ಪೊಲೀಸರಿಗೆ ಟೇಕ್ವಾಂಡೋ, ಜಿಮ್ನಾಸ್ಟಿಕ್ ತರಬೇತಿ!
Team Udayavani, Jul 16, 2021, 6:04 PM IST
ಬೆಂಗಳೂರು: ಅಪರಾಧ ಪತ್ತೆ, ಕಾನೂನು ಸುವ್ಯವಸ್ಥೆಪಾಲನೆ, ಬಂದೋಬಸ್ತ್, ಆರೋಪಿಗಳ ಹುಡುಕಾಟ,ಸಾರ್ವಜನಿಕರ ರಕ್ಷಣೆ ಹೀಗೆ ಒಂದಿಲ್ಲೊಂದು ಕೆಲಸದಲ್ಲಿ ಸದಾ ಕಾರ್ಯದೊತ್ತಡದಲ್ಲಿರುವ ಪೊಲೀಸರು,ತಮ್ಮ ಆರೋಗ್ಯದ ಬಗ್ಗೆ ಹೆಚ್ಚು ಗಮನಹರಿಸಲು ಸಾಧ್ಯವಾಗುವುದಿಲ್ಲ. ಹಾಗಾಗಿ ಅವರ ದೇಹದಾಡ್ಯìತೆ ಬಗ್ಗೆಇಲಾಖೆ ಗಮನಹರಿಸಿದೆ.
ಚೆನ್ನಮ್ಮನಕೆರೆಅಚ್ಚುಕಟ್ಟು ಠಾಣೆಅಧಿಕಾರಿ-ಸಿಬ್ಬಂದಿತಮ್ಮಕೆಲಸದೊತ್ತಡದ ನಡುವೆಯೂಪ್ರತಿನಿತ್ಯಒಂದುಗಂಟೆಗಳಕಾಲ ತಮ್ಮ ದೇಹದ ಫಿಟ್ನೆಸ್ ಬಗ್ಗೆಕಾಳಜಿವಹಿಸುತ್ತಿದ್ದಾರೆ. ನುರಿತ ರಾಷ್ಟ್ರೀಯ,ಅಂತಾರಾಷ್ಟ್ರೀಯದೇಹದಾಡ್ಯì ತರಬೇತುದಾರರಿಂದ ತರಬೇತಿ ಪಡೆಯುತ್ತಿದ್ದಾರೆ. ಈ ಮೂಲಕ ಕರ್ತವ್ಯ ಪಾಲನೆ ಜತೆಗೆಆರೋಗ್ಯದ ಬಗ್ಗೆಯೂ ಎಚ್ಚರಿಕೆ ವಹಿಸಿದ್ದಾರೆ.
ಅದಕ್ಕೆಲ್ಲ ಕಾರಣವಾಗಿದ್ದು ಠಾಣೆಯ ಇನ್ಸ್ಪೆಕ್ಟರ್ಪಿ.ಆರ್.ಜನಾರ್ಧನ್. ಮೈಸೂರು ಜಿಲ್ಲೆಯ ನಂಜನಗೂಡು ಮೂಲದ ಜನಾರ್ಧನ್, ಗರಡಿ ಮನೆಯಲ್ಲಿಪಳಗಿದ್ದು, ರಾಜ್ಯ ಮಟ್ಟದ ಯೋಗಪಟು. ಜತೆಗೆ ಸೈಕಲಿಂಗ್, ಈಜುಪಟು ಕೂಡ. ಎರಡನೇ ಬಾರಿಯಲಾಕ್ಡೌನ್ ಸಂದರ್ಭದಲ್ಲಿ ಕರ್ತವ್ಯಮುಗಿಸಿ ಠಾಣೆಗೆಬರುತ್ತಿದ್ದ ಕಿರಿಯ ಅಧಿಕಾರಿ-ಸಿಬ್ಬಂದಿಗೆ ಜನಾರ್ಧನ್ಅವರೇ, 15 ನಿಮಿಷಗಳ ಕಾಲ ವ್ಯಾಯಾಮ ಮಾಡಿಸುತ್ತಿದ್ದರು.ಅದನ್ನು ಗಮನಿಸಿದ ರಾಷ್ಟ್ರೀಯ ದೇಹದಾಡ್ಯìತರಬೇತುದಾರ ಆರ್ಯನ್ ಎಂಬವರು ಖುದ್ದುಠಾಣಾಧಿಕಾರಿ ಜನಾರ್ಧನ್ ಅವರನ್ನು ಭೇಟಿಯಾಗಿಪ್ರತಿನಿತ್ಯ ತಾವೇ ತರಬೇತಿ ಕೊಡುವುದಾಗಿ ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ನಿತ್ಯ ರಾತ್ರಿ 8.30ರಿಂದ9.30ರವರೆಗೆ ಒಂದು ಗಂಟೆಗಳ ಠಾಣೆಯ ಎಲ್ಲ ಅಧಿಕಾರಿ-ಸಿಬ್ಬಂದಿಗೆಠಾಣೆ ಮುಂಭಾಗವೇ ದೇಹದಾಡ್ಯì ತರಬೇತಿ ಕೊಡಲಾಗುತ್ತಿದೆ.
ಮೋಹನ್ ಭದ್ರಾವತಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಕ್ರೈಂ ತಡೆಗೆ ರಾತ್ರಿ ಗಸ್ತು ಹೆಚ್ಚಳ; ದಯಾನಂದ್
Bengaluru: ಮೆಟ್ರೋ ಶೌಚದಲ್ಲಿ ಕ್ಯೂಆರ್ ಕೋಡ್ ಅಂಟಿಸಿದ್ದ ಉದ್ಯಮಿ ಸೆರೆ
Bengaluru: ಗ್ರಾಹಕನ ಗುಪ್ತಾಂಗ ಮುಟ್ಟಿ ಡೆಲಿವರಿ ಬಾಯ್ ನೀಚ ಕೃತ್ಯ
ಚಾಕೋಲೆಟ್ ಕೊಡ್ತೇನೆಂದು ಮನೆಗೆ ಕರೆದು ಬಾಲಕಿಗೆ ಲೈಂಗಿಕ ದೌರ್ಜನ್ಯ: ಇಬ್ಬರು ಬಂಧನ
Bengaluru: ಚೆಕ್ ದುರ್ಬಳಕೆ; ಕ್ಯಾಷಿಯರ್, ಎಲ್ಐಸಿ ಏಜೆಂಟ್ಗೆ ಜೈಲು
MUST WATCH
ಹೊಸ ಸೇರ್ಪಡೆ
Father; ಚಂದ್ರು ನಿರ್ಮಾಣದ ‘ಫಾದರ್’ ಚಿತ್ರಕ್ಕೆ ಮುಹೂರ್ತ
Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ
Hassan ಆಕ್ಷೇಪಾರ್ಹ ವಿಡಿಯೋ ಪ್ರಕರಣ: ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಉಚ್ಛಾಟನೆ
ಸುಳ್ಳಿನ ಭರವಸೆ ಮೂಲಕ ಬಿಜೆಪಿ ಖಾಲಿ ಚೊಂಬಿನ ಆಶ್ವಾಸನೆಯನ್ನು ನೀಡಿದೆ: ಜೈ ಕುಮಾರ್
Lok Sabha Elections: ಸೋಲು,ಗೆಲುವಿನ ಲೆಕ್ಕಾಚಾರ