ದುರ್ಘಟನೆ ವೇಳೆ ಹಾಸ್ಮ್ಯಾಟ್ ವೈದ್ಯರ ತುರ್ತು ಸೇವೆ
Team Udayavani, Feb 23, 2019, 6:23 AM IST
ಬೆಂಗಳೂರು: ಏರೋ ಇಂಡಿಯಾ-2019ರ ವೈಮಾನಿಕ ಪ್ರದರ್ಶನದ ಮುನ್ನಾದಿನ ಸೂರ್ಯಕಿರಣ (ಬಿಎಇ ಹಾಕ್ ಎಂಕೆ 132) ತಂಡದ ಅಭ್ಯಾಸದ ವೇಳೆ ಸಂಭವಿಸಿದ ದುರ್ಘಟನೆ ಸ್ಥಳಕ್ಕೆ ತುರ್ತು ವೈದ್ಯಕೀಯ ಸೇವೆಗಳನ್ನು ತಲುಪಿಸಿದ್ದು ಹಾಸ್ಮ್ಯಾಟ್ ಆಸ್ಪತ್ರೆಯ ತುರ್ತು ಚಿಕಿತ್ಸಾ ವೈದ್ಯಕೀಯ ತಂಡ ಎಂದು ಆಸ್ಪತ್ರೆಯ ಚೇರ್ಮನ್, ಎಂಡಿ ಮತ್ತು ಆಥೋಪೆಡಿಕ್ ವಿಭಾಗದ ಮುಖ್ಯಸ್ಥ ಡಾ. ಥಾಮಸ್ ಚಾಂಡಿ ಅವರು ತಿಳಿಸಿದ್ದಾರೆ.
ಈ ಮೆಡಿಕಲ್ ಎಯ್ಡ ಪೋಸ್ಟ್ (ಎಂಎಪಿಐ) ತಂಡದಲ್ಲಿ ವೈದ್ಯಕೀಯ ನಿರ್ದೇಶಕ ಡಾ. ಅಜಿತ್ ಬೆನಡಿಕ್ಟ್ ರಾಯನ್, ಡಾ. ಜೋಸೆಫ್, ಶ್ರೀಮತಿ ಸುಜತಾ ಪಿಂಟೋ, ರಾಜೇಶ್, ರಾಜು, ಆಂಥೋನಿ, ರಾಜಶೇಖರ್ ಹಾಗೂ ಇತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಮದುವೆಗೆ ನಿರಾಕರಿಸಿದ ಪ್ರೇಯಸಿ ಮೇಲೆ ಸ್ನೇಹಿತರ ಜತೆ ಸೇರಿ ಸಾಮೂಹಿಕ ಅತ್ಯಾಚಾರ
Arrested: ವಿಳಾಸ ಕೇಳುವ ನೆಪದಲ್ಲಿ ಮೊಬೈಲ್ ಸುಲಿಗೆ; ಮೂವರ ಬಂಧನ
Gold Theft: ಕೆಲಸಕ್ಕಿದ್ದ ಮನೆಯಲ್ಲಿ 50 ಲಕ್ಷ ರೂ.; ಒಡವೆ ಕದ್ದಿದ್ದವ ಸೆರೆ
Arrested: ಖಾಕಿ ಸೋಗಿನಲ್ಲಿ ಗುಜರಿ ವ್ಯಾಪಾರಿ ಸುಲಿಗೆ: ಪೊಲೀಸ್ ಬಾತ್ಮೀದಾರ ಸೆರೆ
Arrested: ಸುಲಿಗೆ ಸೇರಿ 42 ಕೇಸ್ಗಳಲ್ಲಿ ಭಾಗಿಯಾಗಿದ್ದ ರೌಡಿ ಬಂಧನ