ರಸ್ತೆ ಪಾಲಾಯ್ತು ನಾಲ್ಕು ಕ್ವಿಂಟಲ್‌ ಟೊಮ್ಯಾಟೊ


Team Udayavani, Apr 7, 2021, 3:18 PM IST

ರಸ್ತೆ ಪಾಲಾಯ್ತು ನಾಲ್ಕು ಕ್ವಿಂಟಲ್‌ ಟೊಮ್ಯಾಟೊ

ಹುನಗುಂದ: ಟೊಮ್ಯಾಟೊ ಬೆಲೆ ಕುಸಿತ ಕಂಡಿದ್ದು ರೈತ ಕಂಗಾಲಾಗಿದ್ದಾನೆ.ಮಾರುಕಟ್ಟೆಯಲ್ಲಿ ಅಗ್ಗದ ದರಕೇಳುತ್ತಿರುವುದನ್ನು ಕಂಡ ಪಟ್ಟಣದರೈತನೊಬ್ಬ ತಾನು ಬೆಳೆದ 400 ಕೆಜಿಗೂ ಅಧಿಕ ಟೊಮ್ಯಾಟೋ ರಸ್ತೆಗೆ ಸುರಿದುಆಕ್ರೋಶ ವ್ಯಕ್ತಪಡಿಸಿದ್ದಾನೆ.

ಇದ್ದಲಗಿ ಗ್ರಾಮದ ರೈತ ಪರಶುರಾಮ ಸಂಗಪ್ಪ ರತ್ನಾಕರಒಂದು ಎಕರೆ ಜಮೀನಿನಲ್ಲಿ 30ರಿಂದ 35 ಸಾವಿರ ಖರ್ಚು ಮಾಡಿಟೊಮ್ಯಾಟೋ ಬೆಳೆದಿದ್ದ. ಉತ್ತಮಫಸಲು ಕೂಡಾ ಬಂದಿತ್ತು. ಅಧಿಕ ಲಾಭದ ನಿರೀಕ್ಷೆಯಲ್ಲಿದ್ದ ರೈತನಿಗೆ ಮಂಗಳವಾರ ಮಾರುಕಟ್ಟೆಯಲ್ಲಿ25ರಿಂದ 30 ಕೆ.ಜಿ ಹೊಂದಿದ 1ಬುಟ್ಟಿಗೆ ಕೇವಲ ಐದೇ ರೂ. ದರ ಕೇಳಿ ಕಂಗಾಲಾಗುವಂತಾಗಿದೆ. ಗ್ರಾಮದಿಂದ ಪಟ್ಟಣದ ಮಾರುಕಟ್ಟೆಗೆ ತರಲು ಕಷ್ಟಅನುಭವಿಸಿದ್ದೇನೆ. ಟೊಮ್ಯಾಟೋತಂದ ಟಂಟಂ ಬಾಡಿಗೆ ಬಂದರೆಕೊಡಬೇಕೆಂದರೆ ಅದು ಬರಲಿಲ್ಲ.

ಚಿಲ್ಲರೆ ಕಾಸಿಗೆ ದಲ್ಲಾಳಿಗಳಿಗೆ ಕೊಟ್ಟುಹೋಗುವುದಕ್ಕಿಂತ ರಸ್ತೆಗೆ ಸುರಿದರೆಯಾರಾದರೂ ತೆಗೆದುಕೊಂಡು ಹೋಗಲಿ ಎಂದು ಟೊಮ್ಯಾಟೊಪಟ್ಟಣದ ವಿಜಯ ಮಹಾಂತೇಶವೃತ್ತದಲ್ಲಿ ಸುರಿದು ಕಣ್ಣೀರು ಸುರಿಸಿದ್ದಾನೆ.

ಕಳೆದ ತಿಂಗಳಿದ್ದ ಬೆಲೆ ಈಗಿಲ್ಲ: ಕಳೆದ ಫೆಬ್ರವರಿಯಲ್ಲಿ ಒಂದುಬುಟ್ಟಿ ಟೊಮ್ಯಾಟೊ 150 ರಿಂದ250 ರೂ. ಮಾರಾಟವಾಗುತ್ತಿತ್ತು.ಆದರೆ ಸದ್ಯ ಮಾರುಕಟ್ಟೆಯಲ್ಲಿಟೊಮ್ಯಾಟೊ ಕೇಳ್ಳೋರಿಲ್ಲದಂತಾಗಿದೆ.ಮಾರುಕಟ್ಟೆಯಲ್ಲಿ ವ್ಯಾಪಾರಿಗಳುಒಂದು ಕೆಜಿ ಟೊಮ್ಯಾಟೊಗೆ 20ರಿಂದ30 ರೂ.ಗೆ ಮಾರಾಟ ಮಾಡುತ್ತಿದ್ದರೆಸವಾಲಿನಲ್ಲಿ ದಲ್ಲಾಳಿಗಳು ರೈತರಿಂದಕೇವಲ 5ರಿಂದ 10ರೂ.ಗೆ ಒಂದು ಬುಟ್ಟಿಟೊಮ್ಯಾಟೊ ಕೇಳುತ್ತಿದ್ದಾರೆ ಎನ್ನುತ್ತಾನೆಟೊಮ್ಯಾಟೊ ಬೆಳೆಗಾರ. ಒಂದೆಡೆಅನ್ನದಾತ ಬೆಳೆಗೆ ಲಾಭ ಸಿಗಲಿಲ್ಲ ಎಂದು ಹತಾಶದಿಂದ ಟೊಮ್ಯಾಟೊ ರಸ್ತೆಯ ಮೇಲೆ ಸುರಿದಿದ್ದೇ ತಡ ಜನರುಹತ್ತೇ ನಿಮಿಷದಲ್ಲಿ ಬಾಚಿ ಬಳಿದುಚೀಲ, ಪುಟ್ಟಿ, ಬ್ಯಾಗ್‌ ತುಂಬಿಕೊಂಡುಹೋದರು. ಇನ್ನೊಂದೆಡೆ ರೈತ ಖಾಲಿಬುಟ್ಟಿ ಹಿಡಿದು ಬರಿಗೈಯಲ್ಲಿ ಮನೆಯತ್ತ ಮುಖ ಮಾಡಿದನು.

ಟೊಮ್ಯಾಟೊ ಬೆಳೆಗೆ ಬಾರಿ ಲಾಭ ಸಿಗುತ್ತದೆ ಎಂದು ಒಂದು ಎಕರೆಯಲ್ಲಿ ಬೆಳೆದ ಬೆಳೆ ಸರಿಯಾದ ಬೆಲೆಯೂ ಸಿಗದೇ ನಾಟಿ ಮಾಡಿ ಖರ್ಚು ಮಾಡಿದಷ್ಟು ಹಣ ಬರಲಿಲ್ಲ. ಮಾರುಕಟ್ಟೆಯಲ್ಲಿ ಟೊಮ್ಯಾಟೊ ಕೇಳುತ್ತಿಲ್ಲ.ಕೇಳಿದರೂ ಅಗ್ಗದ ದರಕ್ಕೆ ಕೇಳುತ್ತಿದ್ದು, ಇದನ್ನೇ ನಂಬಿದ ರೈತರು ಕುಟುಂಬನಿರ್ವಹಣೆ ಕಷ್ಟವಾಗಿದೆ. ಸರ್ಕಾರ ಇದನ್ನು ಗಮನಿಸಿ ಟೊಮ್ಯಾಟೊ ಬೆಳೆಗೆ ಕನಿಷ್ಠಬೆಲೆ ನಿಗದಿಗೊಳಿಸಬೇಕು. –ಪರಶುರಾಮ ರತ್ನಾಕರ, ಇದ್ದಲಗಿ ಟೊಮ್ಯಾಟೊ ಬೆಳೆಗಾರ

ಟಾಪ್ ನ್ಯೂಸ್

Kollywood: ದಳಪತಿ ವಿಜಯ್‌ ʼGOATʼ ಸಿನಿಮಾದಲ್ಲಿ ಧೋನಿ, ರುತ್‌ ರಾಜ್ ನಟನೆ?

Kollywood: ದಳಪತಿ ವಿಜಯ್‌ ʼGOATʼ ಸಿನಿಮಾದಲ್ಲಿ ಧೋನಿ, ರುತ್‌ ರಾಜ್ ನಟನೆ?

Belagavi: ಮೋದಿ ಸತ್ತರೆ ಯಾರೂ ಪ್ರಧಾನಿ ಆಗುವುದೇ ಇಲ್ಲವೇ…? ಸಂಸದನ ವಿವಾದಾತ್ಮಕ ಹೇಳಿಕೆ

Belagavi: ಮೋದಿ ಸತ್ತರೆ ಯಾರೂ ಪ್ರಧಾನಿ ಆಗುವುದೇ ಇಲ್ವೇ ? ವಿವಾದಾತ್ಮಕ ಹೇಳಿಕೆ ನೀಡಿದ ಶಾಸಕ

Bidar: ರಾಜ್ಯದ 28 ಸ್ಥಾನದಲ್ಲೂ ಕಾಂಗ್ರೆಸ್‌ಗೆ ಗೆಲುವು: ಮುನಿಯಪ್ಪ ವಿಶ್ವಾಸ

Bidar: ರಾಜ್ಯದ 28 ಸ್ಥಾನದಲ್ಲೂ ಕಾಂಗ್ರೆಸ್‌ಗೆ ಗೆಲುವು: ಮುನಿಯಪ್ಪ ವಿಶ್ವಾಸ

Pushpa 2 First single: ʼಪುಷ್ಪ ಪುಷ್ಪʼ ಎನ್ನುತ್ತಾ ಹಾಡಿನಲ್ಲಿ ಮಿಂಚಿದ ಅಲ್ಲು ಅರ್ಜುನ್

Pushpa 2 First single: ʼಪುಷ್ಪ ಪುಷ್ಪʼ ಎನ್ನುತ್ತಾ ಹಾಡಿನಲ್ಲಿ ಮಿಂಚಿದ ಅಲ್ಲು ಅರ್ಜುನ್

BJP-JDS ಒಟ್ಟಾಗಿ ಹೋಗುವುದರಲ್ಲಿ ಎರಡು ಮಾತಿಲ್ಲ… : ಬಿಎಸ್ ವೈ

BJP-JDS ಒಟ್ಟಾಗಿ ಹೋಗುವುದರಲ್ಲಿ ಎರಡು ಮಾತಿಲ್ಲ… : ಬಿಎಸ್ ವೈ

16

Goldy Brar: ಸಿಧು ಮೂಸೆವಾಲಾ ಹತ್ಯೆಯ ಮಾಸ್ಟರ್‌ ಮೈಂಡ್; ಗೋಲ್ಡಿ ಬ್ರಾರ್‌ ಶೂಟೌಟ್ – ವರದಿ

ಸತ್ಯ ಆದಷ್ಟು ಬೇಗ ಹೊರಬರಲಿದೆ… ವಿಚಾರಣೆಗೆ ಕಾಲಾವಕಾಶ ಕೋರಿದ ಪ್ರಜ್ವಲ್ ರೇವಣ್ಣ

ಸತ್ಯ ಆದಷ್ಟು ಬೇಗ ಹೊರಬರಲಿದೆ… ವಿಚಾರಣೆಗೆ ಕಾಲಾವಕಾಶ ಕೋರಿದ ಪ್ರಜ್ವಲ್ ರೇವಣ್ಣ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Central Govt ನಾಲ್ಕಾನೆಯಷ್ಟೂ ಬರ ಪರಿಹಾರ ನೀಡಿಲ್ಲ: ಸಿಎಂ ಸಿದ್ದರಾಮಯ್ಯ

Central Govt ನಾಲ್ಕಾಣೆಯಷ್ಟೂ ಬರ ಪರಿಹಾರ ನೀಡಿಲ್ಲ: ಸಿಎಂ ಸಿದ್ದರಾಮಯ್ಯ

1-wwwqee

ರಬಕವಿ-ಬನಹಟ್ಟಿ; ಅರಿಸಿನ ಬೀಜಗಳ ಕೊರತೆ: ಗಗನಕ್ಕೇರುತ್ತಿರುವ ಬೆಲೆ

ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ

ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ

3-

Bagalkote: ಯತ್ನಾಳ ಗೊಡ್ಡ ಎಮ್ಮಿ ಇದ್ದಂಗ: ಕಾಶಪ್ಪನವರ ಟೀಕೆ

ತೇರದಾಳ: ಇಂದಿನಿಂದ ಚಿನಗುಂಡಿ ಗುಡಿದೇವಿ ಜಾತ್ರಾ ಮಹೋತ್ಸವ

ತೇರದಾಳ: ಇಂದಿನಿಂದ ಚಿನಗುಂಡಿ ಗುಡಿದೇವಿ ಜಾತ್ರಾ ಮಹೋತ್ಸವ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Kollywood: ದಳಪತಿ ವಿಜಯ್‌ ʼGOATʼ ಸಿನಿಮಾದಲ್ಲಿ ಧೋನಿ, ರುತ್‌ ರಾಜ್ ನಟನೆ?

Kollywood: ದಳಪತಿ ವಿಜಯ್‌ ʼGOATʼ ಸಿನಿಮಾದಲ್ಲಿ ಧೋನಿ, ರುತ್‌ ರಾಜ್ ನಟನೆ?

Belagavi: ಮೋದಿ ಸತ್ತರೆ ಯಾರೂ ಪ್ರಧಾನಿ ಆಗುವುದೇ ಇಲ್ಲವೇ…? ಸಂಸದನ ವಿವಾದಾತ್ಮಕ ಹೇಳಿಕೆ

Belagavi: ಮೋದಿ ಸತ್ತರೆ ಯಾರೂ ಪ್ರಧಾನಿ ಆಗುವುದೇ ಇಲ್ವೇ ? ವಿವಾದಾತ್ಮಕ ಹೇಳಿಕೆ ನೀಡಿದ ಶಾಸಕ

ಮುಸ್ಲಿಮರು ಮೋದಿ ಬೆಂಬಲಿಸಲಿ: ರಮೇಶ ಜಾರಕಿಹೊಳಿ

ಮುಸ್ಲಿಮರು ಮೋದಿ ಬೆಂಬಲಿಸಲಿ: ರಮೇಶ ಜಾರಕಿಹೊಳಿ

Bidar: ರಾಜ್ಯದ 28 ಸ್ಥಾನದಲ್ಲೂ ಕಾಂಗ್ರೆಸ್‌ಗೆ ಗೆಲುವು: ಮುನಿಯಪ್ಪ ವಿಶ್ವಾಸ

Bidar: ರಾಜ್ಯದ 28 ಸ್ಥಾನದಲ್ಲೂ ಕಾಂಗ್ರೆಸ್‌ಗೆ ಗೆಲುವು: ಮುನಿಯಪ್ಪ ವಿಶ್ವಾಸ

Pushpa 2 First single: ʼಪುಷ್ಪ ಪುಷ್ಪʼ ಎನ್ನುತ್ತಾ ಹಾಡಿನಲ್ಲಿ ಮಿಂಚಿದ ಅಲ್ಲು ಅರ್ಜುನ್

Pushpa 2 First single: ʼಪುಷ್ಪ ಪುಷ್ಪʼ ಎನ್ನುತ್ತಾ ಹಾಡಿನಲ್ಲಿ ಮಿಂಚಿದ ಅಲ್ಲು ಅರ್ಜುನ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.