158 ಪೊಲೀಸ್‌ ಅಧಿಕಾರಿಗಳ ವರ್ಗಾವಣೆ


Team Udayavani, Dec 15, 2017, 6:45 AM IST

kar-police.jpg

ಬೆಂಗಳೂರು: ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಸನ್ನಿಹಿತವಾಗುತ್ತಿದ್ದಂತೆ ರಾಜ್ಯ ಸರ್ಕಾರ ಅಧಿಕಾರಿಗಳ ಹಾಗು ಪೊಲೀಸ್‌ ಅಧಿಕಾರಗಳ ವರ್ಗಾವಣೆ ಪ್ರಕ್ರಿಯೆಗೆ ಚಾಲನೆ ನೀಡಿದೆ.ಗುರುವಾರ ವಿವಿಧ ಭಾಗಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದ 37 ಮಂದಿ ಡಿವೈಎಸ್‌ಪಿಗಳು ಹಾಗು 121 ಇನ್ಸಪೆಕ್ಟರ್‌ಗಳ ಸಾಮೂಹಿಕ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ವರ್ಗಾವಣೆಗೊಂಡ ಅಧಿಕಾರಿಗಳ ಪಟ್ಟಿ ಇಂತಿದೆ.

ವರ್ಗಾವಣೆಗೊಂಡ ಡಿವೈಎಸ್ಪಿಗಳು :
ಹೆಚ್‌.ಮಂಜುನಾಥ್‌ ಬಾಬು- ಸಿಟಿ ಎಸ್‌ಬಿ(ಬೆಂಗಳೂರು), ಎಸ್‌.ಬಿ.ಮಹೇಶ್ವರಪ್ಪ-ಎಸ್‌ಎಚ್‌ಆರ್‌ಸಿ (ಬೆಂಗಳೂರು), ಬಿ.ಆರ್‌.ಲಿಂಗಪ್ಪ-ಸಿಸಿಬಿ (ಮೈಸೂರು ನಗರ), ಸಿ.ಗೋಪಾಲ್‌- ಐಜಿಪಿ ದಕ್ಷಿಣ ವಲಯ ಕಚೇರಿ (ಮೈಸೂರು), ಎಸ್‌.ಎಸ್‌.ಕಾಶಿ-ಅರಣ್ಯ ಘಟಕ (ಬೆಂಗಳೂರು), ವಜೀರ್‌ ಆಲಿ ಖಾನ್‌- ಕರ್ನಾಟಕ ಲೋಕಾಯುಕ್ತ, ಸಿ.ಡಬ್ಲೂé.ಪೂವಯ್ಯ- ಎಸ್‌ಸಿಆರ್‌ಬಿ (ರಾಜ್ಯ ಅಪರಾಧ ದಾಖಲಾತಿ ಘಟಕ),  ಶಾಂತಮಲ್ಲಪ್ಪ- ಹಲಸೂರು ಉಪ ವಿಭಾಗ, ಎಂ.ವೇಣುಗೋಪಾಲ್‌-ಟಿಟಿಐ, ಎನ್‌.ಕುಮಾರ್‌- ಹೊಸಕೋಟೆ ಉಪ ವಿಭಾಗ, ಎ.ವಿ.ಲಕ್ಷ್ಮೀನಾರಾಯಣ-ಐಜಿಪಿ ಕೇಂದ್ರ ವಲಯ ಕಚೇರಿ (ಬೆಂಗಳೂರು), ಬಿ.ಎಸ್‌.ರಾಜಶೇಖರ್‌-ಡಿಸಿಆರ್‌ಇ  (ಮೈಸೂರು), ಜಿ.ಎಸ್‌.ಗಜೇಂದ್ರ ಪ್ರಸಾದ್‌- ದೇವರಾಜ ಉಪ ವಿಭಾಗ (ಮೈಸೂರು ನಗರ) , ಉಮೇಶ್‌ ಗಣಪತಿ ಸೇs…- ಭ್ರಷ್ಟಾಚಾರ ನಿಗ್ರಹ ದಳ, ಎಂ.ಜಗದೀಶ್‌- ನರಸಿಂಹ‌ರಾಜ ಉಪ ವಿಭಾಗ (ಮೈಸೂರು ನಗರ), ಜಯಕುಮಾರ್‌ ಸಿ.ಟಿ- ಚಾಮರಾಜನಗರ ಉಪ ವಿಭಾಗ, ಗಣಪತಿ ವೈ.ಗುಡಾಜಿ- ಖಡೇಬಜಾರ್‌ ಉಪ ವಿಭಾಗ (ಬೆಳಗಾವಿ), ಪ್ರಭು ಡಿ.ಟಿ.- ಗೋಕಾಕ್‌ ಉಪ ವಿಭಾಗ (ಬೆಳಗಾವಿ), ದಯಾನಂದ ಎಸ್‌.ಪವಾರ್‌-ಚಿಕ್ಕೋಡಿ ಉಪ ವಿಭಾಗ (ಬೆಳಗಾವಿ), ಇ.ಎಸ್‌.ವೀರಭದ್ರಯ್ಯ- ರಜ್ಯ ಗುಪ್ತವಾರ್ತೆ, ಬಸಪ್ಪ ಎಸ್‌.ಅಂಗಡಿ- ಸಿಐಡಿ, ಯು.ಎಸ್‌.ಶಿವಳ್ಳಿ- ಡಿಸಿಆರ್‌ಬಿ (ದಾವಣಗೆರೆ), ಶ್ರೀಕಾಂತ್‌ ಭೀಮಪ್ಪ ಕಟ್ಟಿಮನಿ- ಐಜಿಪಿ ಬಳ್ಳಾರಿ ವಲಯ ಕೇಂದ್ರ ಕಚೇರಿ, ಟಿ.ವೆಂಕಟೇಶ್‌-ಎಸ್‌ಟಿಎಫ್, ಕೆ.ಓಂಕಾರ್‌ ನಾಯಕ್‌- ಡಿಸಿಆರ್‌ಬಿ (ಬಳ್ಳಾರಿ) ಕೆ.ವಿ.ಗುರುಶಾಂತಪ್ಪ- ಹೆಸ್ಕಾಂ (ಹುಬ್ಬಳ್ಳಿ),  ವೈ.ಎಸ್‌.ಈಗನಗೌಡರ್‌-ಡಿಸಿಆರ್‌ಬಿ (ಗದಗ), ಶಿವಬಸಪ್ಪ  ಎಂ.ಸಂದಿಗ್‌ವಾಡ್‌- ಕೊಪ್ಪಳ ಉಪ ವಿಭಾಗ, ಎಂ.ಶಿವಶಂಕರ್‌-ಜೆ.ಸಿ.ನಗರ ಉಪ ವಿಭಾಗ (ಬೆಂಗಳೂರು), ಎಂ.ವಿ.ಧಶರತ್‌ ಮೂರ್ತಿ- ಹೂವಿನಹಡಗಲಿ ಉಪ ವಿಭಾಗ (ಬಳ್ಳಾರಿ), ಕೆ.ಎನ್‌.ರಮೇಶ್‌- ಎಲೆಕ್ಟ್ರಾನಿಕ್‌ ಸಿಟಿ ಉಪ ವಿಭಾಗ (ಬೆಂಗಳೂರು), ಎ.ಆರ್‌.ಬಲರಾಮೇಗೌಡ- ರಾಜ್ಯ ಗುಪ್ತವಾರ್ತೆ, ವಿ.ಸೂರ್ಯನಾರಾಯಣರಾವ್‌- ಡಿಸಿಆರ್‌ಬಿ (ತುಮಕೂರು), ಮಹಮ್ಮದ್‌  ಸಜ್ಜದ್‌ಖಾನ್‌- ವಿಧಾನಸೌಧ ಭದ್ರತೆ, ಯಶವಂತ್‌ ಸಾರ್ವಕರ್‌- ಡಿಸಿಆರ್‌ಬಿ (ಮೈಸೂರು ಜಿಲ್ಲೆ), ಎಸ್‌.ಇ.ಗಂಗಾಧರಸ್ವಾಮಿ- ಡಿಸಿಆರ್‌ಬಿ (ಚಾಮರಾಜನಗರ). ಇಲ್ಲಿಗೆ ವರ್ಗಾವಣೆ ಮಾಡಲಾಗಿದೆ.

ವರ್ಗಾವಣೆಗೊಂಡ  ಇನ್ಸಪೆಕ್ಟರ್‌ಗಳು ಪಟ್ಟಿ
ಅಬ್ದುಲ್‌ ಕರೀಂ ರವಾ¤ರ್‌ ( ಮೈಸೂರು ಗ್ರಾಮಾಂತರ ವೃತ್ತ), ರಘು ಕೆ.ಕೆ ( ಕೆಆರ್‌. ನಗರ ವೃತ್ತ ಮೈಸೂರು) ಬಸವರಾಜು ಬಿ. ( ಮಂಡಕಳ್ಳಿ ವಿಮಾನ ನಿಲ್ದಾಣ ಭದ್ರತೆ ಮೈಸೂರು)  ವಸಂತ್‌ ಕೆ.ಎಸ್‌ ( ಹಾಸನ ಗ್ರಾಮಾಂತರ),  ಮಹೇಶ್‌ ಎಂ ( ಡಿಸಿಐಬಿ ಕೊಡಗು),  ಕೃಷ್ಣಮೂರ್ತಿ ಜಿ. ( ಮಂಡ್ಯ ಗ್ರಾಮಾಂತರ ಜಿಲ್ಲೆ ) ಬಾಲಕೃಷ್ಣ ಎಚ್‌.ಎನ್‌ ( ಗುಂಡ್ಲು ಪೇಟೆ ವೃತ್ತ)   ಗೋವಿಂದರಾಜ್‌ ಎಚ್‌ ( ಚೆಸ್ಕಾಂ ಚಾಮರಾಜನಗರ) ,  ಶಂಕರ್‌ ಎಸ್‌.ಕೆ (ಡಿಸಿಐಬಿ ದಾವಣಗೆರೆ) , ದೇವರಾಜ ಟಿ.ವಿ ( ಡಿಸಿಬಿ ವಿಶೇಷ ದಾವಣಗೆರೆ ) ಯಶವಂತ್‌  ಬಿ.ಎಸ್‌  ( ಮೊಳಕಾಲ್ಮೂರು  ವೃತ್ತ ಚಿತ್ರದುರ್ಗ) ಲೋಕೇಶ್‌ ಜೆ. (ಬೆಸ್ಕಾಂ ಚಿತ್ರದುರ್ಗ) ದೇವರಾಜ್‌ ಜೆ. (ಕೋಟೆ ವೃತ್ತ ಶಿವಮೊಗ್ಗ ) ತಿಮ್ಮಣ್ಣ  ಹನುಮಪ್ಪ ಕರಿಕಲ್‌ ( ಸಂಚಾರ  ದಕ್ಷಿಣ , ಬೆಳಗಾವಿ ) ಚಂದ್ರಕಾಂತ್‌  ನಂದರೆಡ್ಡಿ  (ಇಂಡಿ ವೃತ್ತ ವಿಜಯಪುರ), ಮಹಂತೇಶ್‌ ಕೆ. ದಾಮಣ್ಣವರ್‌ ( ಸಿಂಧಗಿ ವೃತ್ತ ,ವಿಜಯಪುರ)  ಶಂಕರಗೌಡ ಬಸವನಗೌಡ ( ವಿಜಯಪುರ ಗ್ರಾಮಾಂತರ ವೃತ್ತ) ರಾಮಚಂದ್ರಪ್ಪ ಚೌಧರಿ ( ಡಿಎಸ್‌ಬಿ  ವಿಜಯಪುರ ) ಲಕ್ಷ್ಮೀಕಾಂತ್‌ ಕೆ. ತಳವಾರ್‌  ( ಧಾರವಾಡ ಪೂರ್ವ ಠಾಣೆ ) ಪ್ರಭು ಬಸಪ್ಪ ಸೂರ್ಯನ್‌  (ಸಿಸಿಬಿ  ಕೇಶ್ವಾಪುರ ಹುಬ್ಬಳ್ಳಿ ಧಾರವಾಡ ) ಸಂತೋಷ್‌ಕುಮಾರ್‌ ಡಿ. ( ಬೆಂಡಗೇರಿ, ಹಬ್ಬಳ್ಳಿ -ಧಾರವಾಡ) ಶ್ರೀಕಾಂತ್‌ ಬಿ ತೋಟಗಿ ( ಹುಬ್ಬಳ್ಳಿ ಉತ್ತರ ಸಂಚಾರ ಠಾಣೆ) ಜಾಕ್ಸನ್‌ ರಾಬರ್ಟ್‌ ಡಿಸೋಜಾ ( ಹುಬ್ಬಳ್ಳಿ  ಸಬ್‌ ಅರ್ಬ್ನ್‌ ಠಾಣೆ) ಬಸವರಾಜ ಗುರುಲಿಂಗಪ್ಪ ತೇಲಿ ( ಅಶೊಕ್‌ ನಗರ ಠಾಣೆ ಕಲಬುರಗಿ) ಶಕೀಲ್‌ ಅಹ್ಮದ್‌ ಐ ಅಂಗಡಿ ( ಸ್ಟೇಷನ್‌ ಬಜಾರ್‌, ಕಲಬುರಗಿ) ಆನಂದ್‌ ರಾವ್‌ ಎಸ್‌.ಎನ್‌ ( ಬೀದರ್‌ ನಗರ ಠಾಣೆ) ಸಂಗಮೆಶ್‌ ಪರನಗೌಡ ಪಾಟೀಲ್‌ ( ಮಾರ್ಕೆಟ್‌  ಪೊಲೀಸ್‌ ಠಾಣೆ ಬೀದರ್‌ ) ದಿಲೀಪ್‌ ಕುಮಾರ್‌ ಬಿ. ಸಾಗರ್‌ ( ಕಮಲಾನಗರ  ಬೀದರ್‌) ಅಂಬರ ಎಂ ಕಾಮನಮನಿ (ಡಿಸಿಬಿ ವಿಶೇಷ ಯಾದಗಿರಿ) ಮೊಹಮದ್‌ ಸಿರಾಜ್‌ ( ಶಹಾಪುರ ಗ್ರಾಮಾಂತರ ಯಾದಗಿರಿ) ರಾಜೇಂದ್ರ ಟಿ.ಆರ್‌ (ಸುರಪುರ ನಗರ ಯಾದಗಿರಿ) ಸಾಹೇಬ್‌ ಗೌಡ  ಎಂ.ಪಾಟೀಲ್‌ ( ಸುರಪುರ ಗ್ರಾಮಾಂತರ ವೃತ್ತ ಕಲಬುರಗಿ) ರಾಮಪ್ಪ ಬಿ ಸಾವಳಗಿ ( ಹಗರಿ ಬೊಮ್ಮನಹಳ್ಳಿ ಬಳ್ಳಾರಿ) ನಾಗರಾಜ ಆರ್‌ (ಗಾಂಧಿನಗರ ಬಳ್ಳಾರಿ) ದೀಪಕ್‌ ಆರ್‌ ಬೋಸರೆಡ್ಡಿ ( ಗಂಗಾವತಿ ಗ್ರಾಮಾಂತರ ವೃತ್ತ ಕೊಪ್ಪಳ) ಅಮಾನುಲ್ಲಾ ಎ ( ಮಂಗಳೂರು ಪಶ್ಚಿಮ ಸಂಚಾರ ) ಶಿವಕುಮಾರ ಎಚ್‌ ( ಮಂಗಳೂರು ಪೂರ್ವ ಸಂಚಾರ)  ಶ್ರೀಧರ್‌ ಶಾಸ್ತ್ರೀ  ಟಿ.ಗುಂಡಗಟ್ಟಿ ( ಸುರತ್ಕಲ್‌ ಮಂಗಳೂರು) ಪರಶಿವಮೂರ್ತಿ ( ಬಜ್ಪೆ , ಮಂಗಳೂರು) ಶಾಂತರಾಮ್‌ (ಸಿಸಿಬಿ ಮಂಗಳೂರು) ಪ್ರಮೋದ್‌ ಕುಮಾರ್‌ ( ಅಂಕೋಲಾ, ಉತ್ತರ ಕನ್ನಡ ಜಿಲ್ಲೆ) ಅನೀಶ್‌ ಅಹ್ಮದ್‌ ಅಬ್ದುಲ್‌ ಹಮೀದ್‌ ಮುಜಾವರ್‌  ( ದಾಂಡೇಲಿ ವೃತ್ತ ಉತ್ತರಕನ್ನಡ ) ಚೆಲುವರಾಜ್‌ ಬಿ. (ಹೊನ್ನಾವರ ವೃತ್ತ,  ಉತ್ತರ  ಕನ್ನಡಜಿಲ್ಲೆ )  ಸೀತಾರಾಮ್‌ ಪಿ.(  ಡಿಸಿಬಿ, ವಿಶೇಷ ಉಡುಪಿ)  ರತ್ನಕುಮಾರ್‌ ( ಡಿಸಿಬಿ ಉಡುಪಿ ) ಶಿವಪ್ರಸಾದ್‌ ಎಂ. (ಚಿಕ್ಕನಾಯಕನಹಳ್ಳಿ ತುಮಕೂರು) ರಾಜೇಶ್‌ ಆರ್‌ (ಡಿಸಿಐಬಿ ಕೋಲಾರ)  ಜಗದೀಶ್‌ ಎಸ್‌.ಆರ್‌ ( ಕೋಲಾರ ಗ್ರಾಮಾಂತರ ವೃತ್ತ), ಚಂದ್ರಶೇಖರ್‌ ( ತುಮಕೂರು ನಗರ ವೃತ್ತ) ನರಸಿಂಹಮೂರ್ತಿ ( ಡಿಸಿಆರ್‌ಬಿ ತುಮಕೂರು) ಅಂಬರೀಶ್‌ ಎಂ( ಮಧುಗಿರಿ ವೃತ್ತ ತುಮಕೂರು ) ಸತೀಶ್‌ ಸಿ( ಚನ್ನಪಟ್ಟಣ ನಗರ ವೃತ್ತ ) ಕುಮಾರ್‌ ಎ.ಪಿ ( ಚನ್ನಪಟ್ಟಣ ಗ್ರಾಮಾಂತರ ವೃತ್ತ ) ಸೂರ್ಯಪ್ರಕಾಶ್‌ ಎಂ ( ಊರಿಗಮ್‌  ವೃತ್ತ  ಕೆ.ಜಿ.ಎಫ್ ) ಪ್ರಕಾಶ್‌ ಬಿ.ಜಿ ( ಜಯಲಕ್ಷ್ಮೀಪುರಂ, ಮೈಸೂರು) ಮಂಜು ಕೆ.ಎಂ (ಆಲನಹಳ್ಳಿ ಮೈಸೂರು) ನಾರಾಯಣ ಸ್ವಾಮಿ ವಿ (ಡಿ. ಎಸ್‌. ಬಿ  ರಾಮನಗರ ), ಗೋಪಿನಾಥ್‌ ವಿ. (ಕೆಎಸ್‌ಪಿಟಿಎಸ್‌ ಚನ್ನಪಟ್ಟಣ) ಸುಧೀರ್‌ ಎಸ್‌ ( ಡಿಎಸ್‌ಬಿ ಕೋಲಾರ) ಶಿವಕುಮಾರ್‌ ಎಚ್‌.ಆರ್‌ (ಡಿಎಸ್‌ಬಿ ಚಿಕ್ಕಮಗಳೂರು) ಸುರೇಶ್‌ಕುಮಾರ್‌ ಬಿ.ಕೆ( ಕೆಎಸ್‌ಪಿಟಿಎಸ್‌ ಚನ್ನಪಟ್ಟಣ) ಪ್ರಭಾಕರ್‌ ಎಸ್‌ ಧರ್ಮಟ್ಟಿ ( ಪಿಟಿಎಸ್‌ ಖಾನಾಪುರ) ಬ್ರಿಜೇಶ್‌ ಮ್ಯಾಥ್ಯೂ ( ಎಸಿಬಿ ಮುಂದುವರಿಕೆ)  ಗುರಣ್ಣ ಎಸ್‌ ಹೆಬ್ಟಾಳ್‌ ( ಡಿಸಿಆರ್‌ಬಿ ಕೊಪ್ಪಳ) ಶೇಖರ ಜಿ. (ಡಿಸಿಬಿ  ವಿಶೇಷ ಪೊಲೀಸ್‌ ಠಾಣೆ ಕೊಡಗು),  ವಿಜಯ್‌ ಅಶೋಕ್‌ ಮುರುಗುಂಡಿ ( ಡಿಸಿಆರ್‌ಬಿ ಯಾದಗಿರಿ)  ವಿನೋದ್‌ ಎಸ್‌ ( ಸಿಸಿಬಿ , ಹುಬ್ಬಳ್ಳಿ ಧಾರವಾಡ)  ಜೇಮ್ಸ್‌ ಲಾಯ್‌ ಎಕ್ಸ್‌ಮೆನೆಜಸ್‌ ( ಡಿಸಿಐಬಿ ಯಾದಗಿರಿ) ಅಮರೇಶ್‌ ಬಿ ( ಡಿಎಸ್‌ಬಿ ಬೀದರ್‌ )  ಮೋಹನ್‌  (ಸಿಟಿ ಎಸ್‌.ಬಿ  ಮಂಗಳೂರು)  ಸುರೇಶ್‌ಕುಮಾರ್‌ ಪಿ. ( ಡಿಎಸ್‌ಬಿ, ದಕ್ಷಿಣ  ಕನ್ನಡ ) ಬಸವಪ್ಪ ದುರ್ಗಪ್ಪ  ಬುರ್ಲಿ ( ಡಿಸಿಆರ್‌ಬಿ  ಉತ್ತರ ಕನ್ನಡ)  ರಾಘವ ಪಡಿಲ್‌ (ಸಿಎಸ್‌ಪಿ)  ಪುಟ್ಟಹೋಬಳ ರೆಡ್ಡಿ ಕೆ.ಇ ( ಡಿಸಿಆರ್‌ ಇ ಕೋಲಾರ)

ಟಾಪ್ ನ್ಯೂಸ್

1-wqwqeqw

RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ

1-ewqeqwew

Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ

1-sadasdasd

China ದಿಂದ 10 ಲಕ್ಷ ಎಕರೆ ಅತಿಕ್ರಮವಾಗಿದೆ: ಮೋದಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ

1-eewqeqwe

Davanagere;ಬೆಣ್ಣೆದೋಸೆಯೊಂದಿಗೆ ವಿಜಯೋತ್ಸವ ಆಚರಿಸಲು ಸಿದ್ಧತೆ ಮಾಡಿಕೊಳ್ಳಿ: ಮೋದಿ

1-dasdas

PM Modi ಪ್ರತಿ ಬಾರಿ ಭಯಾನಕ ಸುಳ್ಳು ಹೇಳಿ ಹೋಗ್ತಾರೆ: ಸಿದ್ದರಾಮಯ್ಯ ಕಿಡಿ

ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್

ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್

1—dsdasd

Chikkamagaluru:ದತ್ತಪೀಠದಲ್ಲಿ ಪ್ರವಾಸಿ ಬಸ್ ಪಲ್ಟಿಯಾಗಿ 30 ಮಂದಿಗೆ ಗಾಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-sadasdasd

China ದಿಂದ 10 ಲಕ್ಷ ಎಕರೆ ಅತಿಕ್ರಮವಾಗಿದೆ: ಮೋದಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ

7-modi

ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಬಂದ ಬಳಿಕ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ: ಪ್ರಧಾನಿ ಮೋದಿ

1-wqe-qweq

Congress Protest; ಕೇಳಿದ್ದು 18,172 ಕೋಟಿ ರೂ. ಕೊಟ್ಟಿದ್ದು 3,400 ಕೋಟಿ ರೂ. ಮಾತ್ರ

Bidar; ಕರ್ನಾಟಕಕ್ಕೆ ಬರಲು ಮೋದಿಗೆ ಯಾವುದೇ ನೈತಿಕತೆ ಇಲ್ಲ: ಸುರ್ಜೇವಾಲಾ

Bidar; ಕರ್ನಾಟಕಕ್ಕೆ ಬರಲು ಮೋದಿಗೆ ಯಾವುದೇ ನೈತಿಕತೆ ಇಲ್ಲ: ಸುರ್ಜೇವಾಲಾ

5-araga

LS Polls: ಜೆಡಿಎಸ್ ಬೆಂಬಲ ಆನೆ ಬಲ ತಂದು ಕೊಟ್ಟಿದೆ: ಆರಗ ಜ್ಞಾನೇಂದ್ರ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wqwqeqw

RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ

1-ewqeqwew

Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ

1-sadasdasd

China ದಿಂದ 10 ಲಕ್ಷ ಎಕರೆ ಅತಿಕ್ರಮವಾಗಿದೆ: ಮೋದಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ

1-eewqeqwe

Davanagere;ಬೆಣ್ಣೆದೋಸೆಯೊಂದಿಗೆ ವಿಜಯೋತ್ಸವ ಆಚರಿಸಲು ಸಿದ್ಧತೆ ಮಾಡಿಕೊಳ್ಳಿ: ಮೋದಿ

1-dasdas

PM Modi ಪ್ರತಿ ಬಾರಿ ಭಯಾನಕ ಸುಳ್ಳು ಹೇಳಿ ಹೋಗ್ತಾರೆ: ಸಿದ್ದರಾಮಯ್ಯ ಕಿಡಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.