ಕೆಎಎಸ್ ಅಧಿಕಾರಿಗಳ ವರ್ಗ
Team Udayavani, Mar 17, 2018, 8:35 AM IST
ಬೆಂಗಳೂರು: ರಾಜ್ಯ ಸರ್ಕಾರ 11 ಕೆಎಎಸ್ (ಕಿರಿಯ ಶ್ರೇಣಿ) ಅಧಿಕಾರಿಗಳನ್ನು ವರ್ಗಾವಣೆಗೊಳಿಸಿ ಶುಕ್ರವಾರ ಆದೇಶ ಹೊರಡಿಸಿದೆ.
ಜಿ.ಎಂ.ಗಂಗಾಧರಸ್ವಾಮಿ- ಬೆಂಗಳೂರು ಅಟಲ್ಜಿ ಜನಸ್ನೇಹಿ ಕೇಂದ್ರದ ಅಪರ ನಿರ್ದೇಶಕ; ಎನ್.ಎಂ.ನಾಗರಾಜ್- ಬೆಂಗಳೂರು ನಗರ ಅಪರ ಜಿಲ್ಲಾಧಿಕಾರಿ; ಡಾ.ಎಂ.ಮಹೇಶ್- ಬೆಸ್ಕಾಂ ಪ್ರಧಾನ ವ್ಯವಸ್ಥಾಪಕ (ಆಡಳಿತ ಮತ್ತು ಮಾನವ ಸಂಪನ್ಮೂಲ); ಡಾ.ಡಿ.ಷಣ್ಮುಖ-ಸಾರ್ವಜನಿಕ ಶಿಕ್ಷಣ ಇಲಾಖೆ ಕಲಬುರಗಿ ಅಪರ ಆಯುಕ್ತ; ಎಸ್.ಬಿ.ಪ್ರಶಾಂತ್ಕುಮಾರ್- ಮೆಸ್ಕಾಂ ಪ್ರಧಾನ ವ್ಯವಸ್ಥಾಪಕ (ಆಡಳಿತ ಮತ್ತು ಮಾನವ ಸಂಪನ್ಮೂಲ); ಅನಿತಾ ಲಕ್ಷ್ಮಿ- ಪೌರಾಡಳಿತ ನಿರ್ದೇಶನಾಲಯ ಜಂಟಿ ನಿರ್ದೇಶಕರು (ಆಡಳಿತ); ರಾಜು ಮೊಗವೀರ- ಬೆಳಗಾವಿ ಉಪವಿಭಾಗಾಧಿಕಾರಿ; ವಿ.ಪ್ರಸನ್ನ- ಭಟ್ಕಳ ಉಪವಿಭಾಗಾಧಿಕಾರಿ;ಎಂ.ಪಿ.ಮಾರುತಿ- ಸೇಡಂ ಉಪವಿಭಾಗಾಧಿಕಾರಿ; ಶಂಕರಗೌಡ ಸೋಮನಾಳ್- ಬಾಗಲಕೋಟೆ ಟೌನ್ ಅಭಿವೃದ್ಧಿ ಪ್ರಾಧಿಕಾರದ ಪುನರ್ವಸತಿ ಅಧಿಕಾರಿ; ಪಿ.ಎನ್.ಲೋಕೇಶ್- ಹಾವೇರಿ ಉಪವಿಭಾಗಾಧಿಕಾರಿ.