ಗುರು ಪರಂಪರೆಗೆ ಸಂಗೀತ ಶಾಲೆ ಉತ್ತಮ ಉದಾಹರಣೆ
Team Udayavani, Feb 1, 2022, 2:40 PM IST
ಭಾಲ್ಕಿ: ನಿಜವಾದ ಗುರು ಪರಂಪರೆಯನ್ನು ಗುರುತಿಸುವುದು ಯಾವುದಾದರೂ ಇದ್ದರೆ ಅದು ಸಂಗೀತ ಶಾಲೆ ಮಾತ್ರ ಎಂದು ಹಿರೇಮಠ ಸಂಸ್ಥಾನ ಹಿರಿಯ ಸ್ವಾಮೀಜಿ ಡಾ| ಬಸವಲಿಂಗ ಪಟ್ಟದ್ದೇವರು ಹೇಳಿದರು.
ಪಟ್ಟಣದ ಚನ್ನಬಸವಾಶ್ರಮದಲ್ಲಿ ಸೃಷ್ಠಿ ಸಂಗೀತ ವಿದ್ಯಾಲಯದ 13ನೇ ವಾರ್ಷಿಕೋತ್ಸವ ನಿಮಿತ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಸಾಮಾನ್ಯ ಯೋಜನೆಯಡಿ ನಡೆದ ಪ್ರಾಯೋಜಿತ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಗುರುಗಳನ್ನು ಹೆಚ್ಚಿಗೆ ಪ್ರೀತಿಸುವ ಕ್ಷೇತ್ರ ಸಂಗೀತ ಕ್ಷೇತ್ರವಾಗಿದೆ. ಸಂಗೀತ ಕ್ಷೇತ್ರದಲ್ಲಿ ಗುರುಗಳನ್ನು ಆರಾಧಿ ಸಿ, ಸಂಗೀತ ಕಲಿಯುವುದರಿಂದ ಸಂಗೀತದಲ್ಲಿ ತುಂಬಾ ಪರಿಣತಿ ಹೊಂದುವರು. ಸಂಗೀತವು ದೇವ ವಾಣಿಯಾಗಿದೆ ಎಂದು ಹೇಳಿದರು.
ನಿರಂಜನ ಸ್ವಾಮಿಗಳು ನೇತೃತ್ವ ವಹಿಸಿದ್ದರು. ಚಂದ್ರಕಾಂತ ಕಿರಲೋಸಕರ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕ ಬಾಲಾಜಿ ಕಾಂಬಳೆ ಅಧ್ಯಕ್ಷತೆ ವಹಿಸಿದ್ದರು. ಕಲಾವಿದರಾದ ಶಿವಾಜಿ ಸಗರ, ಉಸ್ತಾದ ಶೇಖ್ ಹನ್ನುಮಿಯಾ ಅವರು ಸುಗಮ ಸಂಗೀತ ನಡೆಸಿಕೊಟ್ಟರು. ವಿನಾಯಕ ಚೌಧರಿ, ಸಂಗಮೇಶ ಡೊಣಗಾಪುರ, ಕಮಲಾಕರ ಕುಲಕರ್ಣಿ, ಕಪಿಲ ಸೂರ್ಯವಂಶಿ, ಕೇಶವರಾವ ಗುರೂಜಿ, ಹಣಮಂತ ಚಿದ್ರೆ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bidar; ಕರ್ನಾಟಕಕ್ಕೆ ಬರಲು ಮೋದಿಗೆ ಯಾವುದೇ ನೈತಿಕತೆ ಇಲ್ಲ: ಸುರ್ಜೇವಾಲಾ
ಕೇಂದ್ರದಿಂದ 3454 ಕೋಟಿ ರೂ. ಬರ ಪರಿಹಾರ; ರಾಜ್ಯಕ್ಕೆ ಸಂದ ಜಯ: ಈಶ್ವರ ಖಂಡ್ರೆ
B.S.Yediyurappa: ಶಾಸಕ ಪ್ರಭು ಚವ್ಹಾಣ ಹೆಸರು ಹೇಳುತ್ತಿದ್ದಂತೆ ಬಿಎಸ್ವೈ ಗರಂ
BJP; ಖೂಬಾ ಮತ್ತೊಮ್ಮೆ ಸಚಿವರಾಗ್ತಾರೆ : ಔರಾದ್ ನಲ್ಲಿ ಯಡಿಯೂರಪ್ಪ ಘೋಷಣೆ
Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ
MUST WATCH
ಹೊಸ ಸೇರ್ಪಡೆ
Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!
Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ
Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ
Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು
PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ ಇದ್ದಾರೆ : ಸಿದ್ದರಾಮಯ್ಯ