ಸಮಗ್ರ ಡೋಣಿ ತೀರವೇ ಶರಣರ ತಾಣ: ಸ್ವಾಮೀಜಿ

ಯಾಳವಾರ ಗ್ರಾಮಗಳಲ್ಲಿ ಜನಿಸಿದ ಶರಣರ ಕುರಿತು ನಮಗೆ ತಿಳಿದಿದೆ.

Team Udayavani, Mar 10, 2021, 6:51 PM IST

ಸಮಗ್ರ ಡೋಣಿ ತೀರವೇ ಶರಣರ ತಾಣ: ಸ್ವಾಮೀಜಿ

ದೇವರಹಿಪ್ಪರಗಿ: ಭೈರವಾಡಗಿ ಸೇರಿದಂತೆ ಸಮಗ್ರ ಡೋಣಿ ತೀರವೇ 12ನೇ ಶತಮಾನದ ಬಸವಾದಿ ಶರಣರ ತಾಣವಾಗಿತ್ತು ಎಂದು ಕಡಕೋಳ ಮಹಾಲಿಂಗಯ್ಯ ಸ್ವಾಮೀಜಿ ಹೇಳಿದರು. ಭೈರವಾಡಗಿ ಗ್ರಾಮದಲ್ಲಿ ಅಖೀಲ ಕರ್ನಾಟಕ ಬಸವ ಸಾಹಿತ್ಯ ಪರಿಷತ್‌ ಹಮ್ಮಿಕೊಮಡಿದ್ದ ಕಬೀರನಾಥ ಜಯಂತ್ಯುತ್ಸವ ಹಾಗೂ ರಾಜ್ಯಮಟ್ಟದ ಕಬೀರನಾಥ ಸಾಧಕರತ್ನ ಪ್ರಶಸ್ತಿ ಪ್ರದಾನ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ಭೈರವಾಡಗಿ ಕೇವಲ ಕಬೀರನಾಥರ ಜನ್ಮ ಭೂಮಿಯಲ್ಲ ಇದು ಶರಣ ಚನ್ನಬಸವಣ್ಣ ಜನ್ಮಭೂಮಿ. ಈ ಕುರಿತು ಅಗತ್ಯ ಅಧ್ಯಯನ ಅಗತ್ಯವಾಗಿದೆ. ತಾಲೂಕಿನ ಶಿವಣಗಿ, ದೇವರಹಿಪ್ಪರಗಿ, ಸಾತಿಹಾಳ, ಯಾಳವಾರ ಗ್ರಾಮಗಳಲ್ಲಿ ಜನಿಸಿದ ಶರಣರ ಕುರಿತು ನಮಗೆ ತಿಳಿದಿದೆ. ಅಂತೆಯೇ ಇಡಿ ಡೋಣಿ ತೀರವೇ ಬಸವಾದಿ ಶರಣರ ಜನ್ಮಭೂಮಿ ಅಂದರೂ ತಪ್ಪಿಲ್ಲ ಎಂದರು.

ಸಿಂದಗಿಯ ಹಿರಿಯ ಉಪನ್ಯಾಸಕ ಬಿ.ಎನ್‌.ಪಾಟೀಲ ಮಾತನಾಡಿ, ಲೌಕಿಕ ಹಾಗೂ ಅಲೌಕಿಕಗಳ ನಡುವಿನ ವ್ಯತ್ಯಾಸ ಎಂಥದು ಎಂಬುದನ್ನು ಸಂತರು, ಶರಣರು ತಮ್ಮ ನಡೆ, ನುಡಿ, ಅನುಭವಗಳ ಮೂಲಕ ನಮಗೆ ತಿಳಿಸಿದ್ದಾರೆ. ಇಂಥ ವಿಚಾರಗಳ ಕುರಿತು ನಾವೆಲ್ಲ ಅರಿಯಬೇಕಾಗಿದೆ ಎಂದರು.ನ್ಯಾಯವಾದಿ ಮಲ್ಲಿಕಾರ್ಜುನ ಭೃಂಗಿಮಠ,ಭಾರತೀಯ ಸೇನೆ ಕ್ಯಾಪ್ಟನ್‌ ಸುದರ್ಶನ ಮಡ್ಡೆಪ್ಪಗೋಳ, ನಿವೃತ್ತ ಯೋಧ ವಿಜಯಕುಮಾರ ಕೋಟ್ಯಾಳ, ನಿವೃತ್ತ ಉಪನ್ಯಾಸಕ ಕೆ.ಎಚ್‌. ಸೋಮಾಪುರ ಮಾತನಾಡಿದರು.

ಈ ವೇಳೆ ರಾಜ್ಯಮಟ್ಟದ ಕಬೀರನಾಥ ಸಾಧಕರತ್ನ ಪ್ರಶಸ್ತಿ ಪುರಸ್ಕೃತರಾದ ಬಸಯ್ಯ ಹಿರೇಮಠ, ಬಿ.ಎನ್‌.ಪಾಟೀಲ (ಅಧ್ಯಾತ್ಮ), ರೇವಣಸಿದ್ದಯ್ಯ ಹಿರೇಮಠ (ಸಂಗೀತ), ಕಾಶೀನಾಥ ಸಾಲಕ್ಕಿ, ಚಿದಾನಂದ ಪೂಜಾರಿ(ದಾನಿಗಳು), ಶಿವಾನಂದ ಪಾಟೀಲ (ಸಮಾಜ ಸೇವೆ), ಪ್ರಭಾಕರ ಖೇಡದ (ಸಾಹಿತ್ಯ), ಎ.ಕೆ. ಹಿರೇಮಠ (ಪತ್ರಿಕಾ ಮಾಧ್ಯಮ), ಬಸವರಾಜ ಬಾಗೇವಾಡಿ (ಶಿಕ್ಷಕರು) ಹಾಗೂ ಎಸ್ಸೆಸ್ಸೆಲ್ಸಿ -ಪಿಯುಸಿ ಸಾಧಕರು, ಆರೋಗ್ಯ, ಆಶಾ ಕಾರ್ಯಕರ್ತೆಯರನ್ನು ಸನ್ಮಾನಿಸಲಾಯಿತು.

ಪ್ರವಚನಕಾರ ಮಡಿವಾಳಪ್ಪಗೌಡ ಹಿರೇಗೌಡರ ಯನ್ನು ವಹಿಸಿದ್ದರು. ಅಖೀಲ ಕರ್ನಾಟಕ ಬಸವ ಸಾಹಿತ್ಯ ಪರಿಷತ್‌ ಭೈರವಾಡಗಿ ಅಧ್ಯಕ್ಷ ಜಿ.ಎಸ್‌. ಬಿರಾದಾರ, ಶೇಖರ ಗೊಳಸಂಗಿ, ಅಬ್ದುಲ್‌ ಬಳಗಾನೂರ, ಬಂದಗಿಸಾಬ್‌ ಸಲಾದಳ್ಳಿ, ರಾಜುಗೌಡ ನಾಡಗೌಡ, ನಜೀರಸಾಬ್‌ ಪಾನಪರೋಷ್‌, ಐ.ಎಲ್‌. ಶಾಬಾದಿ, ಎಸ್‌.ಬಿ. ಹೊಕ್ಕುಂಡಿ, ಸಿ.ಕೆ. ಕಿರಣಗಿ, ಅಪ್ಪು ಪಟೇದ, ಶರಣು ಕಾಟಕರ, ಸೋಮು ತಳವಾರ, ಎಸ್‌.ಜಿ. ತಾವರಖೇಡ, ರಾಘವೇಂದ್ರ ಉಮ್ಮರಗಿ, ಅಶೋಕ
ಬಿರಾದಾರ, ಶಿವಾನಂದ ನಾಗೂರ, ಮಲ್ಲೇಶಪ್ಪ ಔರಾದಿ, ಮೈನುದ್ಧೀನ್‌ ಹಡಗಲಿ, ಪಾವಡೆಪ್ಪ ಕುಮಟಗಿ, ಬುಡ್ಡೇಸಾಬ್‌ ಇನಾಮದಾರ ಇದ್ದರು.

ಟಾಪ್ ನ್ಯೂಸ್

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

Dakshina Kannada ಅಭ್ಯರ್ಥಿಗಳ ದಿನಚರಿ

Dakshina Kannada ಅಭ್ಯರ್ಥಿಗಳ ದಿನಚರಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Siddaramaiah ಮುಸ್ಲಿಂ ಮೀಸಲಾತಿ ಬಗ್ಗೆ ಬಿಜೆಪಿಯಿಂದ ಸುಳ್ಳು

Siddaramaiah ಮುಸ್ಲಿಂ ಮೀಸಲಾತಿ ಬಗ್ಗೆ ಬಿಜೆಪಿಯಿಂದ ಸುಳ್ಳು

1-asaa

Vijaypura:ರಾಹುಲ್ ಗಾಂಧಿ ನಿರ್ಗಮಿಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

13-

Muddebihal: ಅಪರಿಚಿತ ವಾಹನ ಡಿಕ್ಕಿ: ಯುವಕ ಸಾವು

Vijayapura; Complaint to Election Commission against Yatnal: Shivananda Patil

Vijayapura; ಯತ್ನಾಳ್ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು: ಶಿವಾನಂದ ಪಾಟೀಲ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.