ಎಚ್ ಡಿ ಕೋಟೆಯಲ್ಲಿ 77ನೇ ದಿನ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿರುವ ಕನ್ನೇರಿ ಸಿನಿಮಾ

ಕನ್ನೇರು ಈ ಪರಿಯಾಗಿ  ಜನರ ಮನಸ್ಸಗೆ ನಾಟುತ್ತೆ ಎಂಬ ಯಾವ ನಿರೀಕ್ಷೆಯೂ ಅವರಲ್ಲಿರಲಿಲ್ಲ.

Team Udayavani, May 23, 2022, 1:14 PM IST

Udayavani Kannada Newspaper

ಬೆಂಗಳೂರು: ನೈಜ ಘಟನೆಯನ್ನು ನೈಜವಾಗಿಯೇ ತೋರಿಸಿದಾಗ ಆ ಸಿನಿಮಾ ಕಥೆಯಾಗಿ ಜನಮಾನಸದಲ್ಲಿ ಉಳಿದು ಬಿಡುತ್ತೆ. ಪದೇ ಪದೇ ವೀಕ್ಷಿಸಿದರೂ ಅದೊಂದು ಸಿನಿಮಾವಾಗಿ ಕಾಡುವುದಕ್ಕಿಂತ ಹೆಚ್ಚಾಗಿ, ನಮ್ಮ ಅಕ್ಕ ಪಕ್ಕದವರ ವ್ಯಥೆ ಏನೋ ಎಂಬ ಫೀಲ್ ಆಗುತ್ತದೆ. ಅಂಥದ್ದೊಂದು ಭಾವವನ್ನು ಮನಸ್ಸಿನಾಳದಲ್ಲಿ ಹುದುಗಿಡುವಂತೆ ಮಾಡಿರುವ ಸಿನಿಮಾ ಕನ್ನೇರಿ.

ಇದೊಂದು ಬುಡಕಟ್ಟು ಜನಾಂಗದ ಒಡಲ ಕಥೆ. ಕಾಡೇ ಸರ್ವಸ್ವ, ಕಾಡೇ ಜೀವನ, ಕಾಡು ಬಿಟ್ಟರೇ ಮತ್ತೊಂದು ಪ್ರಪಂಚದ ಅರಿವೇ ಇಲ್ಲದವರನ್ನು ಏಕಾಏಕಿ ಒಕ್ಕಲೆಬ್ಬಿಸಿದಾಗ, ಆ ಹೋರಾಟವೊಂದು ನಡೆದು ಕಡೆಗೆ ಹಸಿರು ತುಂಬಿದ ಪ್ರಕೃತಿಯ ನಡುವಿನ ಬದುಕು, ಪಟ್ಟಣಕ್ಕೆ ಬಂದು, ಹಕ್ಕಿಗಳ ಕಲರವ ಕೇಳಿದ ಕಿವಿ, ವಾಹನಗಳ ಶಬ್ಧವನ್ನು ಆಲಿಸುವಂತಾದಾಗ ಏನೆಲ್ಲಾ ಸಮಸ್ಯೆಗಳಾಗುತ್ತವೆ. ಮುಗ್ಧ ಹೆಣ್ಣು ಮಕ್ಕಳ ಸ್ಥಿತಿ ಎಲ್ಲಿಗೆ ಬಂದು ನಿಲ್ಲುತ್ತೆ ಎಂಬುದನ್ನು ಮನಸ್ಸಿಗೆ ನಾಟುವಂತೆ ಕಟ್ಟಿಕೊಟ್ಟಿದ್ದು ನೀನಾಸಂ ಮಂಜು.

ನಿರ್ದೇಶಕರು ಈ ಹಿಂದೆ ಮೂಕಹಕ್ಕಿ ಎಂಬ ನೈಜ ಚಿತ್ರಣವನ್ನು ತೆರೆದಿಟ್ಟ ಅನುಭವವಿತ್ತಾದರೂ, ಕನ್ನೇರು ಈ ಪರಿಯಾಗಿ  ಜನರ ಮನಸ್ಸಗೆ ನಾಟುತ್ತೆ ಎಂಬ ಯಾವ ನಿರೀಕ್ಷೆಯೂ ಅವರಲ್ಲಿರಲಿಲ್ಲ. ಕಂಟೆಂಟ್ ಕೊಟ್ಟರೆ ಖಂಡಿತಾ ಜನಮಾನಸದಲ್ಲಿ ಇಂಥದ್ದೊಂದು ಸಿನಿಮಾ ಉಳಿಯುತ್ತೆ ಎಂಬುದಾಗಿತ್ತು. ಆದರೆ ಇದೀಗ ನಿರೀಕ್ಷೆಗೂ ಮೀರಿ ಕನ್ನೇರಿ ಮೇಲೆ ಪ್ರೇಕ್ಷಕರು ಪ್ರೀತಿ ತೋರುತ್ತಿದ್ದಾರೆ.  ಎಚ್.ಡಿ.ಕೋಟೆಯ ಮಂಂಜುನಾಥ ಚಿತ್ರಮಂದಿರದಲ್ಲಿ 77ನೇ ದಿನ ಪೂರೈಸಿದೆ.

ಮತ್ತೊಂದು ಖುಷಿ ಎಂದರೆ 77ನೇ ದಿನ ದಾಟಿ, ನಂತರವೂ ಕೂಡ ಚಿತ್ರಮಂದಿರದಲ್ಲಿ ಜನ ಸಿನಿಮಾ ವೀಕ್ಷಿಸುತ್ತಿದ್ದಾರೆ.  ನಮ್ಮ” ಕನ್ನೇರಿ ಸಿನಿಮಾ” ಜನಭರಿತ ಪ್ರದರ್ಶನ ಕಾಣುತ್ತಿದೆ ಗೆಳೆಯರೇ  ಇಷ್ಟು ದೊಡ್ಡ ಮಟ್ಟದ ಯಶಸ್ಸು ಕಾಣಲು ಅಲ್ಲಿನ ಮುಖಂಡರು ,ಶಾಸಕರು ,ಸಚಿವರು ಮತ್ತು ಅಲ್ಲಿನ ಜನತೆ ಸಾಕಷ್ಟು ನಮ್ಮ ಚಿತ್ರ ತಂಡದ ಬೆನ್ನಿಗೆ ನಿಂತಿದ್ದಾರೆ. ಅವರೆಲ್ಲರಿಗೂ ನಮ್ಮ ತಂಡದ ವತಿಯಿಂದ ಧನ್ಯವಾದಗಳು ಎಂದು ಚಿತ್ರತಂಡ ಕೃತಜ್ಞತೆ ತಿಳಿಸಿದೆ.

ಚಿತ್ರದಲ್ಲಿ ಅರ್ಚನಾ ಮಧುಸೂದನ್ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿದ್ದು, ಅನಿತಾ ಭಟ್, ಕರಿ ಸುಬ್ಬು, ಅರುಣ್ ಸಾಗರ್, ಎಂ.ಕೆ. ಮಠ ಒಳಗೊಂಡ ಅನುಭವಿ ಕಲಾವಿದರ ಅಭಿನಯವಿದೆ. ಬುಡ್ಡಿದೀಪ ಸಿನಿಮಾ ಹೌಸ್ ಬ್ಯಾನರ್ ಪಿ.ಪಿ. ಹೆಬ್ಬಾರ್ ಮತ್ತು ಚಂದ್ರಶೇಖರ್ ನಿರ್ಮಾಣ ಮಾಡಿದ್ದಾರೆ. ಕೊಟಿಗಾನಹಳ್ಳಿ ರಾಮಯ್ಯ ಕಥೆ ಮತ್ತು ಸಾಹಿತ್ಯ, ಸುಜಿತ್ ಎಸ್ ನಾಯಕ್ ಸಂಕಲನ, ಗಣೇಶ್ ಹೆಗ್ಡೆ ಕ್ಯಾಮೆರಾ ನಿರ್ದೇಶನ ಚಿತ್ರಕ್ಕಿದೆ.

ಟಾಪ್ ನ್ಯೂಸ್

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

1-fire

ಮತ್ತೆ ಉತ್ತರಾಖಂಡದ 8 ಸ್ಥಳಗಳಲ್ಲಿ ಹಬ್ಬಿದ ಕಾಳ್ಗಿಚ್ಚು!

chess

Chess; ಭಾರತದಲ್ಲೇ ವಿಶ್ವ ಚಾಂಪಿಯನ್‌ಶಿಪ್‌ ನಡೆಸಲು ಚಿಂತನೆ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Aditya on kangaroo movie

Kangaroo ಮೇಲೆ ಆದಿತ್ಯ ಕಣ್ಣು; ಮೇ.3ಕ್ಕೆ ಸಿನಿಮಾ ಬಿಡುಗಡೆ

Shivrajkumar is frustrated with social media

Sandalwood: ಸೋಷಿಯಲ್‌ ಮೀಡಿಯಾ ವಿರುದ್ಧ ಶಿವರಾಜ್ ಕುಮಾರ್ ಬೇಸರ

Pramod, Pruthvi Ambaar: ಪೋಸ್ಟ್‌ ಪ್ರೊಡಕ್ಷನ್‌ನಲ್ಲಿ ‘ಭುವನ ಗಗನಂ’

Pramod, Pruthvi Ambaar: ಪೋಸ್ಟ್‌ ಪ್ರೊಡಕ್ಷನ್‌ನಲ್ಲಿ ‘ಭುವನಂ ಗಗನಂ’

13

Sandalwood: ಜಪಾನ್‌ನಲ್ಲಿ ಈ ದಿನ ರಿಲೀಸ್‌ ಆಗಲಿದೆ ‘777 ಚಾರ್ಲಿʼ?

Moksha Kushal

Moksha Kushal; ಕೊಡಗಿನ ಬೆಡಗಿಯ ಕಣ್ತುಂಬ ಕನಸು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

congress

North East Delhi ಅಭ್ಯರ್ಥಿ ಕನ್ಹಯ್ಯ ವಿರುದ್ಧ ಕಾಂಗ್ರೆಸಿಗರ ಪ್ರತಿಭಟನೆ!

IMD

Kerala; ಬಿಸಿಲ ಝಳಕ್ಕೆ ಇಬ್ಬರ ಸಾವು

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.