ಕಡಲೆ ಖರೀದಿ ಕೇಂದ್ರಕ್ಕೆ ಚಾಲನೆ
Team Udayavani, Apr 21, 2022, 2:28 PM IST
ಭಾಲ್ಕಿ: ತಾಲೂಕಿನ ವರವಟ್ಟಿ(ಬಿ) ಗ್ರಾಮದ ಪಿಕೆಪಿಎಸ್ ಉಪಕೇಂದ್ರದಲ್ಲಿ ಕಡಲೆ ಖರೀದಿ ಕೇಂದ್ರಕ್ಕೆ ಚಾಲನೆ ನೀಡಲಾಯಿತು.
ವರವಟ್ಟಿ(ಬಿ) ಗ್ರಾಮದ ಪ್ರಾಥಮಿಕ ಕೃಷಿ ಪತ್ರಿನ ಸಹಕಾರ ಸಂಘದ ಮೂಲ ಸ್ಥಾನ ನಾವದಗಿ ಗ್ರಾಮದಲ್ಲಿದೆ. ಹೀಗಾಗಿ ಪ್ರತಿವರ್ಷ ನೂರಾರು ರೈತರು ಬೆಳೆದ ಆಹಾರ ಧಾನ್ಯಗಳನ್ನು ನಾವದಗಿಯ ಪಿಕೆಪಿಎಸ್ಗೆ ತೆಗೆದಿಕೊಂಡು ಹೋಗಿ ಬೆಂಬಲ ಬೆಲೆಯಲ್ಲಿ ಮಾರಬೇಕಾಗಿತ್ತು. ಇದನ್ನು ಮನಗಂಡ ಶಾಸಕ ಈಶ್ವರ ಖಂಡ್ರೆಯವರು, ಗ್ರಾಮದ ರೈತರಿಗೆ ನೆರವಾಗುವ ನಿಟ್ಟಿನಲ್ಲಿ ವರವಟ್ಟಿ(ಬಿ) ಗ್ರಾಮಸ್ಥರು ಸ್ವ ಗ್ರಾಮದಲ್ಲಿನ ಪಿಕೆಪಿಎಸ್ ಉಪಕೇಂದ್ರದಲ್ಲಿಯೇ ಖರೀದಿ ಕೇಂದ್ರ ನಡೆಸುವಂತೆ ಸೂಚಿಸಿದರು.
ಶಾಸಕರ ಆದೇಶದಂತೆ ಬುಧವಾರದಿಂದಲೇ ವರವಟ್ಟಿ(ಬಿ)ನಲ್ಲಿ ಖರೀದಿ ಕೇಂದ್ರ ಆರಂಭವಾಗಿದೆ. ಈ ಸಂದರ್ಭದಲ್ಲಿ ಪಿಕೆಪಿಎಸ್ ಅಧ್ಯಕ್ಷ ಬಾಲಾಜಿ ಶೇಡೊಳೆ, ನಿರ್ದೇಶಕರಾದ ಶಿವಾಜಿರಾವ ಹುಲಸೂರೆ, ಸಂತೋಷ ರಾಜೋಳೆ, ದಯನಂದ ರವಬಾವೆಳೆ, ವಿಜಯಕುಮಾರ ನಿರಗುಡೆ, ಸುರೇಶ ನಾವದಗೆ, ಅರ್ಜುನ ಬೆಲ್ಲಾಳೆ, ಶೆಕಾವತ ಪಟೇಲ, ಪ್ರಮುಖರಾದ ಪ್ರದೀಪ ಪಾಟೀಲ, ಸುರೇಶ ನಿರುಗಡೆ, ಶತ್ರುಘನ ಬಿರಾದಾರ, ಭಜರಂಗ ಮಾನ, ನರಸಿಂಗರಾವ ನಿರಗುಡೆ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bidar; ಕರ್ನಾಟಕಕ್ಕೆ ಬರಲು ಮೋದಿಗೆ ಯಾವುದೇ ನೈತಿಕತೆ ಇಲ್ಲ: ಸುರ್ಜೇವಾಲಾ
ಕೇಂದ್ರದಿಂದ 3454 ಕೋಟಿ ರೂ. ಬರ ಪರಿಹಾರ; ರಾಜ್ಯಕ್ಕೆ ಸಂದ ಜಯ: ಈಶ್ವರ ಖಂಡ್ರೆ
B.S.Yediyurappa: ಶಾಸಕ ಪ್ರಭು ಚವ್ಹಾಣ ಹೆಸರು ಹೇಳುತ್ತಿದ್ದಂತೆ ಬಿಎಸ್ವೈ ಗರಂ
BJP; ಖೂಬಾ ಮತ್ತೊಮ್ಮೆ ಸಚಿವರಾಗ್ತಾರೆ : ಔರಾದ್ ನಲ್ಲಿ ಯಡಿಯೂರಪ್ಪ ಘೋಷಣೆ
Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ