
Hanur; ಸಾಮೂಹಿಕ ವಿವಾಹದಲ್ಲಿ ವರನ ಪೇಟ ಸರಿಪಡಿಸಿದ ಸಿಎಂ ಸಿದ್ದರಾಮಯ್ಯ
ಕೆಲಕಾಲ ನಗೆಗಡಲಲ್ಲಿ ತೇಲಿದ ಸ್ಥಳದಲ್ಲಿದ್ದವರು...
Team Udayavani, Sep 27, 2023, 7:29 PM IST

ಹನೂರು: ಸಾಮೂಹಿಕ ವಿವಾಹ ಮಹೋತ್ಸವಕ್ಕೆ ವಧು-ವರರಿಗೆ ಮಾಂಗಲ್ಯ ಮತ್ತು ಬೆಳ್ಳಿ ಕಾಲುಂಗುರ ವಿತರಿಸುವ ವೇಳೆ ವರನಿಗೆ ಪೇಟ ಹಾಕಿಕೊಳ್ಳುವ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹೇಳಿಕೊಟ್ಟ ಸ್ವಾರಸ್ಯಕರ ಪ್ರಸಂಗ ಜರುಗಿತು.
ಶ್ರೀ ಮಲೈ ಮಹದೇಶ್ವರಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ದೇವಸ್ಥಾನದ ರಂಗಮಂದಿರದ ಆವರಣದಲ್ಲಿ ಆಯೋಜಿಸಿದ್ದ ಸಾಮೂಹಿಕ ವಿವಾಹ ಮಹೋತ್ಸವಕ್ಕೂ ಮುನ್ನ ನೂತನ ವಧು-ವರರಿಗೆ ಪ್ರಾಧಿಕಾರದವತಿಯಿಂದ ಮಾಂಗಲ್ಯ ಮತ್ತು ಬೆಳ್ಳಿ ಕಾಲುಂಗುರವನ್ನು ಮುಖ್ಯಮಂತ್ರಿಗಳು ವಿತರಿಸುತ್ತಿದ್ದರು. ಈ ವೇಳೆ ವರನೋರ್ವ ಪೇಟವನ್ನು ತಲೆಗೆ ಸಮರ್ಪಕವಾಗಿ ಹಾಕಿರಲಿಲ್ಲ. ಇದನ್ನು ಗಮನಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ವರನಿಗೆ ಪೇಟ ಹಾಕಿಕೊಳ್ಳುವ ಬಗ್ಗೆ ಹೇಳಿಕೊಟ್ಟುರು. ಮುಖ್ಯಮಂತ್ರಿಗಳೇ ಸ್ವತಃ ವರನ ಪೇಟವನ್ನು ಸರಿಮಾಡಿದರು. ಈ ವೇಳೆ ಸ್ಥಳದಲ್ಲಿದ್ದವರೆಲ್ಲ ಕೆಲಕಾಲ ನಗೆಗಡಲಲ್ಲಿ ತೇಲಿದ್ದು ಕಂಡುಬಂದಿತು.
ಸಾಲ ಮಾಡಿ ಅದ್ಧೂರಿ ಮದುವೆ ಮಾಡುವುದು ಅನಾರೋಗ್ಯಕಾರಿ. ವ್ಯವಸಾಯಕ್ಕೆಂದು ಸಾಲ ಮಾಡಿ ಮದುವೆ ಮಾಡುವುದನ್ನು ನಿಲ್ಲಿಸಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದರು.ಬಡವರು ಮತ್ತು ಮಧ್ಯಮ ವರ್ಗದವರ ಪಾಲಿಗೆ ಅದ್ದೂರಿ ಮದುವೆಗಳು ಬಹಳ ದೊಡ್ಡ ಹೊರೆಯಾಗುತ್ತವೆ. ಜೀವನ ಪರ್ಯಂತ ಸಾಲ ತೀರಿಸುತ್ತಾ ಕೂರಬೇಕಾಗುತ್ತದೆ. ಆದ್ದರಿಂದ ಸರಳ ಮತ್ತು ಸಾಮೂಹಿಕ ವಿವಾಹಗಳು ಹೆಚ್ಚೆಚ್ಚು ನಡೆಯಬೇಕು ಎಂದರು.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಶಾಸಕ ಮಂಜುನಾಥ್ ಅಧಿಕಾರ ದರ್ಪದ ವಿರುದ್ಧ ಹರಿಹಾಯ್ದ ಎಎಪಿ ಜಿಲ್ಲಾಧ್ಯಕ್ಷ ಹರೀಶ್.ಕೆ.ಮತ್ತೀಪುರ

Road Mishap; ಪಿಕ್ ಅಪ್ ವಾಹನ-ಬೈಕ್ ನಡುವೆ ಅಪಘಾತ: ಸವಾರ ಸಾವು

Chamarajanagar: ಮಲೆ ಮಹದೇಶ್ವರ ಬೆಟ್ಟದ ಲಾಡು ತಯಾರಿಕಾ ಪಾಕಶಾಲೆಯಲ್ಲಿ ಬೆಂಕಿ ಅವಘಡ

Mahanayaka ಧಾರಾವಾಹಿ ಕಲಾವಿದೆಗೆ ಸನ್ಮಾನಿಸಿದ್ದ ಬೆಳ್ಳಿ ಕಿರೀಟ ಕಳ್ಳತನ

ಕನ್ನಡ ಸಾಹಿತ್ಯ,ಸಾಂಸ್ಕೃತಿಕ ಕ್ಷೇತ್ರ ಬೆಳೆಯುವಲ್ಲಿ ಚಾಮರಾಜನಗರ ಜಿಲ್ಲೆಯ ಕೊಡುಗೆ ಅಪಾರ
MUST WATCH
ಹೊಸ ಸೇರ್ಪಡೆ

Lok Sabha Polls 2024: ಬಿಜೆಪಿಯ ಉತ್ಸಾಹ ಇಮ್ಮಡಿಗೊಳಿಸಿದ ಮೂರು ರಾಜ್ಯಗಳ ಫಲಿತಾಂಶ

Session ಅಡ್ಡಿಪಡಿಸಿದರೆ ಕೆಟ್ಟ ಫಲಿತಾಂಶ ನೋಡಬೇಕಾಗುತ್ತದೆ: ಪ್ರತಿಪಕ್ಷಗಳಿಗೆ ಜೋಶಿ ಮಾತು

Belagavi: ಸಾಂಬ್ರಾದಲ್ಲಿ ವಿಮಾನ ನಿಲ್ದಾಣ ಇದ್ದರೂ ಬಸ್ ಇಲ್ಲ

Session: ಈ ಬಾರಿಯ ಅಧಿವೇಶನವು ಬಿರುಗಾಳಿಯ ಅಧಿವೇಶನವಾಗುವ ಸಾಧ್ಯತೆ ಇದೆ: ಪ್ರಹ್ಲಾದ್ ಜೋಶಿ

World Record: 24 ಗಂಟೆಯಲ್ಲಿ 99 ಬಾರ್ಗಳಲ್ಲಿ ಕುಡಿದು ಗಿನ್ನಿಸ್ ದಾಖಲೆ ಬರೆದ ಸ್ನೇಹಿತರು