ʼರಾಂಜನಾʼ ಕ್ಕೆ 10 ವರ್ಷ: ʼTere Ishk Meinʼ ಮೂಲಕ ಮತ್ತೆ ಆನಂದ್‌ ಜೊತೆ ಕೈಜೋಡಿಸಿದ ಧನುಷ್


Team Udayavani, Jun 21, 2023, 5:13 PM IST

tdy-17

ಮುಂಬಯಿ: ಕಾಲಿವುಡ್‌ ಸ್ಟಾರ್‌, ಬಹುಭಾಷಾ ನಟ ಧನುಷ್‌ ‘ರಾಂಜನಾʼ ರಿಲೀಸ್‌ ಆದ 10 ವರ್ಷದ ಬಳಿಕ ಮತ್ತೆ ಹಿಟ್‌ ನಿರ್ದೇಶಕನ ಜೊತೆ ಕೈಜೋಡಿಸಿ ಹೊಸ ಹಿಂದಿ ಚಿತ್ರವನ್ನು ಅನೌನ್ಸ್‌ ಮಾಡಿದ್ದಾರೆ.

ನಿರ್ದೇಶಕ ಆನಂದ್ ಎಲ್ ರೈ ಅವರೊಂದಿಗೆ ಧನುಷ್‌ ಸಿನಿಮಾ ಮಾಡಲಿದ್ದು, ಸಿನಿಮಾದ ಟೈಟಲ್‌ ರಿವೀಲ್‌ ಮಾಡುವ ಟೀಸರ್‌ ನ್ನು ರಿಲೀಸ್‌ ಮಾಡಲಾಗಿದೆ.

ಧನುಷ್‌ ಅವರಿಗೆ ಬಾಲಿವುಡ್‌ ನಲ್ಲಿ ಹೊಸ ಇಮೇಜ್‌ ಕೊಟ್ಟ ʼ ರಾಂಜನಾʼ ಸಿನಿಮಾದ ನಿರ್ದೇಶಕರೊಂದಿಗೆ ಮತ್ತೊಮ್ಮೆ ಧನುಷ್‌ ಕೈಜೋಡಿಸಿದ್ದಾರೆ. ಈ ಸಿನಿಮಾಕ್ಕೆ  ‘ತೇರೆ ಇಷ್ಕ್ ಮೇʼ ಎಂದು ಟೈಟಲ್‌ ಇಡಲಾಗಿದೆ.

ವಿಶೇಷವೆಂದರೆ ಸೋನಮ್‌ ಕಪೂರ್‌ – ಧನುಷ್ ನಟಿಸಿದ್ದ, ಬಾಲಿವುಡ್‌ ನಲ್ಲಿ ಸೂಪರ್‌ ಹಿಟ್‌ ಆಗಿದ್ದ ʼರಾಂಜನಾʼ ರಿಲೀಸ್‌ ಆಗಿ 10 ವರ್ಷ ಆದ ದಿನವೇ ಅದೇ ನಿರ್ದೇಶಕರೊಂದಿಗೆ ಧನುಷ್‌ ಅವರ ಹೊಸ ಸಿನಿಮಾವನ್ನು ಅನೌನ್ಸ್‌ ಮಾಡಲಾಗಿದೆ.

ಈ ಬಗ್ಗೆ ಟ್ವಿಟರ್‌ ನಲ್ಲಿ ನಟ ಧನುಷ್‌ “ಕೆಲವು ಚಿತ್ರಗಳು ನಿಮ್ಮ ಜೀವನವನ್ನು ಶಾಶ್ವತವಾಗಿ ಬದಲಾಯಿಸುತ್ತವೆ. ʼರಾಂಜನಾʼ ಸಿನಿಮಾ ನಮ್ಮ ಎಲ್ಲಾ ಜೀವನವನ್ನು ಬದಲಾಯಿಸಿತು. ʼರಾಂಜನಾʼವನ್ನು ದೊಡ್ಡ ಹಿಟ್‌ ಆಗಿಸಿದ ಪ್ರತಿಯೊಬ್ಬರಿಗೆ ಧನ್ಯವಾದ. ಯಾವ ರೀತಿಯ ಪ್ರಯಾಣ ಕಾಯುತ್ತಿದೆ ಎಂದು ನನಗೆ ತಿಳಿದಿಲ್ಲ. ಆದರೆ ಇದು ನನಗೆ ಮತ್ತು ಎಲ್ಲರಿಗೂ ಒಂದು ಸಾಹಸವಾಗಲಿದೆ ಎನ್ನುವುದು ನನಗೆ ಖಾತ್ರಿಯಿದೆ” ಎಂದು ಧನುಷ್‌ ಟ್ವೀಟ್‌ ನಲ್ಲಿ ಹೇಳಿದ್ದಾರೆ.

“ಧನುಷ್‌ ಜೊತೆಗಿನ ಮುಂದಿನ ಸಿನಿಮಾವನ್ನು ಅನೌನ್ಸ್‌ ಮಾಡುವುದಕ್ಕೆ ಇದಕ್ಕಿಂತ ಒಳ್ಳೆಯ ದಿನ ಬೇರೊಂದಿಲ್ಲ.’ರಾಂಜನಾ’ ನನ್ನ ಹೃದಯದಲ್ಲಿ ವಿಶೇಷ ಸ್ಥಾನವನ್ನು ಹೊಂದಿದೆ. ಆ ಸಿನಿಮಾ ವಿಶ್ವಾದ್ಯಂತ ಅಭಿಮಾನಿಗಳಿಂದ ಅದು ಸ್ವೀಕರಿಸಿದ ಪ್ರೀತಿ ಮತ್ತು ಪ್ರಶಂಸೆ ನಿಜವಾಗಿಯೂ ಹೃದಯಸ್ಪರ್ಶಿಯಾಗಿದೆ” ಎಂದು ನಿರ್ದೇಶಕ ಆನಂದ್‌ ಎಲ್.‌ ರೈ ಹೇಳಿದ್ದಾರೆ.

“ತನು ವೆಡ್ಸ್ ಮನು,” “ಅತ್ರಂಗಿ ರೇ,” “ಗುಡ್ ಲಕ್ ಜೆರ್ರಿ,” “ಆಕ್ಷನ್ ಹೀರೋ,” “ಹ್ಯಾಪಿ ಭಾಗ್ ಜಾಯೇಗಿ,” “ನ್ಯೂಟನ್” ಮುಂತಾದ ಸಿನಿಮಾಗಳನ್ನು ಆನಂದ್‌ ನಿರ್ದೇಶನ ಮಾಡಿದ್ದಾರೆ.

2013 ರಲ್ಲಿ ಬಂದ ʼರಾಂಜನಾ” ಸಿನಿಮಾಕ್ಕೆ ಎ.ಆರ್. ರೆಹಮಾನ್ ಮ್ಯೂಸಿಕ್‌ ನೀಡಿದ್ದರು. ಕಥೆ ಹಾಗೂ ಮ್ಯೂಸಿಕ್‌ ಎರಡರಲ್ಲೂ ಸಿನಿಮಾ ಅಂದು ಮೋಡಿ ಮಾಡಿತ್ತು.

ಟಾಪ್ ನ್ಯೂಸ್

Modi (2)

Belgavi; ಪ್ರಧಾನಿ ಮೋದಿ ವಾಸ್ತವ್ಯ: ಸಂಭ್ರಮದ ಸ್ವಾಗತ

arrested

Chamarajanagar: ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದವನಿಗೆ 20 ವರ್ಷ ಜೈಲು

1-qewqeqwe

Ambedkar ಬರೆದ ಸಂವಿಧಾನ ಬದಲಿಸಲು ಅಷ್ಟು ಸುಲಭವಾಗಿ ಬಿಡುತ್ತೇವಾ: ಪ್ರಕಾಶ್ ರಾಜ್

1-wqewq

IPL; ಮೆಕ್‌ಗುರ್ಕ್ ಅಬ್ಬರ : ಡೆಲ್ಲಿ ಎದುರು ಹೋರಾಡಿ ಸೋತ ಮುಂಬೈ

1-ewqe

Minister ಜಮೀರ್ ಭಾಷಣದ ಅಬ್ಬರಕ್ಕೆ ಡಯಾಸ್ ನ ಗಾಜು ಪುಡಿ ಪುಡಿ!!

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ಹಣ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

15

Ranveer Singh : ʼಹನುಮಾನ್‌ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್‌ ಸಿಂಗ್‌ ನಟನೆ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

15

Ranveer Singh : ʼಹನುಮಾನ್‌ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್‌ ಸಿಂಗ್‌ ನಟನೆ?

ʼರಾಮಾಯಣʼ ಸೆಟ್‌ನಿಂದ ʼರಾಮ – ಸೀತೆʼಯಾದ ರಣ್ಬೀರ್-‌ ಸಾಯಿಪಲ್ಲವಿ ಪಾತ್ರದ ಫೋಟೋ ಲೀಕ್

ʼರಾಮಾಯಣʼ ಸೆಟ್‌ನಿಂದ ʼರಾಮ – ಸೀತೆʼಯಾದ ರಣ್ಬೀರ್-‌ ಸಾಯಿಪಲ್ಲವಿ ಪಾತ್ರದ ಫೋಟೋ ಲೀಕ್

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಮಾಡುವ ಹಾಗಿಲ್ಲ

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ

Rap song: ವೋಟು ನಮ್ಮ ಪವರ್‌ ರ್‍ಯಾಪ್ ಸಾಂಗ್‌‌ ಬಿಡುಗಡೆ

Rap song: ವೋಟು ನಮ್ಮ ಪವರ್‌ ರ್‍ಯಾಪ್ ಸಾಂಗ್‌‌ ಬಿಡುಗಡೆ

ಭಾರತದಲ್ಲಿ ರಿಲೀಸ್‌ಗೂ ಮುನ್ನ ʼಮಂಕಿ ಮ್ಯಾನ್‌ʼ ಹೆಚ್‌ ಡಿ ಕಾಪಿ ಲೀಕ್: ವಿಳಂಬ ಯಾಕೆ?

ಭಾರತದಲ್ಲಿ ರಿಲೀಸ್‌ಗೂ ಮುನ್ನ ʼಮಂಕಿ ಮ್ಯಾನ್‌ʼ ಹೆಚ್‌ ಡಿ ಕಾಪಿ ಲೀಕ್: ವಿಳಂಬ ಯಾಕೆ?

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Modi (2)

Belgavi; ಪ್ರಧಾನಿ ಮೋದಿ ವಾಸ್ತವ್ಯ: ಸಂಭ್ರಮದ ಸ್ವಾಗತ

arrested

Chamarajanagar: ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದವನಿಗೆ 20 ವರ್ಷ ಜೈಲು

accident

Yellapur; ಬೊಲೆರೋ ಢಿಕ್ಕಿಯಾಗಿ ಬೈಕ್ ಸವಾರ ದುರ್ಮರಣ, ಹಿಂಬದಿ ಸವಾರ ಗಂಭೀರ

1-qewqeqwe

Ambedkar ಬರೆದ ಸಂವಿಧಾನ ಬದಲಿಸಲು ಅಷ್ಟು ಸುಲಭವಾಗಿ ಬಿಡುತ್ತೇವಾ: ಪ್ರಕಾಶ್ ರಾಜ್

1-wqewq

IPL; ಮೆಕ್‌ಗುರ್ಕ್ ಅಬ್ಬರ : ಡೆಲ್ಲಿ ಎದುರು ಹೋರಾಡಿ ಸೋತ ಮುಂಬೈ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.