ಚಿಂತಾಮಣಿ: ನೀರಿನಲ್ಲಿ ಮುಳುಗಿ ಹುಡುಗ ಸಾವು
Team Udayavani, Oct 13, 2021, 12:37 PM IST
ಚಿಂತಾಮಣಿ: ಕಳೆದ ಕೆಲ ದಿನಗಳಂದ ತಾಲೂಕಿನ ಬಹುತೇಕ ಕಡೆಗಳಲ್ಲಿ ಉತ್ತಮ ಮಳೆ ಆಗಿದ್ದು, ಕೆರೆಗಳು ತುಂಬಿ ಕೋಡಿ ಹರಿದ ಕಾರಣ ಪಾಪಾಗ್ನಿ ನದಿ ದೇಶಮಾರಪಲ್ಲಿ ಮತ್ತು ಗಡಿಗಾವಾರಹಳ್ಳಿ ಮಧ್ಯದಲ್ಲಿ ಹಾದು ಹೋಗುವ ಚೆಕ್ ಡ್ಯಾಮ್ ನಿಂದ ನೀರು ಹಾದು ಹೋಗುವುದನ್ನು ನೋಡಲು ಕಾಲುಜಾರಿ ತೌಸಿಪ್ ಎಂಬ ಹುಡುಗ ಸಾವನ್ನಪ್ಪಿರುವ ಘಟನೆ ಇಂದು ನಡೆದಿದೆ ಗೊತ್ತಾಗಿದೆ.
ಸಾವನ್ನಪ್ಪಿರುವ ಹುಡುಗ ಗಡಿಗಾವಾರ ಹಳ್ಳಿಯ ಖಾದರ ರವರ ಪುತ್ರನಾದ ತೌಸಿಪ್(20)ವರ್ಷ ಎಂದೂ ತಿಳಿದುಬಂದಿದೆ.
ಕುಶಾವತಿ ನದಿ ಹೋಗುತ್ತಿದ್ದನ್ನು ನೋಡಲು ಹೋದಾಗ ಕಾಲು ಜಾರಿ ಬಿದ್ದು ನೀರಿನಲ್ಲಿ ಕೊಚ್ಚಿಹೋಗಿದ್ದಾನೆ.
ಶವ ಇನ್ನೂ ಪತ್ತೆಯಾಗಿಲ್ಲ ಶವವನ್ನು ಪತ್ತೆ ಹಚ್ಚಲು ಅಲ್ಲಿನ ಸ್ಥಳೀಯರು ಮತ್ತು ಅಗ್ನಿ ಶಾಮಕ ದಳದ ಸಿಬ್ಬಂದಿ ಮುಂದಾಗಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Election; ಕಾಂಗ್ರೆಸ್ ಗೆದ್ದರೆ ಸಿದ್ದರಾಮಯ್ಯ ಸ್ಥಾನ ಭದ್ರ
Congress ಕೊಟ್ಟಿದ್ದ ಖಾಲಿ ಚೊಂಬನ್ನು ಅಕ್ಷಯಪಾತ್ರೆ ಮಾಡಿದ್ದು ಮೋದಿ: ಎಚ್ ಡಿಡಿ ಕಿಡಿ
ಜೆಡಿಎಸ್ -ಬಿಜೆಪಿ ಬಿ ಟೀಮ್ ಹೌದು: ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ
Dr. K Sudhakar: ಭ್ರಷ್ಟಾಚಾರದಿಂದಲೇ ಸಿದ್ದು ಸೋತಿದ್ದಾ?: ಸುಧಾಕರ್
Congress ಸರ್ಕಾರ ಪತನ ದೇವೇಗೌಡರ ಭ್ರಮೆ: ಸಿದ್ದರಾಮಯ್ಯ ವಾಗ್ದಾಳಿ