ಸತ್ಯಂ ಶಿವಂ ಸುಂದರಂ ಶುರು


Team Udayavani, Aug 8, 2017, 10:45 AM IST

Styam-Shivam-Sundaram_(208).jpg

ಸದಾ ಹೊಸತನ್ನು ಕೊಡುವ ನಿಟ್ಟಿನಲ್ಲಿ ಕಿರುತೆರೆ ಪ್ರೇಕ್ಷಕರ ಅಚ್ಚುಮೆಚ್ಚಿನ ವಾಹಿನಿ ಎನಿಸಿಕೊಂಡಿರುವ ಸ್ಟಾರ್‌ ಸುವರ್ಣ, ಇದೀಗ ಮತ್ತೂಂದು ಹೊಸತನ ತುಂಬಿರುವ ಧಾರಾವಾಹಿ ಪ್ರಸಾರ ಮಾಡುತ್ತಿದೆ. “ಸತ್ಯಂ ಶಿವಂ ಸುಂದರಂ’ ಇದು ಈಗಾಗಲೇ ಆ.7 ರಿಂದ (ಸೋಮವಾರ) ರಾತ್ರಿ 7ಕ್ಕೆ ಪ್ರಸಾರವಾಗುತ್ತಿದೆ. ಈ ಧಾರಾವಾಹಿಯಲ್ಲಿ ಅನೇಕ ವಿಶೇಷತೆಗಳಿವೆ. ಇಲ್ಲಿ ಇದೇ ಮೊದಲ ಸಲ ಹೀರೋ ಚೇತನ್‌ ಚಂದ್ರ, ಆದಿಲೋಕೇಶ್‌ ಹಾಗೂ ಸುಷ್ಮಾ ವೀರ್‌ ನಟಿಸುತ್ತಿದ್ದಾರೆ.

ಅಷ್ಟೇ ಅಲ್ಲ, ಈ ಧಾರಾವಾಹಿಗೆ “ಬಾಹುಬಲಿ’, “ಅರುಂಧತಿ’ ಚಿತ್ರಗಳಲ್ಲಿ ಕೆಲಸ ಮಾಡಿರುವ ಹೈದರಾಬಾದ್‌ನ ಖ್ಯಾತ ಕಲಾ ನಿರ್ದೇಶಕ ನಾಣಿ ಅವರು ಅದ್ಧೂರಿಯಾಗಿರುವ ವಿಶೇಷ ಸೆಟ್‌ವೊಂದನ್ನು ಹಾಕಿದ್ದಾರೆ. ಬಿಡದಿ ಬಳಿ ಇರುವ ಕೈಗಾರಿಕಾ ಪ್ರದೇಶದಲ್ಲಿ ಹಾಕಿರುವ ವಿಶೇಷ ಸೆಟ್‌, ಶ್ರೀಮಂತರ ಮನೆಯೇನೋ ಎಂಬಂತೆಯೇ ಕಂಗೊಳಿಸುತ್ತಿದೆ. ವಿಶೇಷವಾಗಿ ನಿರ್ಮಿಸಿರುವ ಆ ಮನೆಯೇ ಧಾರಾವಾಹಿಯ ಹೈಲೈಟ್‌ಗಳಲ್ಲೊಂದು.

ಸುಮಾರು 20 ದಿನಗಳ ಅವಧಿಯಲ್ಲೇ ಅದ್ಭುತ ಸೆಟ್‌ ಹಾಕಿರುವ ನಾಣಿ ಅವರು, ಅಷ್ಟೊಂದು ಕಡಿಮೆ ಅವಧಿಯಲ್ಲಿ ಬೆರಗಾಗುವಂತಹ ನೆ ನಿರ್ಮಿಸಿ, ನೋಡುಗರಲ್ಲಿ ಅಚ್ಚರಿ ಮೂಡುವಂತೆ ಮಾಡಿದ್ದಾರೆ. ಐದು ಐಶಾರಾಮಿಯಾಗಿರುವ, ಅಷ್ಟೇ ವಿಶಾಲವುಳ್ಳ ಕೊಠಡಿಗಳು, ದೊಡ್ಡದ್ದೊಂದು ಹಾಲ್‌, ಹೊರಾಂಗಣದಲ್ಲಿ ಪಾರ್ಕ್‌, ಸ್ವಿಮ್ಮಿಂಗ್‌ ಫ‌ೂಲ್‌ ಸೆಟ್‌ ಸೇರಿದಂತೆ ರಾಜಮನೆತನದಷ್ಟೇ ಕಲರ್‌ಫ‌ುಲ್‌ ಎನಿಸುವ ಸೆಟ್‌ನಲ್ಲಿ ದುಬಾರಿ ಉಪಕರಣಗಳೇ ತುಂಬಿವೆ.

“ಸತ್ಯ ಶಿವಂ ಸುಂದರಂ’ ಧಾರಾವಾಹಿ ಅಚೀಚೆ ಚಿತ್ರೀಕರಣಗೊಳ್ಳದೆ, ಅಲ್ಲಿಯೇ ಶೂಟಿಂಗ್‌ ಮಾಡುವಷ್ಟರ ಮಟ್ಟಿಗೆ ಎಲ್ಲಾ ರೀತಿಯ ಉಪಕರಣಗಳು, ಆ ಮನೆಯಲ್ಲಿವೆ ಎಂಬುದು ಇನ್ನೊಂದು ವಿಶೇಷ. ಎಷ್ಟೇ ಆಗಲಿ ಅದೊಂದು ಶ್ರೀಮಂತ ಅರಸರ ಮನೆ. ಹಾಗಾಗಿ, ಅರಸರ ಮನೆ ಹೇಗಿರುತ್ತೋ, ಯಥಾವತ್‌ ಹಾಗೆಯೇ ಇರಬೇಕು ಎಂಬ ಕಾರಣಕ್ಕೆ ನಿರ್ದೇಶಕ ಪವನ್‌ಕುಮಾರ್‌ ಅವರು ಕಲಾನಿರ್ದೇಶಕ ನಾಣಿ ಅವರ ಬಳಿ ಸಾಕಷ್ಟು ಚರ್ಚಿಸಿ, ತಮ್ಮ ಕಲ್ಪನೆಯ ಸೆಟ್‌ ನಿರ್ಮಿಸಿಕೊಂಡಿದ್ದಾರೆ.  ಇನ್ನು, ಅಂಥದ್ದೊಂದು ಸೆಟ್‌ ಹಾಕುವುದಕ್ಕೂ ಧೈರ್ಯ ಬೇಕು.

ಅಂಥದ್ದೊಂದು ಥೈರ್ಯ ಮಾಡಿದ್ದು, ನಿರ್ಮಾಪಕ ಗಂಗಾಧರ್‌. ಒಂದು ಸಿನಿಮಾಗೆ ಏನೆಲ್ಲಾ ಖರ್ಚಾಗುತ್ತೋ, ಅಷ್ಟೇ ವೆಚ್ಚದಲ್ಲಿ ಈ ಧಾರಾವಾಹಿ ನಿರ್ಮಿಸಲು ಮುಂದಾಗಿದ್ದಾರೆ ಅವರು. ಈಗಾಗಲೇ ಆ ಮನೆಗೆ ಲಕ್ಷಾಂತರ ರುಪಾಯಿ ವೆಚ್ಚ ಮಾಡಿದ್ದು, ಆ ಪಾತ್ರಧಾರಿಗಳೆಲ್ಲರೂ ರಿಚ್‌ ಆಗಿ ಕಾಣಿಸಿಕೊಳ್ಳಬೇಕೆಂಬ ನಿಟ್ಟಿನಲ್ಲಿ ಅಷ್ಟೇ ರಿಚ್‌ ಎನಿಸುವಂತಹ ಕಾಸ್ಟೂéಮ್‌ ಕೂಡ ಮಾಡಿಸಿದ್ದಾರೆ. ಅಲ್ಲಿಗೆ ಸ್ಟಾರ್‌ ಸುವರ್ಣದಲ್ಲಿ ಅತೀ ಅದ್ಧೂರಿಯಾಗಿ ನಿರ್ಮಾಣಗೊಂಡು, ಪ್ರಸಾರವಾಗುತ್ತಿರುವ ಧಾರಾವಾಹಿ ಅಂದರೆ ತಪ್ಪಿಲ್ಲ.  

ಅಂದಹಾಗೆ, ಇದು ಹಿಂದಿಯಲ್ಲಿ ಪ್ರಸಾರವಾಗುತ್ತಿರುವ “ಇಷ್‌ಬಾಜ್‌’ ಧಾರಾವಾಹಿಯ ರಿಮೇಕ್‌. ಅಲ್ಲಿ ಅದ್ಭುತ ಯಶಸ್ಸು ಕಂಡಿರುವ ಧಾರಾವಾಹಿಯನ್ನು, ಇಲ್ಲಿನ ನೇಟಿವಿಟಿಗೆ ತಕ್ಕಂತೆ ಬದಲಾವಣೆ ಮಾಡಿಕೊಂಡು ಪ್ರೇಕ್ಷಕರ ಗಮನಸೆಳೆಯಲಾಗುತ್ತದೆ ಎನ್ನುತ್ತಾರೆ ನಿರ್ದೇಶಕ ಪವನ್‌ಕುಮಾರ್‌. ಅಂದಹಾಗೆ, ಇದು ಅಣ್ಣತಮ್ಮಂದಿರ ನಡುವಿನ ಪ್ರೀತಿ, ವಾತ್ಸಲ್ಯ ಸಾರುವ ಧಾರಾವಾಹಿ. ಇಲ್ಲೊಂದಷ್ಟು ಪ್ರೀತಿ, ಪ್ರೇಮ, ಮುನಿಸು, ಸಣ್ಣದ್ದೊಂದು ಅಸಮಾಧಾನ ಹೀಗೆ ಹಲವು ಅಂಶಗಳಿವೆಯಂತೆ. 

ಚೇತನ್‌ಚಂದ್ರ, ಆದಿಲೋಕೇಶ್‌, ನೀನಾಸಂ ಅಶ್ವತ್ಥ್, ಸ್ನೇಹಾ, ಅಪೂರ್ವ, ಭಾರ್ಗವಿ ನಾರಾಯಣ್‌, ಗಿರೀಶ್‌, ಅಜೇಯ್‌ರಾಜ್‌, ಅಪೂರ್ವ, ಶಾಲಿನಿ ಇತರರು ಪಾತ್ರ ಹಾಗೂ ತಂಡ ಕುರಿತು ಗುಣಗಾನ ಮಾಡಿದರು. ವಾಸುಕಿ ವೈಭವ್‌ ರಾಜ್‌ ಮೋಹನ್‌ ಸಂಗೀತವಿದೆ.ಪುರುಷೋತ್ತಮ್‌ ಸಂಭಾಷಣೆ ಬರೆದರೆ, ರಾಮ್‌ಸಿಂಗ್‌ ಛಾಯಾಗ್ರಹಣವಿದೆ. ವಾಹಿನಿಯ ಮುಖ್ಯಸ್ಥ ಬಿಕಾಸ್‌ ಹಾಗೂ ಫಿಕ್ಷನ್‌ ಹೆಡ್‌ ಸುಷ್ಮಾ ಭಾರಧ್ವಾಜ್‌, ಸುನೀಲ್‌, ಪ್ರೀತಿ ಇತರರು ಇದ್ದರು.

ಟಾಪ್ ನ್ಯೂಸ್

Mollywood: ಸೂಪರ್‌ ಹಿಟ್ ‘ಮಂಜುಮ್ಮೆಲ್ ಬಾಯ್ಸ್’ ಓಟಿಟಿ ರಿಲೀಸ್‌ ಗೆ ಡೇಟ್‌ ಫಿಕ್ಸ್

Mollywood: ಸೂಪರ್‌ ಹಿಟ್ ‘ಮಂಜುಮ್ಮೆಲ್ ಬಾಯ್ಸ್’ ಓಟಿಟಿ ರಿಲೀಸ್‌ ಗೆ ಡೇಟ್‌ ಫಿಕ್ಸ್

Mamata Banerjee: ಹೆಲಿಕಾಪ್ಟರ್ ಹತ್ತುವಾಗ ಬಿದ್ದು ಮತ್ತೆ ಗಾಯ ಮಾಡಿಕೊಂಡ ಮಮತಾ ಬ್ಯಾನರ್ಜಿ

Mamata Banerjee: ಮತ್ತೆ ಎಡವಿ ಬಿದ್ದ ಮಮತಾ ಬ್ಯಾನರ್ಜಿ… ಕಾಲಿಗೆ ಸಣ್ಣ ಗಾಯ

siddaramaiah

Kalaburagi; ಪ್ರಧಾನಿ ಮೋದಿ ಸುಳ್ಳು ಮಾರಾಟ ಮಾಡುವ ವ್ಯಾಪಾರಿ: ಸಿಎಂ ಸಿದ್ದರಾಮಯ್ಯ

ʼರಾಮಾಯಣʼ ಸೆಟ್‌ನಿಂದ ʼರಾಮ – ಸೀತೆʼಯಾದ ರಣ್ಬೀರ್-‌ ಸಾಯಿಪಲ್ಲವಿ ಪಾತ್ರದ ಫೋಟೋ ಲೀಕ್

ʼರಾಮಾಯಣʼ ಸೆಟ್‌ನಿಂದ ʼರಾಮ – ಸೀತೆʼಯಾದ ರಣ್ಬೀರ್-‌ ಸಾಯಿಪಲ್ಲವಿ ಪಾತ್ರದ ಫೋಟೋ ಲೀಕ್

13-bk-hariprasad

ಇದು ದೇಶದ ಚುನಾವಣೆ, ಸಿಎಂ ಸ್ಥಾನದ ಮಾಧ್ಯಮಗಳ ಚರ್ಚೆ ಅಪ್ರಸ್ತುತ: ಬಿ.ಕೆ.ಹರಿಪ್ರಸಾದ್

Hubli; ಜೋಶಿ ವೀರಶೈವ ಲಿಂಗಾಯತರ ಅವನತಿಗಾಗಿ‌ ಹುಟ್ಟಿಕೊಂಡ ಶಕ್ತಿ: ದಿಂಗಾಲೇಶ್ವರ ಸ್ವಾಮೀಜಿ

ಪ್ರಹ್ಲಾದ ಜೋಶಿ ವೀರಶೈವ ಲಿಂಗಾಯತರ ಅವನತಿಗಾಗಿ‌ ಹುಟ್ಟಿಕೊಂಡವರು: ದಿಂಗಾಲೇಶ್ವರ ಸ್ವಾಮೀಜಿ

12-prakash-raj

April 28 ರಂದು ರಾಜ್ಯಮಟ್ಟದ ವಿದ್ಯಾರ್ಥಿ ಸಮಾವೇಶಕ್ಕೆ ಚಿತ್ರನಟ ಪ್ರಕಾಶ ರೈ ಆಗಮನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Moksha Kushal

Moksha Kushal; ಕೊಡಗಿನ ಬೆಡಗಿಯ ಕಣ್ತುಂಬ ಕನಸು

Rakshit Shetty: ʼರಿಚರ್ಡ್‌ ಆಂಟನಿʼಯಲ್ಲಿ ಈ ಕರಾವಳಿಯ ನಟಿಯರಿಗೆ ಸಿಗುತ್ತಾ ಅವಕಾಶ?

Rakshit Shetty: ʼರಿಚರ್ಡ್‌ ಆಂಟನಿʼಯಲ್ಲಿ ಈ ಕರಾವಳಿಯ ನಟಿಯರಿಗೆ ಸಿಗುತ್ತಾ ಅವಕಾಶ?

Sandalwood; ಟ್ರೆಂಡ್‌ ಬದಲಾಗಿದೆ ಹೊಸದೇನೋ ಬೇಕಾಗಿದೆ… ಮಲಯಾಳಂನತ್ತ ಸಿನಿಮಂದಿ ಬೆರಗು ನೋಟ

Sandalwood; ಟ್ರೆಂಡ್‌ ಬದಲಾಗಿದೆ ಹೊಸದೇನೋ ಬೇಕಾಗಿದೆ… ಮಲಯಾಳಂನತ್ತ ಸಿನಿಮಂದಿ ಬೆರಗು ನೋಟ

We Are The Bad Boys song from Vidyarthi Vidyarthiniyare

Kannada Cinema; ಬ್ಯಾಡ್‌ ಬಾಯ್ಸ್ ಬಂದ್ರು..! ವಿದ್ಯಾರ್ಥಿ ವಿದ್ಯಾರ್ಥಿನಿಯರ ಹಾಡಿದು…

Telugu version of ‘Markasthra’ titled ‘Maranayudham

ತೆಲುಗಿನಲ್ಲಿ ಮಾಲಾಶ್ರೀ ಚಿತ್ರ; ಮಾರಕಾಸ್ತ್ರ ಈಗ ಮಾರಣಾಯುಧಂ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Moksha Kushal

Moksha Kushal; ಕೊಡಗಿನ ಬೆಡಗಿಯ ಕಣ್ತುಂಬ ಕನಸು

Mollywood: ಸೂಪರ್‌ ಹಿಟ್ ‘ಮಂಜುಮ್ಮೆಲ್ ಬಾಯ್ಸ್’ ಓಟಿಟಿ ರಿಲೀಸ್‌ ಗೆ ಡೇಟ್‌ ಫಿಕ್ಸ್

Mollywood: ಸೂಪರ್‌ ಹಿಟ್ ‘ಮಂಜುಮ್ಮೆಲ್ ಬಾಯ್ಸ್’ ಓಟಿಟಿ ರಿಲೀಸ್‌ ಗೆ ಡೇಟ್‌ ಫಿಕ್ಸ್

15

UV Fusion: ಜೀವನವನ್ನು ಪ್ರೀತಿಸೋಣ

Mamata Banerjee: ಹೆಲಿಕಾಪ್ಟರ್ ಹತ್ತುವಾಗ ಬಿದ್ದು ಮತ್ತೆ ಗಾಯ ಮಾಡಿಕೊಂಡ ಮಮತಾ ಬ್ಯಾನರ್ಜಿ

Mamata Banerjee: ಮತ್ತೆ ಎಡವಿ ಬಿದ್ದ ಮಮತಾ ಬ್ಯಾನರ್ಜಿ… ಕಾಲಿಗೆ ಸಣ್ಣ ಗಾಯ

siddaramaiah

Kalaburagi; ಪ್ರಧಾನಿ ಮೋದಿ ಸುಳ್ಳು ಮಾರಾಟ ಮಾಡುವ ವ್ಯಾಪಾರಿ: ಸಿಎಂ ಸಿದ್ದರಾಮಯ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.