ನಗರದ ಹಲವೆಡೆ ಇಂದು ವಿದ್ಯುತ್ ವ್ಯತ್ಯಯ
Team Udayavani, Jul 14, 2018, 12:15 PM IST
ಬೆಂಗಳೂರು: ಬೇಗೂರು ಮತ್ತು ಏಕರಾಜಪುರ ವಿದ್ಯುತ್ ಸ್ವೀಕರಣ ಹಾಗೂ ವಿತರಣ ಕೇಂದ್ರದಲ್ಲಿ ತುರ್ತು ನಿರ್ವಹಣೆ ಕಾರ್ಯ ಇರುವುದರಿಂದ ಶನಿವಾರ (ಜು.14) ದೇವನಹಳ್ಳಿ ಮತ್ತು ಹೊಸಕೋಟೆ ತಾಲೂಕು ವ್ಯಾಪ್ತಿಯ ಕೆಲವು ಪ್ರದೇಶಗಳಲ್ಲಿ ವಿದ್ಯುತ್ ಅಡಚಣೆ ಉಂಟಾಗಲಿದೆ.
ವಿದ್ಯಾನಗರ ಉಪಕೇಂದ್ರ- ವಿದ್ಯಾನಗರ ಕ್ರಾಸ್, ದೊಡ್ಡಜಾಲ, ಚಿಕ್ಕಜಾಲ, ಸೊಣ್ಣಪ್ಪನಹಳ್ಳಿ, ಮೀಸಗಾನಹಳ್ಳಿ, ಹುತ್ತನಹಳ್ಳಿ, ಕೋಳಿಪುರ, ಕಾಡಿಗೇನಹಳ್ಳಿ, ನವರತ್ನ ಅಗ್ರಹಾರ, ಸಾದಹಳ್ಳಿ ಗೇಟ್, ಚನ್ನಹಳ್ಳಿ, ಬೈನಹಳ್ಳಿ, ಯುತೊಪಿಯ ಲೇಔಟ್, ತರಬನಹಳ್ಳಿ, ಗಡೇನಹಳ್ಳಿ, ಕುದುರೆಗೆರೆ, ಕಟ್ಟಿಗೇನಹಳ್ಳಿ, ಹೊಸಹಳ್ಳಿ, ಸಾತನೂರ್, ಬಾಗಲೂರು, ಹುಣಸಮಾರನಹಳ್ಳಿ ಮತ್ತು ವಿದ್ಯಾನಗರ ಸುತ್ತಮುತ್ತಲಿನ ಪ್ರದೇಶಗಳು.
ಪಿಳಗುಂಪ ಉಪ ಕೇಂದ್ರ- ನಲ್ಲೂರಹಳ್ಳಿ, ಚೊಕ್ಕಸಂದ್ರ ಕೈಗಾರಿಕಾ ಪ್ರದೇಶ, ದೊಡ್ಡಹುಲ್ಲೂರು, ಚಿಕ್ಕಹುಲ್ಲೂರು, ಕುಂಬಲಹಳ್ಳಿ, ಕುರಬರಹಳ್ಳಿ, ಅತ್ತಿವಟ್ಟ, ಚಿಕ್ಕನಲ್ಲೂರಹಳ್ಳಿ ಮತ್ತು ಸುತ್ತಮುತ್ತಲಿನ ಪ್ರದೇಶಗಳು. ವೋಲ್ವೋ ಉಪಕೇಂದ್ರ- ತಾವರೆಕೆರೆ, ಯಳಚಹಳ್ಳಿ, ಮುಗಬಾ, ದೊಡ್ಡ ನಲ್ಲಾಳ, ಚಿಕ್ಕನಲ್ಲಾಳ, ಗಂಗಾಪುರ,
ಬನಮಾಕನಹಳ್ಳಿ ಮತ್ತು ಸುತ್ತಮುತ್ತಲಿನ ಪ್ರದೇಶಗಳು. ನಂದಗುಡಿ ಉಪಕೇಂದ್ರ- ನಂದುಗುಡಿ, ನೆಲವಾಗಿಲು, ಶಿವನಾಪುರ,ವಡ್ಡಹಳ್ಳಿ, ಹಿಂಡಿಗನಾಳ ಮತ್ತು ಸುತ್ತಮುತ್ತಲಿನ ಪ್ರದೇಶಗಳು. ಸೊಲಿಬೆಲೆ ಉಪಕೇಂದ್ರ- ಸೂಲಿಬೆಲೆ, ಗಿಡಪ್ಪನಹಳ್ಳಿ, ಅತ್ತಿಬೆಲೆ, ದೊಡ್ಡಅರಳಗೆರೆ, ಬೆಂಡಿಗಾನಹಳ್ಳಿ ಮತ್ತು ಸುತ್ತುಮುತ್ತಲಿನ ಪ್ರದೇಶಗಳು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಮದುವೆಗೆ ನಿರಾಕರಿಸಿದ ಪ್ರೇಯಸಿ ಮೇಲೆ ಸ್ನೇಹಿತರ ಜತೆ ಸೇರಿ ಸಾಮೂಹಿಕ ಅತ್ಯಾಚಾರ
Arrested: ವಿಳಾಸ ಕೇಳುವ ನೆಪದಲ್ಲಿ ಮೊಬೈಲ್ ಸುಲಿಗೆ; ಮೂವರ ಬಂಧನ
Gold Theft: ಕೆಲಸಕ್ಕಿದ್ದ ಮನೆಯಲ್ಲಿ 50 ಲಕ್ಷ ರೂ.; ಒಡವೆ ಕದ್ದಿದ್ದವ ಸೆರೆ
Arrested: ಖಾಕಿ ಸೋಗಿನಲ್ಲಿ ಗುಜರಿ ವ್ಯಾಪಾರಿ ಸುಲಿಗೆ: ಪೊಲೀಸ್ ಬಾತ್ಮೀದಾರ ಸೆರೆ
Arrested: ಸುಲಿಗೆ ಸೇರಿ 42 ಕೇಸ್ಗಳಲ್ಲಿ ಭಾಗಿಯಾಗಿದ್ದ ರೌಡಿ ಬಂಧನ
MUST WATCH
ಹೊಸ ಸೇರ್ಪಡೆ
Lok Sabha Election: ಬಿಜೆಪಿ ಸರ್ಕಾರದಿಂದ ಕ್ರೀಡೆಗೆ ಆದ್ಯತೆ: ಬಿ.ವೈ.ರಾಘವೇಂದ್ರ
Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ
Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್
ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು
Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ