ಶಿರೋಮಣಿ ರೋಹಿದಾಸರ ತತ್ವಗಳು ಅನುಕರಣೀಯ

ಮನಸ್ಸು ನಿರ್ಮಲವಾಗಿದ್ದರೆ ಚರ್ಮಕಾರರಾದ ನಾವು ಉಪಯೋಗಿಸುವ ನೀರಿನಲ್ಲಿಯೂ ಕೂಡ ಗಂಗೆಯ ಸ್ವರೂಪ ಇದೆ

Team Udayavani, Feb 17, 2022, 6:14 PM IST

ಶಿರೋಮಣಿ ರೋಹಿದಾಸರ ತತ್ವಗಳು ಅನುಕರಣೀಯ

ಸಂಬರಗಿ: ಜನ್ಮದಿಂದ ಯಾರೂ ಮಹಾನ್‌ ವ್ಯಕ್ತಿಗಳಾಗುವುದಿಲ್ಲ. ತಮ್ಮ ತಮ್ಮ ಕರ್ಮ, ಸತ್ಕಾರ್ಯಗಳಿಂದ ಮಹಾನ್‌ ವ್ಯಕ್ತಿಗಳಾಗಲು ಸಾಧ್ಯ. ಸತ್ಕಾರ್ಯಗಳಿಂದ ದೊಡ್ಡವರಾದವರು ಮತ್ತು ತಮ್ಮ ಮಹಾನ್‌ ಕಾರ್ಯಗಳಿಂದ ಇಂದಿಗೂ ಜನಾನುರಾಗಿ ಉಳಿದುಕೊಂಡವರು ಶ್ರೀ ಸಂತ ಶಿರೋಮಣಿ ರೋಹಿದಾಸರು ಎಂದು ಕಾಗವಾಡ ಬಿಜೆಪಿ ಮುಖಂಡರು ಹಾಗೂ ಅಥಣಿ ಶುಗರ್ ವ್ಯವಸ್ಥಾಪಕ ನಿರ್ದೇಶಕ ಶ್ರೀನಿವಾಸ ಪಾಟೀಲ ಹೇಳಿದರು.

ಮದಭಾವಿ ಗ್ರಾಮದಲ್ಲಿ ಹರಳಯ್ಯ ಸಮಾಜ ಆಯೋಜಿಸಿದ್ದ ಶ್ರೀ ಸಂತ ಶಿರೋಮಣಿ ರೋಹಿದಾಸ ಮಹಾರಾಜರ ಜಯಂತಿ ಹಾಗೂ ರೋಹಿದಾಸರ ಮೂರ್ತಿ ಪ್ರತಿಷ್ಠಾನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಸ್ವರ್ಗ, ನರಕ ಬೇರೆ ಯಾವ ಲೋಕದಲ್ಲಿಯೂ ಇಲ್ಲ. ಇವೆರಡು ಕೂಡ ನಮ್ಮೊಳಗೆ ನಮ್ಮ ಮನಸ್ಸಿನಲ್ಲಿವೆ. ಮತ್ತೂಬ್ಬರಿಗೆ ಒಳ್ಳೆಯದನ್ನು ಬಯಸುವ ಮನಸ್ಸಿನಲ್ಲಿ ಸ್ವರ್ಗ ಇದ್ದರೆ ಕೆಡುಕ ಬಯಸುವ ಮನಸ್ಸಿನಲ್ಲಿ ನರಕ ಇದೆ ಎಂದರು.

ಮನಸ್ಸು ನಿರ್ಮಲವಾಗಿದ್ದರೆ ಚರ್ಮಕಾರರಾದ ನಾವು ಉಪಯೋಗಿಸುವ ನೀರಿನಲ್ಲಿಯೂ ಕೂಡ ಗಂಗೆಯ ಸ್ವರೂಪ ಇದೆ ಎಂದು ಶ್ರೀ ಸಂತ ಶಿರೋಮಣಿ ರೋಹಿದಾಸರು ಹೇಳಿದ್ದಾರೆ. ಸಂತ ಶಿರೋಮಣಿ ರೋಹಿದಾಸರ ಪುತ್ಥಳಿ ಅಥಣಿ ತಾಲೂಕಿನ ಸಣ್ಣ ಗ್ರಾಮ ಮದಭಾವಿಯಲ್ಲಿ ಸ್ಥಾಪಿಸಿ ಅವರ ಸಂದೇಶಗಳನ್ನು ಸಾರುತ್ತಿರುವ ಹರಳಯ್ಯ ಸಮಾಜ ಬಂಧುಗಳ ಕಾರ್ಯ ಅನುಕರಣೀಯ ಎಂದರು.

ಗಚ್ಚಿಮನ ಮಠದ ಶ್ರೀ ಶಿವಬಸವ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಮಾತನಾಡಿ, ಹರಳಯ್ಯ ಸಮಾಜ ಬಾಂಧವರು ಇಂದು ಒಂದೇ ವೇದಿಕೆಯಡಿ ಸಮಾವೇಶಗೊಂಡು ಎಲ್ಲರಿಗೂ ಮಾರ್ಗದರ್ಶಕರಾಗಿದ್ದ ಸಂತ ಶಿರೋಮಣಿ ರೋಹಿದಾಸರ ಪುತ್ಥಳಿ ಅನಾವರಣಗೊಳಿಸಿರುವುದು ಮಾದರಿ ಕಾರ್ಯ ಎಂದರು.

ಗ್ರಾಪಂ ಅಧ್ಯಕ್ಷೆ ಸರಿತಾ ಅಪ್ಪಾಸಾಹೇಬ ಚೌಗಲಾ, ಮುರಗ್ಯಾಪ್ಪಾ ಮಗದುಮ್‌, ಉಪಾಧ್ಯಕ್ಷ ಬಾಳಪ್ಪ ಮಗದುಮ್‌, ಸದಸ್ಯರಾದ ಸಂಜಯ ಅದಾಟೆ, ಕೃಷ್ಣಾ ಶಿಂಧೆ, ಪಿಎಲ್‌ಡಿ ಬ್ಯಾಂಕ್‌ ನಿರ್ದೇಶಕ ಮಹಾದೇವ ಕೋರೆ, ಆರ್‌.ಎಂ. ಪಾಟೀಲ, ಈಶ್ವರ ಕುಂಬಾರೆ, ವಿನಾಯಕ ಬಾಗಡಿ, ಬಾಪು ಅಭ್ಯಂಕರ, ನಾಯ್ಕೋಬಾ ಶಿಂಧೆ, ಭೈಯ್ನಾಜಿ ಬೋರಾಡೆ, ಕೇಶವ ಭಂಡಾರೆ, ರಾವಸಾಹೇಬ್‌ ಕಾರೆಣ್ಣವರ, ಜ್ಞಾನೇಶ್ವರ ಭಂಡಾರೆ, ಸತೀಶ ಭಂಡಾರೆ, ಶಿದರಾಯ ಭಂಡಾರೆ, ಸುಖದೇವ ಭಂಡಾರೆ, ರಮೇಶ ಸಿಂದಗಿ, ದಿಲೀಪ ಕಾಂಬಳೆ, ಅನಿಲ ಮೋರೆ ಸೇರಿದಂತೆ ಹರಳಯ್ಯ ಸಮಾಜದ ಬಂಧುಗಳು ಉಪಸ್ಥಿತರಿದ್ದರು.

ಟಾಪ್ ನ್ಯೂಸ್

Belthangady ತಾಯಿ, ಮಗನ ಮೇಲೆ ಸಂಬಂಧಿಕರಿಂದ ಹಲ್ಲೆ

Belthangady ತಾಯಿ, ಮಗನ ಮೇಲೆ ಸಂಬಂಧಿಕರಿಂದ ಹಲ್ಲೆ

Sasthan Toll Plaza; ಗುಂಡ್ಮಿಯಲ್ಲಿ ಸ್ಥಳೀಯರಿಗೆ ಟೋಲ್‌ ಭೀತಿ

Sasthan Toll Plaza; ಗುಂಡ್ಮಿಯಲ್ಲಿ ಸ್ಥಳೀಯರಿಗೆ ಟೋಲ್‌ ಭೀತಿ

ಮಹಿಳೆಯರ ಬೆತ್ತಲೆ ಮೆರವಣಿಗೆಗೆ ಪೊಲೀಸರ ಕುಮ್ಮಕ್ಕು: CBI

ಮಹಿಳೆಯರ ಬೆತ್ತಲೆ ಮೆರವಣಿಗೆಗೆ ಪೊಲೀಸರ ಕುಮ್ಮಕ್ಕು: CBI

Davanagere: ಕರ್ತವ್ಯ ನಿರ್ಲಕ್ಷ್ಯ… ಇಂಜಿನಿಯರ್, ಬಿಲ್ ಕಲೆಕ್ಟರ್ ಅಮಾನತು

Davanagere: ಕರ್ತವ್ಯ ನಿರ್ಲಕ್ಷ್ಯ… ಇಂಜಿನಿಯರ್, ಬಿಲ್ ಕಲೆಕ್ಟರ್ ಅಮಾನತು

ಬಿಜೆಪಿಗೆ ಆಶೀರ್ವಾದ ಮಾಡಲು ವಚನಾನಂದ ಶ್ರೀ ಕಾತರ: ಯತ್ನಾಳ್‌

ಬಿಜೆಪಿಗೆ ಆಶೀರ್ವಾದ ಮಾಡಲು ವಚನಾನಂದ ಶ್ರೀ ಕಾತರ: ಯತ್ನಾಳ್‌

Road Mishap: ಭೀಕರ ರಸ್ತೆ ಅಪಘಾತ… ಬೈಕ್ ಸವಾರ ಸ್ಥಳದಲ್ಲೇ ಮೃತ್ಯು

Road Mishap: ಭೀಕರ ರಸ್ತೆ ಅಪಘಾತ… ಬೈಕ್ ಸವಾರ ಸ್ಥಳದಲ್ಲೇ ಮೃತ್ಯು

WhatsApp ಚಾಟ್‌ ನಿಯಮ ಉಲ್ಲಂಘನೆ: ಬಳಕೆದಾರರಿಗೆ ತಾತ್ಕಾಲಿಕ ನಿರ್ಬಂಧ

WhatsApp ಚಾಟ್‌ ನಿಯಮ ಉಲ್ಲಂಘನೆ: ಬಳಕೆದಾರರಿಗೆ ತಾತ್ಕಾಲಿಕ ನಿರ್ಬಂಧ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Notice: ವಿವಾದಾತ್ಮಕ ಹೇಳಿಕೆ… ಕಾಗವಾಡ ಶಾಸಕ ರಾಜು ಕಾಗೆ ಗೆ ನೋಟಿಸ್ ಜಾರಿ

Notice: ವಿವಾದಾತ್ಮಕ ಹೇಳಿಕೆ… ಕಾಗವಾಡ ಶಾಸಕ ರಾಜು ಕಾಗೆ ಗೆ ನೋಟಿಸ್ ಜಾರಿ

Belagavi: ಮರುಭೂಮಿಯ ದಾಹವಾದ ಪ್ರಧಾನಿ ಮೋದಿ ಭರವಸೆ: ಶರದ್ ಪವಾರ್‌ ಹೇಳಿಕೆ

Belagavi: ಮರುಭೂಮಿಯ ದಾಹವಾದ ಪ್ರಧಾನಿ ಮೋದಿ ಭರವಸೆ: ಶರದ್ ಪವಾರ್‌ ಹೇಳಿಕೆ

Belagavi: ಮೋದಿ ಸತ್ತರೆ ಯಾರೂ ಪ್ರಧಾನಿ ಆಗುವುದೇ ಇಲ್ಲವೇ…? ಸಂಸದನ ವಿವಾದಾತ್ಮಕ ಹೇಳಿಕೆ

Belagavi: ಮೋದಿ ಸತ್ತರೆ ಯಾರೂ ಪ್ರಧಾನಿ ಆಗುವುದೇ ಇಲ್ವೇ ? ವಿವಾದಾತ್ಮಕ ಹೇಳಿಕೆ ನೀಡಿದ ಶಾಸಕ

ಮುಸ್ಲಿಮರು ಮೋದಿ ಬೆಂಬಲಿಸಲಿ: ರಮೇಶ ಜಾರಕಿಹೊಳಿ

ಮುಸ್ಲಿಮರು ಮೋದಿ ಬೆಂಬಲಿಸಲಿ: ರಮೇಶ ಜಾರಕಿಹೊಳಿ

5-belagavi

Belagavi: ಗಡಿ ಹೋರಾಟದಲ್ಲಿ‌ ಯಶಸ್ವಿಯಾಗಲು ಒಂದಾಗಿ: ಮನೋಜ್‌ ಜರಾಂಗೆ ಪಾಟೀಲ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Gangolli ಕಾರಿನಲ್ಲಿ ಬಂದು ದನ ಕಳವಿಗೆ ಯತ್ನ

Gangolli ಕಾರಿನಲ್ಲಿ ಬಂದು ದನ ಕಳವಿಗೆ ಯತ್ನ

Kundapura ಬುದ್ಧಿವಾದ ಹೇಳಿದ್ದಕ್ಕೆ ಬಾಲಕರಿಂದ ಹಲ್ಲೆ !

Kundapura ಬುದ್ಧಿವಾದ ಹೇಳಿದ್ದಕ್ಕೆ ಬಾಲಕರಿಂದ ಹಲ್ಲೆ !

Belthangady ತಾಯಿ, ಮಗನ ಮೇಲೆ ಸಂಬಂಧಿಕರಿಂದ ಹಲ್ಲೆ

Belthangady ತಾಯಿ, ಮಗನ ಮೇಲೆ ಸಂಬಂಧಿಕರಿಂದ ಹಲ್ಲೆ

Sasthan Toll Plaza; ಗುಂಡ್ಮಿಯಲ್ಲಿ ಸ್ಥಳೀಯರಿಗೆ ಟೋಲ್‌ ಭೀತಿ

Sasthan Toll Plaza; ಗುಂಡ್ಮಿಯಲ್ಲಿ ಸ್ಥಳೀಯರಿಗೆ ಟೋಲ್‌ ಭೀತಿ

ಮಹಿಳೆಯರ ಬೆತ್ತಲೆ ಮೆರವಣಿಗೆಗೆ ಪೊಲೀಸರ ಕುಮ್ಮಕ್ಕು: CBI

ಮಹಿಳೆಯರ ಬೆತ್ತಲೆ ಮೆರವಣಿಗೆಗೆ ಪೊಲೀಸರ ಕುಮ್ಮಕ್ಕು: CBI

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.