ಶಿವಾರಾತ್ರಿ ವಿಶೇಷ ;ವೀರಯೋಧರಿಗೆ ನಾಗೇಂದ್ರ ಪ್ರಸಾದ್ ಗೀತ ನಮನ
Team Udayavani, Mar 3, 2019, 1:08 PM IST
ಪುಲ್ವಾಮಾ ಭೀಕರ ಉಗ್ರದಾಳಿ ಬಳಿಕ ಭಾರತ ಮತ್ತು ಪಾಕಿಸ್ಥಾನ ನಡುವೆ ಯುದ್ಧ ದ ಕಾರ್ಮೋಡ ಕವಿದಿರುವ ವೇಳೆ ಶಿವರಾತ್ರಿಯ ವಿಶೇಷ ಸಂದರ್ಭದಲ್ಲಿ ಕವಿರತ್ನ ವಿ.ನಾಗೇಂದ್ರ ಪ್ರಸಾದ್ ಅವರು ಶಿವ ಯೋಧ ಎನ್ನುವ ಗೀತೆಯೊಂದನ್ನು ರಚಿಸಿ ವೀರ ಯೋಧರಿಗೆ ನುಡಿ ನಮನ ಸಲ್ಲಿಸಿದ್ದಾರೆ. ಗೀತೆಗೆ ಸಂಗೀತವನ್ನೂ ನಾಗೇಂದ್ರ ಪ್ರಸಾದ್ ಸಂಯೋಜಿಸಿದ್ದಾರೆ. ಅದ್ಭುತವಾಗಿರುವ ಗೀತೆ ಎಲ್ಲರಲ್ಲೂ ರಾಷ್ಟ್ರ ಪ್ರೇಮದ ಕಿಚ್ಚು ಹೆಚ್ಚಿಸುವಂತಿದೆ.