ಸಾರ್ವತ್ರಿಕ ರಜಾ ದಿನ ಪ್ರಕಟ


Team Udayavani, Nov 20, 2018, 6:20 AM IST

govt-holiday.jpg

ಬೆಂಗಳೂರು: ರಾಜ್ಯ ಸರ್ಕಾರ 2019 ನೇ ಸಾಲಿಗೆ ಮಂಜೂರು ಮಾಡಿರುವ ಸಾರ್ವತ್ರಿಕ ರಜಾ ದಿನಗಳನ್ನು ಪ್ರಕಟಿಸಿದ್ದು , 21 ದಿನ ಸಾರ್ವತ್ರಿಕ ರಜೆ, 19 ನಿರ್ಬಂಧಿತ  ರಜೆ ಹಾಗೂ ಎಲ್ಲ ಭಾನುವಾರ, ಎರಡನೇ ಶನಿವಾರ  ರಜೆ ಎಂದು ಘೋಷಿಸಿದೆ. ಸೋಮವಾರ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ರಜೆ ಪಟ್ಟಿಗೆ ಅನುಮೋದನೆ ನೀಡಲಾಗಿದೆ.

ಸಾರ್ವತ್ರಿಕ ರಜೆ
ಜನವರಿ-15 (ಸಂಕ್ರಾಂತಿ), ಜನವರಿ 26 (ಗಣರಾಜ್ಯೋತ್ಸವ), ಮಾರ್ಚ್‌ -4 (ಮಹಾಶಿವರಾತ್ರಿ), ಏಪ್ರಿಲ್‌-4 (ಯುಗಾದಿ), ಏಪ್ರಿಲ್‌ -17 (ಮಹಾವೀರ ಜಯಂತಿ) ಏಪ್ರಿಲ್‌-19 (ಗುಡ್‌ ಫ್ರೈಡೆ),  ಮೇ-1 (ಕಾರ್ಮಿಕರ ದಿನಾಚರಣೆ), ಮೇ -7 (ಬಸವ ಜ¿ಂತಿ/ಅಕ್ಷಯ ತೃತೀಯ), ಜೂನ್‌-5 ( ರಂಜಾನ್‌), ಆಗಸ್ಟ್‌-8 (ಬಕ್ರೀದ್‌),  ಆಗಸ್ಟ್‌-16 (ಸ್ವಾತಂತ್ರ್ಯ ದಿನಾಚರಣೆ),  ಸೆಪ್ಟೆಂಬರ್‌-1 (ವಿನಾಯಕ ವ್ರತ),  ಸೆಪ್ಟೆಂಬರ್‌ -10 (ಮೊಹರಂ ಕಡೇ ದಿನ),  ಸೆಪ್ಟೆಂಬರ್‌-28 (ಮಹಾಲಯ ಆಮಾವಾಸ್ಯೆ).  ಅಕ್ಟೋಬರ್‌-2 (ಗಾಂಧಿ ಜಯಂತಿ), ಅಕ್ಟೋಬರ್‌-7(ಮಹಾನವಮಿ ಆಯುಧ ಪೂಜೆ),  ಅಕ್ಟೋಬರ್‌-8 (ವಿಜಯದಶಮಿ), ಅಕ್ಟೋಬರ್‌ -29( ಬಲಿಪಾಡ್ಯಮಿ, ದೀಪಾವಳಿ),  ನವೆಂಬರ್‌-1 (ಕನ್ನಡ ರಾಜ್ಯೊತ್ಸವ), ನವೆಂಬರ್‌-15 (ಕನಕದಾಸರ ಜಯಂತಿ), ಡಿಸೆಂಬರ್‌ -25 (ಕ್ರಿಸ್‌ಮಸ್‌)

( ಈ ಪಟ್ಟಿಯಲ್ಲಿ ರಜಾ ದಿನ ಬರುವ ಅಂಬೇಡ್ಕರ ಜಯಂತಿ ಏಪ್ರಿಲ್‌-14, ಮಹರ್ಷಿ ವಾಲ್ಮೀಕಿ ಜಯಂತಿ – ಅಕ್ಟೋಬರ್‌ -13, ನರಕ ಚತುರ್ದಶಿ – ಅಕ್ಟೋಬರ್‌ 27, ಮತ್ತು  ಈದ್‌ ಮೀಲಾದ್‌ -ನವೆಂಬರ್‌ 10 ರಜಾ ದಿನ ಒಳಗೊಂಡಿರುವುದಿಲ್ಲ)

ನಿರ್ಬಂಧಿತ ರಜೆ
ಜನವರಿ-1 (ನೂತನ ವರ್ಷ), ಫೆಬ್ರವರಿ -14 (ಮಾಧ್ವ ನವಮಿ), ಮಾರ್ಚ್‌-20 (ಹೋಳಿ),  ಏಪ್ರಿಲ್‌-10 (ದೇವರ ದಾಸಿಮಯ್ಯ ಜಯಂತಿ) ಏಪ್ರಿಲ್‌-20(ಶಬೆ ಬರಾತ್‌), ಮೇ-9(ಶಂಕರ ಜಯಂತಿ), ಮೇ-18(ಬುದ್ಧ ಪೂರ್ಣಿಮಾ),  ಮೇ-31( ಜಮಾತ್‌ ಉಲ್‌ ವಿದಾ),  ಜೂನ್‌-1(ಶಬೆ ಕದರ್‌),  ಆಗಸ್ಟ್‌-9(ವರಮಹಾಲಕ್ಷ್ಮಿ),  ಆಗಸ್ಟ್‌-23( ಕೃಷ್ಣ  ಜನ್ಮಾಷ್ಠಮಿ),  ಸೆಪ್ಟೆಂಬರ್‌-11( ಓಣಂ), ಸೆಪ್ಟೆಂಬರ್‌-12 (ಅನಂತ ಪದ್ಮನಾಭ ವ್ರತ), ಸೆಪ್ಟೆಂಬರ್‌-13 (ನಾರಾಯಣ ಗುರು ಜಯಂತಿ), ಸೆಪ್ಟೆಂಬರ್‌-17 (ವಿಶ್ವಕರ್ಮ ಜಯಂತಿ),  ಅಕ್ಟೋಬರ್‌-18 (ತುಲಾ ಸಂಕ್ರಮಣ) ನವೆಂಬರ್‌-12 (ಗುರುನಾನಕ್‌ ಜಯಂತಿ), ಡಿಸೆಂಬರ್‌-12 (ಹುತ್ತರಿ ಹಬ್ಬ), ಡಿಸೆಂಬರ್‌-24 (ಕ್ರಿಸ್‌ಮಸ್‌ ಪ್ರಯುಕ್ತ)

( ಈ ಪಟ್ಟಿಯಲ್ಲಿ ಬರುವ  ರಾಮನವಮಿ- ಏಪ್ರಿಲ್‌ 13,  ಸೌರಮಾನ ಯುಗಾದಿ -ಏಪ್ರಿಲ್‌ 14,  ಸ್ವರ್ಣ ಗೌರಿ ವ್ರತ -ಸೆಪ್ಟೆಂಬರ್‌ 2 ರಜಾದಿನಗಳು ಸೇರಿಲ್ಲ)

ರಾಜ್ಯ ಸರ್ಕಾರಿ ನೌಕರರು ನಾಲ್ಕನೇ ಶನಿವಾರವೂ ರಜೆ ನೀಡುವ ಬೇಡಿಕೆ ಇಟ್ಟಿರುವುದರಿಂದ  ಈ ಕುರಿತು ಸಾಧಕ-ಬಾಧಕ ಬಗ್ಗೆ ಚರ್ಚಿಸಿ ವರದಿ ನೀಡಲು ಸಚಿವ ಸಂಪುಟ ಉಪ ಸಮಿತಿ ರಚಿಸಲಾಗಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು. 

ಈಗಾಗಲೇ ಸರ್ಕಾರಿ ನೌಕರರ ಒಟ್ಟಾರೆ ರಜೆ 100 ದಿನ ದಾಟಿದ್ದು, ಸಾರ್ವಜನಿಕ ಕೆಲಸ-ಕಾರ್ಯಗಳಿಗೆ ಸಮಸ್ಯೆಯಾಗುತ್ತಿದೆ.ಹೀಗಾಗಿ, ಹೆಚ್ಚುವರಿ ರಜೆ ಬಗ್ಗೆ ಯೋಚಿಸಬೇಕಾಗುತ್ತದೆ ಎಂದರು.

ಟಾಪ್ ನ್ಯೂಸ್

Bengaluru: ಇನ್‌ಸ್ಟಾದಲ್ಲಿ ಯುವತಿ ನಗ್ನ ಫೋಟೋ ವೈರಲ್‌; ಅಪರಿಚಿತನ ಮೇಲೆ ಕೇಸು

Bengaluru: ಇನ್‌ಸ್ಟಾದಲ್ಲಿ ಯುವತಿ ನಗ್ನ ಫೋಟೋ ವೈರಲ್‌; ಅಪರಿಚಿತನ ಮೇಲೆ ಕೇಸು

Chamarajanagara: ಇಂಡಿಗನತ್ತದಲ್ಲಿ ಮರುಮತದಾನ ಆರಂಭ

Chamarajanagara: ಇಂಡಿಗನತ್ತದಲ್ಲಿ ಮರುಮತದಾನ ಆರಂಭ

Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು

Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು

ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು

ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು

Srinivas Prasad: ದ. ಕರ್ನಾಟಕದ ʼದಲಿತ ಸೂರ್ಯʼ ಎಂದು ಖ್ಯಾತರಾಗಿದ್ದ ಶ್ರೀನಿವಾಸ ಪ್ರಸಾದ್‌

Srinivas Prasad: ದ. ಕರ್ನಾಟಕದ ʼದಲಿತ ಸೂರ್ಯʼ ಎಂದು ಖ್ಯಾತರಾಗಿದ್ದ ಶ್ರೀನಿವಾಸ ಪ್ರಸಾದ್‌

ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ

ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ

Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ

Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Lok Sabha Election: ಗ್ಯಾರಂಟಿಗೆ ಮೋಸ ಹೋಗದೆ ಬಿಜೆಪಿಗೆ ಮತ ನೀಡಿ: ಬಿವೈಆರ್‌

Lok Sabha Election: ಗ್ಯಾರಂಟಿಗೆ ಮೋಸ ಹೋಗದೆ ಬಿಜೆಪಿಗೆ ಮತ ನೀಡಿ: ಬಿವೈಆರ್‌

Srinivas Prasad: ದ. ಕರ್ನಾಟಕದ ʼದಲಿತ ಸೂರ್ಯʼ ಎಂದು ಖ್ಯಾತರಾಗಿದ್ದ ಶ್ರೀನಿವಾಸ ಪ್ರಸಾದ್‌

Srinivas Prasad: ದ. ಕರ್ನಾಟಕದ ʼದಲಿತ ಸೂರ್ಯʼ ಎಂದು ಖ್ಯಾತರಾಗಿದ್ದ ಶ್ರೀನಿವಾಸ ಪ್ರಸಾದ್‌

ನಾರಿಶಕ್ತಿ ವಿರೋಧಿಸುವ ಕಾಂಗ್ರೆಸ್‌ಗೆ ಚುನಾವಣೆಯಲ್ಲಿ ಪಾಠ ಕಲಿಸಬೇಕು: ಗಾಯತ್ರಿ ಸಿದ್ದೇಶ್ವರ

ನಾರಿ ಶಕ್ತಿ ವಿರೋಧಿಸುವ ಕಾಂಗ್ರೆಸ್‌ಗೆ ಚುನಾವಣೆಯಲ್ಲಿ ಪಾಠ ಕಲಿಸಬೇಕು: ಗಾಯತ್ರಿ ಸಿದ್ದೇಶ್ವರ

Untitled-1

MP Srinivas Prasad: ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ನಿಧನ

HD Revanna, ಪ್ರಜ್ವಲ್‌ ಮೇಲೆ ಲೈಂಗಿಕ ದೌರ್ಜನ್ಯ ಕೇಸ್‌!

HD Revanna, ಪ್ರಜ್ವಲ್‌ ಮೇಲೆ ಲೈಂಗಿಕ ದೌರ್ಜನ್ಯ ಕೇಸ್‌!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Bengaluru: ಮೆಟ್ರೋ ಶೌಚದಲ್ಲಿ ಕ್ಯೂಆರ್‌ ಕೋಡ್‌ ಅಂಟಿಸಿದ್ದ ಉದ್ಯಮಿ ಸೆರೆ

Bengaluru: ಮೆಟ್ರೋ ಶೌಚದಲ್ಲಿ ಕ್ಯೂಆರ್‌ ಕೋಡ್‌ ಅಂಟಿಸಿದ್ದ ಉದ್ಯಮಿ ಸೆರೆ

Bengaluru: ಗ್ರಾಹಕನ ಗುಪ್ತಾಂಗ ಮುಟ್ಟಿ ಡೆಲಿವರಿ ಬಾಯ್‌ ನೀಚ ಕೃತ್ಯ

Bengaluru: ಗ್ರಾಹಕನ ಗುಪ್ತಾಂಗ ಮುಟ್ಟಿ ಡೆಲಿವರಿ ಬಾಯ್‌ ನೀಚ ಕೃತ್ಯ

ಚಾಕೋಲೆಟ್‌ ಕೊಡ್ತೇನೆಂದು ಮನೆಗೆ ಕರೆದು ಬಾಲಕಿಗೆ ಲೈಂಗಿಕ ದೌರ್ಜನ್ಯ: ಇಬ್ಬರು ಬಂಧನ

ಚಾಕೋಲೆಟ್‌ ಕೊಡ್ತೇನೆಂದು ಮನೆಗೆ ಕರೆದು ಬಾಲಕಿಗೆ ಲೈಂಗಿಕ ದೌರ್ಜನ್ಯ: ಇಬ್ಬರು ಬಂಧನ

Bengaluru: ಚೆಕ್‌ ದುರ್ಬಳಕೆ; ಕ್ಯಾಷಿಯರ್‌, ಎಲ್‌ಐಸಿ ಏಜೆಂಟ್‌ಗೆ ಜೈಲು

Bengaluru: ಚೆಕ್‌ ದುರ್ಬಳಕೆ; ಕ್ಯಾಷಿಯರ್‌, ಎಲ್‌ಐಸಿ ಏಜೆಂಟ್‌ಗೆ ಜೈಲು

Lok Sabha Election: ಗ್ಯಾರಂಟಿಗೆ ಮೋಸ ಹೋಗದೆ ಬಿಜೆಪಿಗೆ ಮತ ನೀಡಿ: ಬಿವೈಆರ್‌

Lok Sabha Election: ಗ್ಯಾರಂಟಿಗೆ ಮೋಸ ಹೋಗದೆ ಬಿಜೆಪಿಗೆ ಮತ ನೀಡಿ: ಬಿವೈಆರ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.