ಆತ್ಮಹತ್ಯೆಗೆ ಯತ್ನ: ಸಿನಿಮೀಯ ರೀತಿಜೀವ ಉಳಿಸಿದ ಹೊಯ್ಸಳ ಸಿಬ್ಬಂದಿ


Team Udayavani, Mar 2, 2023, 2:16 PM IST

tdy-8

ಬೆಂಗಳೂರು: ಪುಲಕೇಶಿನಗರದಲ್ಲಿ ಕ್ರಿಮಿನಾಶಕ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದ ಮಹಿಳೆಯನ್ನು ಸಿನಿಮೀಯ ರೀತಿಯಲ್ಲಿ ಹೊಯ್ಸಳ ಪೊಲೀಸರು ರಕ್ಷಣೆ ಮಾಡಿ ಸಾಹಸ ಮೆರೆದಿದ್ದಾರೆ.

ಪುಲಕೇಶಿನಗರದಲ್ಲಿ ಸುಮಾರು 30 ವರ್ಷದ ಮಹಿಳೆಯೊಬ್ಬರು ಕೌಟುಂಬಿಕ ಸಮಸ್ಯೆ ಹೊಂದಿ ಮಾನಸಿಕವಾಗಿ ನೊಂದಿದ್ದರು. ಫೆ.26ರಂದು ರಾತ್ರಿ ಮನೆಯಲ್ಲಿ ಯಾರು ಇಲ್ಲದ ವೇಳೆ ಕ್ರಿಮಿನಾಶಕ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದರು. ಬಳಿಕ ಸಂಕಟ ತಾಳಲಾರದೇ ಚೀರಾಡಿದ್ದರು. ಮಹಿಳೆಯ ಕಿರುಚಾಟದ ಶಬ್ದ ಕೇಳಿದ ಸ್ಥಳೀಯರು ಮಹಿಳೆಯಿದ್ದ ಮನೆಗೆ ಹೋಗಲು ಯತ್ನಿಸಿದರೂ ಬಾಗಿಲು ಒಳಗಡೆಯಿಂದ ಲಾಕ್‌ ಆದ ಹಿನ್ನೆಲೆ ಸಾಧ್ಯವಾಗಿರಲಿಲ್ಲ.

ನಂತರ ಪುಲಕೇಶಿ ಪೊಲೀಸರಿಗೆ ಕರೆ ಮಾಡಿ ವಿಷಯ ತಿಳಿಸಿದ್ದರು. ಪುಲಕೇಶಿನಗರ ಠಾಣೆ ಇನ್‌ಸ್ಪೆಕ್ಟರ್‌ ವಿ.ಬಿ.ಕಿರಣ್‌ ಅವರು ಕರ್ತವ್ಯದಲ್ಲಿದ್ದ ಹೊಯ್ಸಳ ಗಸ್ತು ವಾಹನ ಸಿಬ್ಬಂದಿಗೆ ಸಂದೇಶ ರವಾನಿಸಿದ್ದರು. ಕೂಡಲೇ ಹೊಯ್ಸಳ ಸಿಬ್ಬಂದಿ ಆತ್ಮಹತ್ಯೆಗೆ ಯತ್ನಿಸಿದ ಮಹಿಳೆಯ ಮನೆಗೆ ತೆರಳಿ ಬಾಗಿಲು ಒಡೆದು ಪೊಲೀಸ್‌ ವಾಹನದಲ್ಲೇ ಆಸ್ಪತ್ರೆಗೆ ಕರೆದೊಯ್ದಿದ್ದರು. ಸಮಯಕ್ಕೆ ಸರಿಯಾಗಿ ಚಿಕಿತ್ಸೆ ದೊರೆತ ಹಿನ್ನೆಲೆಯಲ್ಲಿ ಸಾಯುವ ಹಂತ ತಲುಪಿದ್ದ ಮಹಿಳೆ ಪ್ರಾಣಪಾಯದಿಂದ ಪಾರಾಗಿದ್ದಾಳೆ.

ಹೊಯ್ಸಳ ಸಿಬ್ಬಂದಿಗೆ ಪ್ರಶಂಸನಾ ಪತ್ರ : ಕಾರ್ಯಾಚರಣೆಯಲ್ಲಿ ಭಾಗಿಯಾದ ಮೂವರು ಪೊಲೀಸ್‌ ಸಿಬ್ಬಂದಿ ಕಾರ್ಯವೈಖರಿಗೆ ಹಿರಿಯ ಅಧಿಕಾರಿಗಳಿಂದ ಮೆಚ್ಚುಗೆ ವ್ಯಕ್ತವಾಗಿದೆ. ಇನ್‌ಸ್ಪೆಕ್ಟರ್‌ ವಿ.ಬಿ. ಕಿರಣ್‌, ಹೆಡ್‌ಕಾನ್‌ಸ್ಟೆàಬಲ್‌ ಸಿ.ಜಿ.ಪರಮೇಶ್ವರಪ್ಪ, ಸಬ್‌ ಇನ್‌ಸ್ಪೆಕ್ಟರ್‌ ದೊಡ್ಡ ಕೆ.ರೇವಣ್ಣ ಅವರಿಗೆ ಪೂರ್ವ ವಿಭಾಗದ ಡಿಸಿಪಿ ಡಾ.ಭೀಮಾ ಶಂಕರ್‌ ಗುಳೇದ್‌ ಅವರು ಪ್ರಶಂಸನಾ ಪತ್ರ ನೀಡಿ ಗೌರವಿಸಿದ್ದಾರೆ.

ಟಾಪ್ ನ್ಯೂಸ್

CET Result: ಬೆಂಗಳೂರಿನ ಕಲ್ಯಾಣ್‌ಗೆ 4 ಪ್ರಥಮ ರ್‍ಯಾಂಕ್‌

CET Result: ಬೆಂಗಳೂರಿನ ಕಲ್ಯಾಣ್‌ಗೆ 4 ಪ್ರಥಮ ರ್‍ಯಾಂಕ್‌

Mangaluru ಪ್ರೊಬೆಷನರಿ ಐಎಎಸ್‌ ಅಧಿಕಾರಿಯಾಗಿ ಪಿ. ಶ್ರವಣ್‌ ಕುಮಾರ್‌

Mangaluru ಪ್ರೊಬೆಷನರಿ ಐಎಎಸ್‌ ಅಧಿಕಾರಿಯಾಗಿ ಪಿ. ಶ್ರವಣ್‌ ಕುಮಾರ್‌

ರೌಡಿಗಳ ಗ್ಯಾಂಗ್‌ವಾರ್‌ ಪ್ರಕರಣ; ಮಾದಕ ವ್ಯಸನ ಪೂರೈಕೆ ತಡೆಗೆ ಬೇಕಿದೆ ವಿಶೇಷ ನಿಗಾ

ರೌಡಿಗಳ ಗ್ಯಾಂಗ್‌ವಾರ್‌ ಪ್ರಕರಣ; ಮಾದಕ ವ್ಯಸನ ಪೂರೈಕೆ ತಡೆಗೆ ಬೇಕಿದೆ ವಿಶೇಷ ನಿಗಾ

Madikeri ಬಾಲಕ ಚಲಾಯಿಸಿದ ಟ್ರ್ಯಾಕ್ಟರ್‌ ಢಿಕ್ಕಿಯಾಗಿ ಬೈಕ್‌ ಸವಾರ ಸಾವು

Madikeri ಬಾಲಕ ಚಲಾಯಿಸಿದ ಟ್ರ್ಯಾಕ್ಟರ್‌ ಢಿಕ್ಕಿಯಾಗಿ ಬೈಕ್‌ ಸವಾರ ಸಾವು

ಪೂರ್ವ ಮುಂಗಾರು ಗಾಳಿ-ಮಳೆ; ಮೆಸ್ಕಾಂಗೆ 9.63 ಕೋ.ರೂ.ಗೂ ಅಧಿಕ ನಷ್ಟ

ಪೂರ್ವ ಮುಂಗಾರು ಗಾಳಿ-ಮಳೆ; ಮೆಸ್ಕಾಂಗೆ 9.63 ಕೋ.ರೂ.ಗೂ ಅಧಿಕ ನಷ್ಟ

“ನೀಟ್‌ ಬಾಗಿಲು ತೆರೆದರೆ ವೈದ್ಯಕೀಯ ಜಗತ್ತಿಗೆ ತೆರಳುವೆವು’

“ನೀಟ್‌ ಬಾಗಿಲು ತೆರೆದರೆ ವೈದ್ಯಕೀಯ ಜಗತ್ತಿಗೆ ತೆರಳುವೆವು’

ಸಂಪಾಜೆ: ಬ್ಯಾಂಕ್‌ನಲ್ಲಿ ಧರಣಿ ಕುಳಿತ ಗ್ರಾಹಕ

Sampaje ಬ್ಯಾಂಕ್‌ನಲ್ಲಿ ಧರಣಿ ಕುಳಿತ ಗ್ರಾಹಕ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bengaluru: ಕ್ಯಾಂಪಸ್‌ ಸೆಲೆಕ್ಷನ್‌ ಆಗದ್ದಕ್ಕೆ ಯುವಕ 4ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ

Bengaluru: ಕ್ಯಾಂಪಸ್‌ ಸೆಲೆಕ್ಷನ್‌ ಆಗದ್ದಕ್ಕೆ ಯುವಕ 4ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ

Accused: ಕೊಲೆ ಯತ್ನ ಪ್ರಕರಣದ ಆರೋಪಿ 19 ವರ್ಷಗಳ ಬಳಿಕ ಹಾಸನದಲ್ಲಿ ಬಂಧನ

Accused: ಕೊಲೆ ಯತ್ನ ಪ್ರಕರಣದ ಆರೋಪಿ 19 ವರ್ಷಗಳ ಬಳಿಕ ಹಾಸನದಲ್ಲಿ ಬಂಧನ

Arrested: ಜನರನ್ನು ಅಡ್ಡಗಟ್ಟಿ ಮೊಬೈಲ್‌ ಕಸಿಯುತ್ತಿದ್ದ ಇಬ್ಬರ ಬಂಧನ

Arrested: ಜನರನ್ನು ಅಡ್ಡಗಟ್ಟಿ ಮೊಬೈಲ್‌ ಕಸಿಯುತ್ತಿದ್ದ ಇಬ್ಬರ ಬಂಧನ

Bengaluru: ಸ್ಪಾ ಹೆಸರಿನಲ್ಲಿ ವೇಶ್ಯಾವಾಟಿಕೆ; ಓರ್ವಸೆರೆ, ಇಬ್ಬರು ಮಹಿಳೆಯರ ರಕ್ಷಣೆ

Bengaluru: ಸ್ಪಾ ಹೆಸರಿನಲ್ಲಿ ವೇಶ್ಯಾವಾಟಿಕೆ; ಓರ್ವಸೆರೆ, ಇಬ್ಬರು ಮಹಿಳೆಯರ ರಕ್ಷಣೆ

Assault case: 10 ವರ್ಷಗಳಿಂದ ಕೋರ್ಟ್‌ಗೆ ಗೈರಾಗಿದ್ದ ಆರೋಪಿ ಸೆರೆ

Assault case: 10 ವರ್ಷಗಳಿಂದ ಕೋರ್ಟ್‌ಗೆ ಗೈರಾಗಿದ್ದ ಆರೋಪಿ ಸೆರೆ

MUST WATCH

udayavani youtube

ರಘುಪತಿ ಭಟ್ ಅವರ ಮನದಾಳದ ಮಾತು

udayavani youtube

ರಘುಪತಿ ಭಟ್ ಅವರ ಮನದಾಳದ ಮಾತು

udayavani youtube

ಪ್ರಜ್ವಲ್ ರೇವಣ್ಣ ಅರೆಸ್ಟ್​..!

udayavani youtube

ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧೀಕ್ಷಕನ ಆತ್ಮಹ*ತ್ಯೆ ಪ್ರಕರಣ,ಅಧಿಕಾರಿಗಳ ಭೇಟಿ

udayavani youtube

ಹೆದ್ದಾರಿಯಲ್ಲೇ ಲಾಂಗ್‌ ಹಿಡಿದು ಓಡಾಡಿದ ಯುವಕ!

ಹೊಸ ಸೇರ್ಪಡೆ

Suspended

ಲೈಂಗಿಕ ಕಿರುಕುಳ ಆರೋಪ: ಸಿಆರ್‌ಪಿಎಫ್ ಡಿಐಜಿ ವಜಾ

CET Result: ಬೆಂಗಳೂರಿನ ಕಲ್ಯಾಣ್‌ಗೆ 4 ಪ್ರಥಮ ರ್‍ಯಾಂಕ್‌

CET Result: ಬೆಂಗಳೂರಿನ ಕಲ್ಯಾಣ್‌ಗೆ 4 ಪ್ರಥಮ ರ್‍ಯಾಂಕ್‌

1-kolle

49 ಮಹಿಳೆಯರ ಕೊಂದಿದ್ದ ಸರಣಿ ಹಂತಕ ಜೈಲಿನಲ್ಲಿ ಸಾವು!

1-mitchel

ಮಿಶೆಲ್‌ ಒಬಾಮ ತಾಯಿ ಮರಿಯನ್‌ ರಾಬಿನ್ಸನ್‌ ನಿಧನ

Mangaluru ಪ್ರೊಬೆಷನರಿ ಐಎಎಸ್‌ ಅಧಿಕಾರಿಯಾಗಿ ಪಿ. ಶ್ರವಣ್‌ ಕುಮಾರ್‌

Mangaluru ಪ್ರೊಬೆಷನರಿ ಐಎಎಸ್‌ ಅಧಿಕಾರಿಯಾಗಿ ಪಿ. ಶ್ರವಣ್‌ ಕುಮಾರ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.