್ನುವುದೇ ವಿಶೇಷ’ ಎಂದರು.
ಪದ್ಮಾವಾಸಂತಿ, ನಾಗೇಂದ್ರ ಅರಸ್, ತಬಲಾನಾಣಿ, ಶೋಭರಾಜ್, ವಿಜಯಕಾಶಿ, ಸಂಹಿತಾ ವಿನ್ಯಾ ಚಿತ್ರದಲ್ಲಿ ನಟಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಸಂಬಂಧದ ಸುತ್ತ ರಾಖಾ; ಮಳವಳ್ಳಿ ಸಾಯಿಕೃಷ್ಣ ನಿರ್ದೇಶನ
Samarjith lankesh; ಧೂಳ್ ಎಬ್ಬಿಸುತ್ತ ಬಂದ ಗೌರಿ ಹಾಡು
Krishna – Milana; ಹೊಸ ಅತಿಥಿಯ ಆಗಮನದ ಖುಷಿಯಲ್ಲಿ ಕೃಷ್ಣ-ಮಿಲನಾ ಫೋಟೋಶೂಟ್
ಐ ಮಿಸ್ ಯೂ ಅಪ್ಪಾ.. ನೀವು ಯಾವಾಗಲೂ ನನ್ನ ಹೀರೋ.. ದರ್ಶನ್ ಪುತ್ರನಿಂದ ಮತ್ತೊಂದು ಪೋಸ್ಟ್
Yash ಟಾಕ್ಸಿಕ್ ಸಿನಿಮಾ 200 ದಿನಗಳ ಶೂಟಿಂಗ್; ಬಹುತೇಕ ಲಂಡನ್ ನಲ್ಲಿ ಚಿತ್ರೀಕರಣ
MUST WATCH
ಹೊಸ ಸೇರ್ಪಡೆ
ICC T20 World Cup: ಇನ್ನು ಸೂಪರ್ 8 ಕದನ; ಇಲ್ಲಿದೆ ಭಾರತದ ಪಂದ್ಯಗಳ ವಿವರ
Sulya: ಶಾಲಾ ಆವರಣದಲ್ಲಿ ಕೊಲೆಗೈದ ಸ್ಥಿತಿಯಲ್ಲಿ ಯುವಕನ ಮೃತದೇಹ ಪತ್ತೆ
Train Mishap: ಕಾಂಚನಜುಂಗಾ ಎಕ್ಸ್ಪ್ರೆಸ್ಗೆ ಡಿಕ್ಕಿ ಹೊಡೆದ ಗೂಡ್ಸ್ ರೈಲು, ಹಲವರಿಗೆ ಗಾಯ
Udupi: ಮುಗಿದ ಗಡುವು; ಸಿಟಿ ಬಸ್ಸುಗಳ ಕರ್ಕಶ ಹಾರ್ನ್ ತೆರವುಗೊಳಿಸಿದ ಟ್ರಾಫಿಕ್ ಪೊಲೀಸರು
Dandeli: ಪಂಪ್ ಹೌಸ್ ಬಳಿ ಅಕ್ರಮವಾಗಿ ಕಟ್ಟಿಹಾಕಿದ್ದ 22 ಜಾನುವಾರುಗಳ ರಕ್ಷಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.