ರೈತರಿಗೆ ಬೆಳೆ ವಿಮೆ ಪಾಲಿಸಿ ವಿತರಣಾ ಅಭಿಯಾನ

ಹನಗಂಡಿ, ಸಸಾಲಟ್ಟಿ, ಕಿಶೋರಿ, ಶಿರೋಳ, ಸೋರಗಾಂವ ಗ್ರಾಮಗಳಲ್ಲಿ ವಿಮೆ ಪಾಲಸಿ ವಿತರಿಸಲಾಗುತ್ತಿದೆ

Team Udayavani, Sep 3, 2022, 1:30 PM IST

ರೈತರಿಗೆ ಬೆಳೆ ವಿಮೆ ಪಾಲಿಸಿ ವಿತರಣಾ ಅಭಿಯಾನ

ಬಾಗಲಕೋಟೆ: ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನಲ್ಲಿ ಬೆಳೆ ವಿಮೆ ಮಾಡಿಸಿದ ರೈತರಿಗೆ ವಿಮಾ ಪಾಲಿಸಿಯನ್ನು ಸೆಪ್ಟೆಂಬರ್‌ ದಿಂದ ಅಭಿಯಾನದ ಮಾದರಿಯಲ್ಲಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ವಿತರಿಸಲಾಗುತ್ತದೆ ಎಂದು ಜಿಲ್ಲಾ ಧಿಕಾರಿ ಪಿ.ಸುನೀಲ್‌ಕುಮಾರ ತಿಳಿಸಿದ್ದಾರೆ.

ಈ ಕುರಿತು ಪ್ರಕಟಣೆ ಮೂಲಕ ತಿಳಿಸಿದ ಅವರು ಬೆಳೆ ವಿಮೆ ಮಾಡಿಸಿದ ಪ್ರತಿಯೊಬ್ಬ ರೈತರಿಗೆ ನನ್ನ ಪಾಲಿಸಿ ನನ್ನ ಕೈಯಲ್ಲಿ ಎಂಬ ಘೋಷವಾಕ್ಯದೊಂದಿಗೆ ರೈತರು ಮಾಡಿಸಿದ ಬೆಳೆಯ ವಿಮೆ ಮಾಹಿತಿ ಹಾಗೂ ಬೆಳೆ ವಿಮೆ ಯೋಜನೆಯ ಸಂಕ್ಷಿಪ್ತ ಮಾಹಿತಿಯನ್ನು ಒಳಗೊಂಡ ಪಾಲಿಸಿಯನ್ನು ವಿತರಿಸಲಾಗುತ್ತದೆ.

ಈ ಕಾರ್ಯದಲ್ಲಿ ಕಂದಾಯ ಮತ್ತು ಗ್ರಾಮೀಣ ಹಾಗೂ ಕೃಷಿ, ತೋಟಗಾರಿಕೆ, ಕೃಷಿ ವಿಜ್ಞಾನ ಕೇಂದ್ರ, ಜಿಲ್ಲಾ ಅಗ್ರಣೀಯ ಬ್ಯಾಂಕ್‌, ಜಿಲ್ಲಾ ಕೃಷಿ ಮಾರುಕಟ್ಟೆ ಇಲಾಖೆ, ಇ-ಆಡಳಿತ ಮತ್ತು ಬೆಳೆ ವಿಮೆ ಸಂಸ್ಥೆಯ ಸಹಯೋಗ ದೊಂದಿಗೆ ಅಭಿಯಾನವನ್ನು ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಪ್ರಸಕ್ತ ಸಾಲಿನಲ್ಲಿ ಆ. 26ರವರೆಗೆ 24832 ರೈತರು ನೊಂದಾಯಿಸಿಕೊಂಡಿದ್ದಾರೆ. ಈ ಪೈಕಿ 4283 ಬೆಳೆ ಸಾಲ ಪಡೆದ ರೈತರು ಹಾಗೂ 20549 ಬೆಳೆ ಸಾಲ ಪಡೆಯದ ರೈತರು ಬೆಳೆ ವಿಮೆ ಮಾಡಿಸಿರುತ್ತಾರೆ. ಹೆಚ್ಚಿನ ಮಾಹಿತಿಗಾಗಿ ಬೆಳೆ ವಿಮೆ ಸಂಸ್ಥೆಯ ಪ್ರತಿನಿ ಗಳನ್ನು ಅಥವಾ ತಾಲ್ಲೂಕು, ಹೋಬಳಿ ಮಟ್ಟದ ಕೃಷಿ ಇಲಾಖೆಯ ಕಛೇರಿಗೆ ಭೇಟಿ ನೀಡಬಹುದಾಗಿದೆ. ಈ ಅಭಿಯಾನದ ಉದ್ದೇಶ ಬೆಳೆ ವಿಮೆ ಮಾಡಿಸಿದ ರೈತರಿಗೆ ಬೆಳೆ ವಿಮೆ ಮಾಹಿತಿಯೊಂದಿಗೆ ಪಾಲಿಸಿ ವಿತರಿಸಲಾಗುತ್ತಿದೆ.

3ರಂದು ಕಿತ್ತಲಿ, ಆಲೂರ ಎಸ್‌.ಕೆ, ಹೆಬ್ಬಳ್ಳಿ, ನೀಲಗುಂದ, ನಾಗರಾಳ ಎಸ್‌.ಪಿ, ಮಂಗಳಗುಡ್ಡ, ಲಾಯದ ಗುಂದಿ, ಬಿಲ್ಲಕೇರಿ, ತಿಮ್ಮಾಪೂರ, ಸೀತಿಮನಿ, ಮುಗಳೊಳ್ಳಿ, ಹಿರೇಮಾಗಿ, ಅಮೀನಗಡ, ಮರೋಳ, ಕಂದಗಲ್ಲ, ನಂದವಾಡಗಿ, ಕುಂದರಗಿ, ಕಾರತಕಿ, ಕಂದಗಲ್ಲ, ಕುಂಬಾರಹಳ್ಳ, ಕೊಣ್ಣೂರ, ಮುತ್ತೂರು, ಹಿಪ್ಪರಗಿ, ಕುಲಹಳ್ಳಿ, ಯಲ್ಲಟ್ಟಿ, ಚಿಚಖಂಡಿ ಕೆಡಿ, ಗುಲಗಾಲ, ಜಂಬಗಿ, ಕಸಬಾ ಜಂಬಗಿ, ಸೆ. 4ರಂದು ಜಾಲಿಹಾಳ, ಬೇಲೂರ, ಹಲಕುರ್ಕಿ,
ಚೊಳಚಗುಡ್ಡ, ಮಂಗಳೂರು, ಹೊಸೂರ, ಹಳದೂರ, ಹಾನಾಪೂರ ಎಸ್‌.ಪಿ, ಹಂಸನೂರ, ಶಿಗಿಕೇರಿ, ಸಿಮಿಕೇರಿ, ಯಡಹಳ್ಳಿ, ಧನ್ನೂರ ಸೂಳಿಭಾವಿ, ಕಮತಗಿ, ಕರಡಿ, ಬೂದಿಹಾಳ ಎಸ್‌.ಕೆ, ಹೊನ್ನಿಹಾಳ, ಗಿರಿಸಾಗರ, ಚಿಕ್ಕಲಗುಂಡಿ, ಹನಗಂಡಿ, ಸಸಾಲಟ್ಟಿ, ಕಿಶೋರಿ, ಶಿರೋಳ, ಸೋರಗಾಂವ ಗ್ರಾಮಗಳಲ್ಲಿ ವಿಮೆ ಪಾಲಸಿ ವಿತರಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

5ರಂದು ಕುಳಗೇರಿ, ಮಮಟ ಗೇರಿ, ನರಸಾಪುರ, ಕಾತರಕಿ, ಗುಳೇದಗುಡ್ಡ, ಗದ್ದನಕೇರಿ, ತುಳಸಿಗೇರಿ, ಕಲಾದಗಿ, ಹೂವಿನಹಳ್ಳಿ, ರಕ್ಕಸಗಿ, ನಾಗೂರ, ಜಂಬಲದಿನ್ನಿ, ಗೊರಬಾಳ, ಬೂದಿಹಾಳ, ಬೀಳಗಿ, ಯುಎಲ್‌ಬಿ ಬೀಳಗಿ, ಲಿಂಗನೂರ, ಮೈಗೂರ, ಸಿದ್ದಾಪೂರ, ಕೇಸರ ಕೊಪ್ಪ, ಸೈದಾಪೂರ, ಮಳಲಿ, ಬೆಳಗಲಿ, ನಾಗರಾಳ, ಉತ್ತೂರ, ಒಂಟಿಗೋಡಿ, ಸೆ. 6ರಂದು ಪಕೀರಬೂದಿಹಾಳ, ಕೈನಕಟ್ಟಿ, ಅನವಾಲ, ನೀರಬೂದಿಹಾಳ, ಹಳ್ಳೂರ, ಚಿಕ್ಕಮ್ಯಾಗೇರಿ, ಸುತಗುಂಡಾರ, ನಾಯನೇಗಲಿ, ಬಿಂಜವಾಡಗಿ, ಹಿರೇಬಾದೊಡಗಿ, ಹಿರೇಮಳಗಾವಿ, ಹಿರೇಕೊಡಗಲಿ, ಚಿಕ್ಕಕೊಡಗಲಿ, ಚಿಕ್ಕನಾಳ, ಬಾಡಗಿ, ಬಾಡಗಂಡಿ, ಜಂಬಗಿ ಬಿಕೆ, ಸಾವಳಗಿ, ಖಾಜಿಬೀಳಗಿ, ಜಗದಾಳ, ಮಂಟೂರ, ಹಲಗಲಿ, ಮುಧೋಳ, ಮುಗಳಖೋಡ. 7ರಂದು ಬಾದಾಮಿ, ಸೂಳಿಕೇರಿ, ಚಿಕ್ಕಶೆಲ್ಲಿಕೇರಿ, ದೇವನಾಳ, ಕದಾಂಪೂರ, ಖಜ್ಜಿಡೋಣಿ, ಅಮರಾವತಿ, ಮುರಡಿ, ಗುಡೂರ ಎಸ್‌ಸಿ, ಕೆಲೂರ, ಅನಗವಾಡಿ, ಬಿದರಿ, ಗೋಠೆ, ಅಡಿಹುಡಿ, ಢವಳೇಶ್ವರ, ನಂದಗಾಂವ, ಮೆಟಗುಡ್ಡ, 9ರಂದು ತೊದಗಬಾಗಿ, ತುಂಗಳ, ಚಿಕ್ಕಪಡಸಗಿ ಗ್ರಾಮಗಳಲ್ಲಿ ರೈತರಿಗೆ ಬೆಳೆ ವಿಮೆ ಪಾಲಸಿ ವಿತರಿಸಲಾಗುತ್ತಿದೆ ಎಂದು ಜಿಲ್ಲಾ
ಧಿಕಾರಿಗಳು ತಿಳಿಸಿದ್ದಾರೆ.

ಟಾಪ್ ನ್ಯೂಸ್

“ಡಿಕೆಶಿಗೆ ಸಹೋದರನ ಸೋಲಿನ ಕನಸು ಬಿದ್ದಿದೆ’: ಆರ್‌. ಅಶೋಕ್‌

PM ಮೋದಿ ಮಾತು ನಂಬಿ ಮತ ಹಾಕಬೇಡಿ: ಸಿಎಂ ಸಿದ್ದರಾಮಯ್ಯ

PM ಮೋದಿ ಮಾತು ನಂಬಿ ಮತ ಹಾಕಬೇಡಿ: ಸಿಎಂ ಸಿದ್ದರಾಮಯ್ಯ

Neha Case: ಬೇಜವಾಬ್ದಾರಿ ಹೇಳಿಕೆಗಳು ತನಿಖೆ ದಾರಿ ತಪ್ಪಿಸುತ್ತವೆ: ಜ್ಯೋತಿ ಪ್ರಕಾಶ್ ಮಿರ್ಜಿ

Neha Case: ಬೇಜವಾಬ್ದಾರಿ ಹೇಳಿಕೆಗಳು ತನಿಖೆ ದಾರಿ ತಪ್ಪಿಸುತ್ತವೆ: ಜ್ಯೋತಿ ಪ್ರಕಾಶ್ ಮಿರ್ಜಿ

ವಯನಾಡಲ್ಲಿ ರಾಹುಲ್‌ ಅಡಗಿ ಕುಳಿತಿದ್ದಾರೆ: ಬಿ.ವೈ. ವಿಜಯೇಂದ್ರ

Kerala ವಯನಾಡಲ್ಲಿ ರಾಹುಲ್‌ ಅಡಗಿ ಕುಳಿತಿದ್ದಾರೆ: ಬಿ.ವೈ. ವಿಜಯೇಂದ್ರ

ಸಂಸದ ಶ್ರೀನಿವಾಸ್‌ ಪ್ರಸಾದ್‌ ಆರೋಗ್ಯ ಗಂಭೀರ; ಆಸ್ಪತ್ರೆಗೆ ದಾಖಲು

ಸಂಸದ ಶ್ರೀನಿವಾಸ್‌ ಪ್ರಸಾದ್‌ ಆರೋಗ್ಯ ಗಂಭೀರ; ಆಸ್ಪತ್ರೆಗೆ ದಾಖಲು

Modi (2)

Belgavi; ಪ್ರಧಾನಿ ಮೋದಿ ವಾಸ್ತವ್ಯ: ಸಂಭ್ರಮದ ಸ್ವಾಗತ

arrested

Chamarajanagar: ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದವನಿಗೆ 20 ವರ್ಷ ಜೈಲು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Central Govt ನಾಲ್ಕಾನೆಯಷ್ಟೂ ಬರ ಪರಿಹಾರ ನೀಡಿಲ್ಲ: ಸಿಎಂ ಸಿದ್ದರಾಮಯ್ಯ

Central Govt ನಾಲ್ಕಾಣೆಯಷ್ಟೂ ಬರ ಪರಿಹಾರ ನೀಡಿಲ್ಲ: ಸಿಎಂ ಸಿದ್ದರಾಮಯ್ಯ

1-wwwqee

ರಬಕವಿ-ಬನಹಟ್ಟಿ; ಅರಿಸಿನ ಬೀಜಗಳ ಕೊರತೆ: ಗಗನಕ್ಕೇರುತ್ತಿರುವ ಬೆಲೆ

ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ

ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ

3-

Bagalkote: ಯತ್ನಾಳ ಗೊಡ್ಡ ಎಮ್ಮಿ ಇದ್ದಂಗ: ಕಾಶಪ್ಪನವರ ಟೀಕೆ

ತೇರದಾಳ: ಇಂದಿನಿಂದ ಚಿನಗುಂಡಿ ಗುಡಿದೇವಿ ಜಾತ್ರಾ ಮಹೋತ್ಸವ

ತೇರದಾಳ: ಇಂದಿನಿಂದ ಚಿನಗುಂಡಿ ಗುಡಿದೇವಿ ಜಾತ್ರಾ ಮಹೋತ್ಸವ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

“ಡಿಕೆಶಿಗೆ ಸಹೋದರನ ಸೋಲಿನ ಕನಸು ಬಿದ್ದಿದೆ’: ಆರ್‌. ಅಶೋಕ್‌

PM ಮೋದಿ ಮಾತು ನಂಬಿ ಮತ ಹಾಕಬೇಡಿ: ಸಿಎಂ ಸಿದ್ದರಾಮಯ್ಯ

PM ಮೋದಿ ಮಾತು ನಂಬಿ ಮತ ಹಾಕಬೇಡಿ: ಸಿಎಂ ಸಿದ್ದರಾಮಯ್ಯ

Neha Case: ಬೇಜವಾಬ್ದಾರಿ ಹೇಳಿಕೆಗಳು ತನಿಖೆ ದಾರಿ ತಪ್ಪಿಸುತ್ತವೆ: ಜ್ಯೋತಿ ಪ್ರಕಾಶ್ ಮಿರ್ಜಿ

Neha Case: ಬೇಜವಾಬ್ದಾರಿ ಹೇಳಿಕೆಗಳು ತನಿಖೆ ದಾರಿ ತಪ್ಪಿಸುತ್ತವೆ: ಜ್ಯೋತಿ ಪ್ರಕಾಶ್ ಮಿರ್ಜಿ

ವಯನಾಡಲ್ಲಿ ರಾಹುಲ್‌ ಅಡಗಿ ಕುಳಿತಿದ್ದಾರೆ: ಬಿ.ವೈ. ವಿಜಯೇಂದ್ರ

Kerala ವಯನಾಡಲ್ಲಿ ರಾಹುಲ್‌ ಅಡಗಿ ಕುಳಿತಿದ್ದಾರೆ: ಬಿ.ವೈ. ವಿಜಯೇಂದ್ರ

ಸಂಸದ ಶ್ರೀನಿವಾಸ್‌ ಪ್ರಸಾದ್‌ ಆರೋಗ್ಯ ಗಂಭೀರ; ಆಸ್ಪತ್ರೆಗೆ ದಾಖಲು

ಸಂಸದ ಶ್ರೀನಿವಾಸ್‌ ಪ್ರಸಾದ್‌ ಆರೋಗ್ಯ ಗಂಭೀರ; ಆಸ್ಪತ್ರೆಗೆ ದಾಖಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.